Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

ಅತಿ ಹೆಚ್ಚು ಮಳೆ ಮಲೆನಾಡು ಅಥವಾ ಕರಾವಳಿ ಭಾಗದಲ್ಲಿ ಬೀಳುವುದು ಕಾಮನ್, ಆದರೆ ಇಲ್ಲೊಂದು ಕುತೂಹಲಕರ ವಿಷಯವಿದೆ ನೋಡಿ!

First published:

  • 17

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲೊಂದೇ ಅಲ್ಲದೇ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಕಲ್ಯಾಣ ಕರ್ನಾಟಕದ ಜಿಲ್ಲೆಯೊಂದರಲ್ಲಿ ಉತ್ತಮ ಮಳೆಯಾಗಿದೆ. ಒಂದು ದಿನದ ಅವಧಿಯಲ್ಲಿ 23.5 ಮಿಲೀ ಮೀಟರ್ ಮಳೆ ಸುರಿದು ಇಡೀ ರಾಜ್ಯದಲ್ಲಿ ಚಿಕ್ಕದೊಂದು ದಾಖಲೆ ಬರೆದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಹೌದು, ಏಪ್ರಿಲ್ 13ರ ಬೆಳಗ್ಗೆ 8:30ರಿಂದ ಏಪ್ರಿಲ್ 14ರ ಬೆಳಗ್ಗೆ 8:30ರವರೆಗೆ ಇಡೀ ರಾಜ್ಯದಲ್ಲಿ ಸುರಿದ ಮಳೆಯ ಮಾಹಿತಿಯನ್ನು ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ ಕಲ್ಯಾಣ ಕರ್ನಾಟಕದ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಅಮಲಾಪುರದಲ್ಲಿ ಏಪ್ರಿಲ್ 13ರಿಂದ ಏಪ್ರಿಲ್ 14ರ ಒಂದು ದಿನದ ಅವಧಿಯಲ್ಲಿ 23.5 ಮಿಲೀ ಲೀಟರ್ ಮಳೆ ಸುರಿದಿದೆ. ಇದು ಇಡೀ ರಾಜ್ಯದಲ್ಲಿ ಸುರಿದ ಅತಿ ಹೆಚ್ಚು ಮಳೆಯಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಮೇ ತಿಂಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಹೆಚ್ಚು ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ರಂದು ನಿಗದಿಯಾಗಿದೆ. ಈ ವೇಳೆ ಬಿಸಿಲಿನ ಝಳ ಹೆಚ್ಚಿರಲಿದೆ. ಹೀಗಾಗಿ ಮತದಾನದ ಮೇಲೆ ಬಿಸಿಲಿನ ತಾಪಮಾನದ ಕರಿನೆರಳು ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Rains: ಕಲ್ಯಾಣ ಕರ್ನಾಟಕದ ಈ ಊರಲ್ಲಿ ಅತಿ ಹೆಚ್ಚು ಮಳೆ!

    ಬಿಸಿಲಿನ ಧಗೆ ತಪ್ಪಿಸಿ ಮತದಾನದ ಪ್ರಮಾಣ ಹೆಚ್ಚಳವಾಗಲು ವಿಶೇಷ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದಿವೆ. ತಂಪು ಪಾನೀಯ, ಮತಗಟ್ಟೆಗಳ ಬಳಿ ಅಲ್ಲಲ್ಲಿ ಟೆಂಟ್ ಹಾಕಿ ಮತದಾರರಿಗೆ ನೆರಳು ಒದಗಿಸುವಂತೆ ಅಭಿಪ್ರಾಯ ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES