Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

ಬೆಂಗಳೂರಿನಲ್ಲಿ ಇಂದು ಶೂನ್ಯ ನೆರಳಿನ ದಿನ! ಅರೇ! ಏನಿದು ಶೂನ್ಯ ನೆರಳಿನ ದಿನ? ಹೀಗೊಂದು ವಿಶಿಷ್ಟ ಸನ್ನಿವೇಶವನ್ನು ಬೆಂಗಳೂರಿನ ನಾಗರಿಕರು ಏಪ್ರಿಲ್ 25ರಂದು ಅನುಭವಿಸಬಹುದಾಗಿದೆ.

First published:

  • 17

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಬೆಂಗಳೂರಿನಲ್ಲಿ ಇಂದು ಶೂನ್ಯ ನೆರಳಿನ ದಿನ! ಅರೇ! ಏನಿದು ಶೂನ್ಯ ನೆರಳಿನ ದಿನ? ಹೀಗೊಂದು ವಿಶಿಷ್ಟ ಸನ್ನಿವೇಶವನ್ನು ಬೆಂಗಳೂರಿನ ನಾಗರಿಕರು ಏಪ್ರಿಲ್ 25ರಂದು ಅನುಭವಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಬೆಂಗಳೂರಿನಲ್ಲಿ ಏಪ್ರಿಲ್ 25 ಮಧ್ಯಾಹ್ನ 12:17ಕ್ಕೆ ಶೂನ್ಯ ನೆರಳಿನ ಅಪರೂಪದ ವಿದ್ಯಮಾನ ಘಟಿಸಲಿದೆ. ಈ ಸಮಯದಲ್ಲಿ ಉರಿ ಉರಿ ಬಿಸಿಲಿನಲ್ಲಿ ಸಹ ನಿಮ್ಮ ನೆರಳು ನಿಮಗೆ ಕಾಣುವುದಿಲ್ಲ! (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಸೂರ್ಯ ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರವಾಗಿ ಹಾದು ಹೋಗುತ್ತಾನೆ. ನಮ್ಮ ತಲೆಯ ಮೇಲೆ ಸೂರ್ಯನು ಇರುವಾಗ ನಮ್ಮ ನೆರಳು ನೇರವಾಗಿ ನಮ್ಮ ಕಾಲ ಕೆಳಗಿರುತ್ತದೆ. ಆ ಕ್ಷಣದಲ್ಲಿ ನಾವು ಸ್ವತಃ ನಮ್ಮ ನೆರಳಿನ ಮೇಲೆ ನಿಂತಿರುತ್ತೇವೆ. ಹೀಗಾಗಿ ಶೂನ್ಯ ನೆರಳಿನ ಕ್ಷಣದಲ್ಲಿ ನಮ್ಮ ನೆರಳು ನಮಗೆ ಕಾಣುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಉಡುಪಿಯಲ್ಲಿ ಏಪ್ರಿಲ್ 25 ರಂದು ಮಧ್ಯಾಹ್ನ 12:29 ಕ್ಕೆ ಈ ವಿಶಿಷ್ಟ ವಿದ್ಯಮಾನ ಸಂಭವಿಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಯಾವುದೇ ವಿಶೇಷ ಉಪಕರಣಗಳು ಅಥವಾ ಉಪಕರಣಗಳಿಲ್ಲದೆ ಶೂನ್ಯ ನೆರಳು ಕ್ಷಣವನ್ನು ವೀಕ್ಷಿಸಬಹುದು ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಏಪ್ರಿಲ್ 25ರಂದು ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಈ ವಿದ್ಯಮಾನ ನಡೆಯಲಿದೆ. ತೀರ್ಥಹಳ್ಳಿ, ಗೌರಿಬಿದನೂರು, ಕುಂದಾಪುರದಲ್ಲಿ ಏಪ್ರಿಲ್ 26 ರಂದು ಈ ಘಟನೆ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Zero Shadow Day Bengaluru: ಬೆಂಗಳೂರಿನಲ್ಲಿ ಇಂದು ವಿಸ್ಮಯ! ನಮ್ಮ ನೆರಳೇ ನಮಗೆ ಕಾಣಲ್ಲ

    ಏಪ್ರಿಲ್ 30ರಂದು ಕಾರವಾರದಲ್ಲಿ, ಮೇ 1ರಂದು ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿಯಲ್ಲಿ, ಮೇ 2ರಂದು ಧಾರವಾಡ, ಗದಗದಲ್ಲಿ, ಮೇ 3ರಂದು ಸಿಂಧನೂರು, ಬೆಳಗಾವಿಯಲ್ಲಿ ಇದನ್ನು ಅನುಭವಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES