Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

Litchi Farming: ಕೆಲಸ ಸಿಗಲಿಲ್ಲ ಎಂದು ಬೇಸರಿಸಿಕೊಳ್ಳಬೇಕಿಲ್ಲ ಹಣ ಸಂಪಾದಿಸಲು ಹಲವು ಮಾರ್ಗಗಳಿವೆ ತೋರಿಸಿಕೊಟ್ಟಿದ್ದಾರೆ ಬಿಎಸ್​ಸಿ ಓದಿರುವ ಈ ಪದವೀದರ.

  • Local18
  • |
  •   | Bihar, India
First published:

  • 17

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ಓದಿದವರಿಗೆಲ್ಲಾ ಇಂದು ಕೆಲಸ ಸಿಗುತ್ತಿಲ್ಲ. ಸಿಗುತ್ತದೇ ಎನ್ನುವ ಗ್ಯಾರಂಟಿಯೂ ಇಲ್ಲ. ವ್ಯಾಪಾರ ಮಾಡಲು ಹಣವೂ ಇರುವುದಿಲ್ಲ. ಆದರೆ ಹಣ ಗಳಿಸಲು ಹಲವು ಮಾರ್ಗಗಳಿವೆ. ಹಾಗಾಗಿ ಕೆಲಸ ಸಿಗದಿದ್ದರೆ ಬೇಸರಿಸಿಕೊಳ್ಳಬೇಡಿ ಮತ್ತು ಮುಂದೆ ಏನು ಮಾಡಬೇಕು ಎಂಬುದರ ಮೇಲೆ ಸಂಪೂರ್ಣವಾಗಿ ಗಮನಹರಿಸಿ. ಇಲ್ಲೊಬ್ಬ ಯುವ ರೈತನ ಕಥೆ ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

    MORE
    GALLERIES

  • 27

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ಬಿಹಾರದ ಸಮಸ್ತಿಪುರದ ವಿಜಯ್‌ ಕುಮಾರ್ ದೇವ್ ಬಿಎಸ್​ಸಿ ಫಿಸಿಕ್ಸ್​ ಮಗಿಸಿದ್ದಾರೆ. ಆದರೆ ತಮ್ಮ ಓದಿಗೆ ತಕ್ಕ​ ಕೆಲಸ ಸಿಗಲಿಲ್ಲ. ಅವರ ಒಬ್ಬ ಸಹೋದರ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತರ ಸಹೋದರರು ಕೂಡ ತಮ್ಮದೇ ಆದ ಉದ್ಯಮ ಮಾಡುತ್ತಿದ್ದಾರೆ.

    MORE
    GALLERIES

  • 37

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ಆದರೆ ವಿಜಯ್​ ಬೇರೆ ದಾರಿ ಕಾಣದೇ ನಂತರ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ತೋಟದಲ್ಲಿ ಲಿಚಿ ಹಣ್ಣು ಬೆಳೆದು ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 47

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ಜಿಲ್ಲೆಯ ಬರ್ಹೇಟಾ ಗ್ರಾಮದ ರೈತ ವಿಜಯ್ ಕುಮಾರ್ ದೇವ್ 3 ಎಕರೆಯಲ್ಲಿ ಲಿಚಿ ಕೃಷಿ ಮಾಡಿ ಪ್ರತಿ ಸೀಸನ್​ಗೆ 5 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 57

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ರೈತ ವಿಜಯ್ ಕುಮಾರ್ ದೇವ್ ಬರೋಬ್ಬರಿ 25 ವರ್ಷಗಳಿಂದ ಲಿಚಿ ಕೃಷಿ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಆರಂಭಿಕ ಹಂತದಲ್ಲಿ 50 ಮರಗಳಿಂದ ಲಿಚಿ ತೋಟಗಾರಿಕೆ ಆರಂಭಿಸಿದ್ದರು. ನಂತರ ಕ್ರಮೇಣ ಲಿಚಿ ತೋಟ ಹೆಚ್ಚಾಯಿತು. ಇದೀಗ 3 ಎಕರೆಯಲ್ಲಿ ಲಿಚಿ ತೋಟಗಾರಿಕೆ ಮಾಡುತ್ತಿದ್ದೇನೆ ಎಂದರು.

    MORE
    GALLERIES

  • 67

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ಲಿಚಿ ತೋಟ ಮಾಡಲು ಗ್ರಾಮದ ಹಿರಿಯರಿಂದ ಸಲಹೆಯಂತೆ ಲಿಚಿ ಕೃಷಿ ಆರಂಭಿಸುವ ಮುನ್ನ ವಿಜಯ್ ಕುಮಾರ್ ದೇವ್ ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದಿಂದ ಲಿಚಿ ತೋಟಗಾರಿಕೆ ಕುರಿತು ತರಬೇತಿ ಪಡೆದಿದ್ದಾರೆ.

    MORE
    GALLERIES

  • 77

    Success Story: ಕೆಲಸ ಸಿಗದೇ ಕೃಷಿಕನಾದ ಬಿಎಸ್ಸಿ ಪದವೀಧರ! ಅನಿವಾರ್ಯವಾಗಿ ಬಂದವ ಈಗ ಲಕ್ಷಾಧೀಶ!

    ವಿಜ್ಞಾನಿಗಳ ಸಲಹೆಯ ನಂತರ ಉತ್ತಮ ಬೆಳೆ ಬಂದಿತು. ಆಗ ಮಾರುಕಟ್ಟೆಯಲ್ಲಿ ಆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಯಿತು. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಲಿಚಿ ತೋಟವನ್ನು ಮಾಡಿದ್ದಾಗಿ ವಿಜಯ್ ತಿಳಿಸಿದ್ದಾರೆ.

    MORE
    GALLERIES