ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಜಾಗೃತಿ ಮೂಡಿಸಲು ಹಲವು ಕಾಶರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಮತದಾನ ಮಾಡಿದವರಿಗೆ ಎಂದೆ ಭರ್ಜರಿ ಆಫರ್ ಒಂದನ್ನು ಘೋಷಣೆ ಮಾಡಲಾಗಿದೆ.
2/ 7
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಆಫರ್ ಘೋಷಿಸಿದೆ.
3/ 7
ಮತ ಚಲಾಯಿಸುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿಗಮದ “ಮಯೂರ ಹೋಟೆಲ್” ವಾಸ್ತವ್ಯದ ಮೇಲೆ ಶೇಕಡ 50 ರಷ್ಟು ವಿಶೇಷ ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ.
4/ 7
ವಿಶೇಷ ರಿಯಾಯಿತಿಯನ್ನು ಪಡೆಯಲಿಚ್ಚಿಸುವ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
5/ 7
ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್ಗಾಗಿ ದೂರವಾಣಿ ಸಂಖ್ಯೆ: 8970888880, 8970650070, 080-43344334/35 ನ್ನು ಸಂಪರ್ಕಿಸಬಹುದಾಗಿದೆ.
6/ 7
ಜೊತೆಗೆ ನಿಗಮದ ಜಾಲತಾಣ www.kstdc.co ಮೂಲಕ ಬುಕ್ಕಿಂಗ್ ಕೈಗೊಳ್ಳುವ ಪ್ರವಾಸಿಗರು ವೋಚರ್ ಕೋಡ್ VOTE2023 ಅನ್ನು ಬಳಸುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
7/ 7
ಇತ್ತ ವಂಡರ್ಲಾ ಸಹ ಮತದಾನ ಮಾಡಿದ ಸಾರ್ವಜನಿಕರಿಗೆ ಟಿಕೆಟ್ ದರದ ಮೇಲೆ ಆಫರ್ ಘೋಷಣೆ ಮಾಡಿದೆ. ಹಿಗೆ ಹಲವು ವಿಧಾನಗಳ ಮೂಲಕ ಮತದಾನ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ.
First published:
17
Bengaluru News: ಖ್ಯಾತ ಹೋಟೆಲ್ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!
ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಜಾಗೃತಿ ಮೂಡಿಸಲು ಹಲವು ಕಾಶರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಮತದಾನ ಮಾಡಿದವರಿಗೆ ಎಂದೆ ಭರ್ಜರಿ ಆಫರ್ ಒಂದನ್ನು ಘೋಷಣೆ ಮಾಡಲಾಗಿದೆ.
Bengaluru News: ಖ್ಯಾತ ಹೋಟೆಲ್ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!
ಜೊತೆಗೆ ನಿಗಮದ ಜಾಲತಾಣ www.kstdc.co ಮೂಲಕ ಬುಕ್ಕಿಂಗ್ ಕೈಗೊಳ್ಳುವ ಪ್ರವಾಸಿಗರು ವೋಚರ್ ಕೋಡ್ VOTE2023 ಅನ್ನು ಬಳಸುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.