KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

ಯುಗಾದಿ ಹಬ್ಬಕ್ಕೆ ಅಗತ್ಯವಾದ ಹೂವಿನ ಬೆಲೆ ದುಪ್ಪಟ್ಟಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗ್ತಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ಬೆಲೆ ಡಬಲ್ ಏರಿಕೆಯಾಗಿದೆ. ಹೀಗಾಗಿ ಬೆಳಗ್ಗೆಯಿಂದ ಹೂವಿನ ವ್ಯಾಪಾರ ಡಲ್ ಹೊಡೆಯುತ್ತಿದೆ. 

First published:

  • 17

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಹೊಸ ವರ್ಷ ಬರ ಮಾಡಿಕೊಳ್ಳಲು ಸಾರ್ವಜನಿಕರು ಸಜ್ಜಾಗಿದ್ದಾರೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮಾರುಕಟ್ಟೆಗಳತ್ತ ಹೊರಟಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ಬೆಂಗಳೂರು ನಗರದ ಕೆ.ಆರ್ ಮಾರ್ಕೆಟ್ ನಲ್ಲಿ ಖರೀದಿ ಭರಾಟೆ ಜೋರಾಗಿದೆ. ಯುಗಾದಿಗೆ ಬೇಕಾದ ಹೂ, ಹಣ್ಣು, ತರಕಾರಿ, ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಶಾಕ್ ತರಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ಯುಗಾದಿ ಹಬ್ಬಕ್ಕೆ ಅಗತ್ಯವಾದ ಹೂವಿನ ಬೆಲೆ ದುಪ್ಪಟ್ಟಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗ್ತಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ಬೆಲೆ ಡಬಲ್ ಏರಿಕೆಯಾಗಿದೆ. ಹೀಗಾಗಿ ಬೆಳಗ್ಗೆಯಿಂದ ಹೂವಿನ ವ್ಯಾಪಾರ ಡಲ್ ಹೊಡೆಯುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ಕೆ.ಆರ್. ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ದರ ಹೀಗಿದೆ ನೋಡಿ ಬೇವಿನಸೊಪ್ಪು ( 1 ಕಟ್ಟು ) - 20 ರೂ, ಮಾವಿನಸೊಪ್ಪು ( 1 ಕಟ್ಟು ) - 30 ರೂ, ಚೆಂಡು ಹೂವು ( 1 ಮಾರು ) - 60 ರೂ, ಸೇವಂತಿಗೆ ( 1 ಮಾರು ) - 100 ರೂ.ಗೆ ಮಾರಾಟವಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ಗುಲಾಬಿ - ಒಂದು ಕೇಜಿ - 300 ರೂ., ಸೇವಂತಿಗೆ - ಒಂದು ಕೆಜಿ - ರೂ. 250 -300, ಮಲ್ಲಿಗೆ - 1 ಕೆಜಿ - ರೂ. 600, ಕನಕಾಂಬರ 1 kg - 800 ರೂ., ಸುಗಂಧರಾಜ 1 kg - 160 ರೂ., ಚೆಂಡು ಹೂ 1 kg - 80 ರೂ., ತುಳಸಿ ಹಾರ 1 kg - 70 ರೂ.ಗೆ ಮಾರಾಟವಾಗ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ಯುಗಾದಿ ಹಬ್ಬಕ್ಕೆ ಮಾರುಕಟ್ಟೆಯಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಜನಜಂಗುಳಿಯೇ ನೆರೆಯುತ್ತಿದೆ. ಆದರೆ ಬೆಲೆ ಏರಿಕೆ ಉಂಟಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    KR Market ನತ್ತ ಹೊರಟ ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

    ಯುಗಾದಿ ಹಬ್ಬದ ಸಂಕೇತವೇ ಬೇವು – ಬೆಲ್ಲ. ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು, ಬೆಲ್ಲ ಸೇವಿಸಲಾಗುತ್ತದೆ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ. ಈ ವರ್ಷವಾದರೂ ಬೆಲೆ ಏರಿಕೆ ಇಳಿದು ಜನಸಾಮಾನ್ಯರಿಗೆ ನೆಮ್ಮದಿಯ ಜೀವನ ಬರಲಿ ಎಂದು ಆಶಿಸೋಣವೇ?  (ಸಾಂದರ್ಭಿಕ ಚಿತ್ರ)

    MORE
    GALLERIES