Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

ಬೆಂಗಳೂರಿನ ಸುತ್ತಮುತ್ತ ಪ್ರದೇಶದಲ್ಲೂ ಮಳೆ ಆಗಿದೆ. ನಂದಿಗಿರಿಧಾಮದಲ್ಲಿ ಬಿರುಗಾಳಿ ಸಹಿತ ಭಾರೀ ವರ್ಷಧಾರೆ ಆಗಿದ್ದು, ಬಿರುಗಾಳಿ ಗೆ ಎರಡು ಮರಗಳು ಧರೆಗುರುಳಿದೆ.

First published:

  • 18

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ಬಿಸಿಲಿಗೆ ಉತ್ತರ ಭಾರತ ತತ್ತರಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕೂಡ ಸಿಲಿಕಾನ್​ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ.

    MORE
    GALLERIES

  • 28

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ಸಂಜೆವರೆಗೂ ಬಿಸಿಲಿನ ವಾತಾವರಣ ಇದ್ದ ನಗರದಲ್ಲಿ ಸಂಜೆ ಅರ್ಧಗಂಟೆಗಳ ಕಾಲ ಮಳೆ ಸುರಿದಿದೆ. ಮೊನ್ನೆಯ ಆಲಿಕಲ್ಲು ಮಳೆಯಿಂದ ತತ್ತರಿಸಿದ್ದ ತಗ್ಗು ಪ್ರದೇಶದ ಜನರು ಇಂದು ಸಂಜೆ ಸುರಿದ ಮಳೆಗೆ ಮತ್ತಷ್ಟು ಹೈರಾಣು ಆದರು.

    MORE
    GALLERIES

  • 38

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ನಗರದ ಮೆಜೆಸ್ಟಿಕ್​, ವಿಲ್ಸನ್​ ಗಾರ್ಡನ್​, ಶಾಂತಿ ನಗರ, ಕೋರಮಂಗಲ ಸೇರಿದಂತೆ ಹಲವು ಕಡೆ ಗುಡುಗು ಮಿಂಚಿನಿಂದ ಕೂಡಿದ ಮಳೆ ಆಗಿದ್ದು, ವಾಹನ ಸವಾರರು ತೊಂದರೆ ಪಡುವಂತೆ ಆಗಿದೆ.

    MORE
    GALLERIES

  • 48

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ಬೆಂಗಳೂರಿನ ಸುತ್ತಮುತ್ತ ಪ್ರದೇಶದಲ್ಲೂ ಮಳೆ ಆಗಿದೆ. ನಂದಿಗಿರಿಧಾಮದಲ್ಲಿ ಬಿರುಗಾಳಿ ಸಹಿತ ಭಾರೀ ವರ್ಷಧಾರೆ ಆಗಿದ್ದು, ಬಿರುಗಾಳಿ ಗೆ ಎರಡು ಮರಗಳು ಧರೆಗುರುಳಿದೆ.

    MORE
    GALLERIES

  • 58

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ನಂದಿಬೆಟ್ಟದ ಪ್ರವೇಶ ದ್ವಾರದ ಬಳಿಯೇ ಮರ ಬಿದ್ದಿದ್ದು, ನಂದಿಬೆಟ್ಟದ ಮೇಲ್ಬಾಗಕ್ಕೆ ಹೋಗುವ ಬರುವ ರಸ್ತೆ ಸಂಪರ್ಕ ಕಡಿತಗೊಂದಿದ್ದು, ಇದರಿಂದ ನಂದಿಬೆಟ್ಟದಿಂದ ಕೆಳಗೆ ಬರಲು ಮೇಲೆ ಇರುವ ಪ್ರವಾಸಿಗರು ಪರದಾಡುವಂತೆ ಆಗಿದೆ.

    MORE
    GALLERIES

  • 68

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ಇನ್ನು ಹಾಸನದಲ್ಲಿ ಭಾರೀ ಗಾಳಿ ಗುಡುಗು ಮಿಂಚಿನ ಧಾರಕಾರ ಮಳೆಯಾಗಿದೆ. ಒಂದು ಗಂಟೆಗಳ ಬಿಡದೇ ಸುರಿದ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ತೊಂದರೆ ಪಡುವಂತೆ ಆಗಿದೆ.

    MORE
    GALLERIES

  • 78

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ಇನ್ನು ಮಡಿಕೇರಿಯಲ್ಲಿ ಭಾರೀ ಮಳೆ ಆಗಿದ್ದು, ಈ ಮಳೆ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ.

    MORE
    GALLERIES

  • 88

    Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ

    ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    MORE
    GALLERIES