Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ಅಪ್!
ಐಐಟಿ ಕಾನ್ಪುರ್ ಕೂಡ ಈ ಆವಿಷ್ಕಾರವನ್ನು ಭವಿಷ್ಯದ ಭರವಸೆ ಎಂದು ಪ್ರಶಂಸೆ ವ್ಯಕ್ತಪಡಿಸಿತು. ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಸ್ಕ್ರಾಪ್ ವಸ್ತುಗಳ ಎಲೆಕ್ಟ್ರಿಕ್ ಬೈಕ್ಗೆ ಧನಸಹಾಯವನ್ನು ಸಹ ಒದಗಿಸಿತು.
ಹಳೆಯ ಬೈಕ್ ಸ್ಕ್ರ್ಯಾಪ್ ವಸ್ತುಗಳಿಂದ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ವಿದ್ಯಾರ್ಥಿಯೋರ್ವ ಇದೀಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ 12ನೇ ತರಗತಿಯ ವಿದ್ಯಾರ್ಥಿ ವೀರೇಂದ್ರ ಶುಕ್ಲಾ ಎಂಬುವವರೇ ಹೀಗೆ ಸುದ್ದಿ ಮಾಡುತ್ತಿರುವ ವ್ಯಕ್ತಿ. (ಸಾಂದರ್ಭಿಕ ಚಿತ್ರ)
2/ 7
12 ನೇ ತರಗತಿ ವಿದ್ಯಾರ್ಥಿ ವೀರೇಂದ್ರ ಶುಕ್ಲಾ ಅವರು ಗೇರ್-ಇವಿ ಎಂಬ ಈ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಿದವರು. ಸದ್ಯ ಇವರ ಸಾಧನೆ ದೇಶದಾದ್ಯಂತ ಸುದ್ದಿ ಮಾಡುತ್ತಿದೆ.
3/ 7
ವೀರೇಂದ್ರ ಶುಕ್ಲಾ ಅವರು ತಮ್ಮ ಬಾಲ್ಯದಿಂದಲೂ ಅಧ್ಯಯನಕ್ಕಿಂತ ಹೆಚ್ಚಾಗಿ ಯಂತ್ರಗಳ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಓದುವ ಜೊತೆಗೆ ರಿಪೇರಿ ಕೆಲಸವನ್ನೂ ಮಾಡುತ್ತಿದ್ದರು.
4/ 7
ಈ ವೇಳೆ ಪ್ರಯೋಗ ಮಾಡುತ್ತಲೇ ಹಳೆಯ ಬೈಕ್, ಕಾರು ಇತ್ಯಾದಿಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವ ಕೌಶಲವನ್ನು ವೀರೇಂದ್ರ ಅವರು ಕಲಿತರು.
5/ 7
ವೀರೇಂದ್ರ ಶುಕ್ಲಾ 2016 ರಲ್ಲಿ ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಪ್ರಾರಂಭಿಸಿದರು. ಇದನ್ನೇ ಸ್ಟಾರ್ಟ್ಅಪ್ ಆಗಿ ಅಭಿವೃದ್ಧಿಪಡಿಸಿದರು.
6/ 7
ಐಐಟಿ ಕಾನ್ಪುರ್ ಕೂಡ ಈ ಆವಿಷ್ಕಾರವನ್ನು ಭವಿಷ್ಯದ ಭರವಸೆ ಎಂದು ಪ್ರಶಂಸೆ ವ್ಯಕ್ತಪಡಿಸಿತು. ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಸ್ಕ್ರಾಪ್ ವಸ್ತುಗಳ ಎಲೆಕ್ಟ್ರಿಕ್ ಬೈಕ್ಗೆ ಧನಸಹಾಯವನ್ನು ಸಹ ಒದಗಿಸಿತು.
7/ 7
ಇದೀಗ ಈ ಯುವಕನ ಸ್ಟಾರ್ಟ್ಅಪ್ಗೆ ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಘನಶ್ಯಾಮ್ ಚೌರಾಸಿಯಾ ಅವರು ವೀರೇಂದ್ರ ಅವರನ್ನು ರಾಜಸ್ಥಾನದ ಕೋಟಾಕ್ಕೆ ಆಹ್ವಾನಿಸಿ ಹಣ ಹೂಡಿಕೆ ಮಾಡಿದ್ದಾರೆ.
First published:
17
Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ಅಪ್!
ಹಳೆಯ ಬೈಕ್ ಸ್ಕ್ರ್ಯಾಪ್ ವಸ್ತುಗಳಿಂದ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ವಿದ್ಯಾರ್ಥಿಯೋರ್ವ ಇದೀಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ 12ನೇ ತರಗತಿಯ ವಿದ್ಯಾರ್ಥಿ ವೀರೇಂದ್ರ ಶುಕ್ಲಾ ಎಂಬುವವರೇ ಹೀಗೆ ಸುದ್ದಿ ಮಾಡುತ್ತಿರುವ ವ್ಯಕ್ತಿ. (ಸಾಂದರ್ಭಿಕ ಚಿತ್ರ)
Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ಅಪ್!
ವೀರೇಂದ್ರ ಶುಕ್ಲಾ ಅವರು ತಮ್ಮ ಬಾಲ್ಯದಿಂದಲೂ ಅಧ್ಯಯನಕ್ಕಿಂತ ಹೆಚ್ಚಾಗಿ ಯಂತ್ರಗಳ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಓದುವ ಜೊತೆಗೆ ರಿಪೇರಿ ಕೆಲಸವನ್ನೂ ಮಾಡುತ್ತಿದ್ದರು.
Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ಅಪ್!
ಐಐಟಿ ಕಾನ್ಪುರ್ ಕೂಡ ಈ ಆವಿಷ್ಕಾರವನ್ನು ಭವಿಷ್ಯದ ಭರವಸೆ ಎಂದು ಪ್ರಶಂಸೆ ವ್ಯಕ್ತಪಡಿಸಿತು. ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಸ್ಕ್ರಾಪ್ ವಸ್ತುಗಳ ಎಲೆಕ್ಟ್ರಿಕ್ ಬೈಕ್ಗೆ ಧನಸಹಾಯವನ್ನು ಸಹ ಒದಗಿಸಿತು.
Innovation: 12ನೇ ತರಗತಿಯ ವಿದ್ಯಾರ್ಥಿಯಿಂದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ಅಪ್!
ಇದೀಗ ಈ ಯುವಕನ ಸ್ಟಾರ್ಟ್ಅಪ್ಗೆ ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಘನಶ್ಯಾಮ್ ಚೌರಾಸಿಯಾ ಅವರು ವೀರೇಂದ್ರ ಅವರನ್ನು ರಾಜಸ್ಥಾನದ ಕೋಟಾಕ್ಕೆ ಆಹ್ವಾನಿಸಿ ಹಣ ಹೂಡಿಕೆ ಮಾಡಿದ್ದಾರೆ.