ಉದ್ಯಮಿ ಗಿರೀಶ್ ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ಹೊಸ ಯೋಜನೆಗೆ ಮುಂದಾಗಿದ್ದರು. ಕಡಿಮೆ ಬಡ್ಡಿಗೆ ಸಾಲದ ನಿರೀಕ್ಷೆಯಲ್ಲಿದ್ದರು. ದುಷ್ಕರ್ಮಿಯೊಬ್ಬ ಗಿರೀಶ್ ಅವರಿಗೆ ಕರೆ ಮಾಡಿ ಬಿಟಿಎಂ ಲೇಔಟ್ ಸಮೀಪದ ಕೃಷ್ಣಾ ನಗರದಲ್ಲಿ ಫೈನಾನ್ಸ್ ಸಂಸ್ಥೆ ನಡೆಸುತ್ತಿರುವ ಆರ್ಮ್ಸ್ಟ್ರಾಂಗ್ ಅವರನ್ನು ಸಂಪರ್ಕಿಸುವಂತೆ ಹೇಳಿದ್ದಾನೆ. (ಪ್ರಾತಿನಿಧಿಕ ಚಿತ್ರ)