Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

ಆರು ತಿಂಗಳ ಅವಧಿಯಲ್ಲಿ ಕರ್ನಾಟಕದ ಮೂಲಕ ಪ್ರಯಾಣಿಸುವ 8 ರೈಲುಗಳು ನಿಲ್ಲಲಿವೆ. ಹಾಗಾದರೆ ಯಾವ ರೈಲುಗಳು ಯಾವ ನಿಲ್ದಾಣದಲ್ಲಿ ನಿಲ್ಲಲಿವೆ? ಎಲ್ಲ ವಿವರ ಹೀಗಿದೆ.

First published:

  • 17

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ಭಾರತೀಯ ರೈಲ್ವೆ ಕರ್ನಾಟಕದ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ದೇಶದ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ, ಕರ್ನಾಟಕದ ಮೂಲಕ ಸಂಚರಿಸುವ ಹಲವು ರೈಲುಗಳು ರಾಜ್ಯದ ವಿವಿಧ ನಿಲ್ದಾಣಗಳಲ್ಲಿ ಇನ್ಮುಂದೆ ನಿಲ್ಲಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ಆರು ತಿಂಗಳ ಅವಧಿಯಲ್ಲಿ ಕರ್ನಾಟಕದ ಮೂಲಕ ಪ್ರಯಾಣಿಸುವ 8 ರೈಲುಗಳು ನಿಲ್ಲಲಿವೆ. ಹಾಗಾದರೆ ಯಾವ ರೈಲುಗಳು ಯಾವ ನಿಲ್ದಾಣದಲ್ಲಿ ನಿಲ್ಲಲಿವೆ? ಎಲ್ಲ ವಿವರ ಹೀಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ತಿರುಪತಿ–ಚಾಮರಾಜನಗರ ಎಕ್ಸ್​ಪ್ರೆಸ್​ ರೈಲು ಮಾರ್ಚ್ 6ನೇ ತಾರಿಕಿನಿಂದ ಕಾಮಸಮುದ್ರಂನಲ್ಲಿ ನಿಲ್ಲಲಿದೆ. ಬೆಂಗಳೂರು–ಕಾಕಿನಾಡ ಶೇಷಾದ್ರಿ ಎಕ್ಸ್​ಪ್ರೆಸ್ ಮಾರ್ಚ್ 6ರಿಂದ ತ್ಯಾಕಲ್ ನಿಲ್ದಾಣದಲ್ಲಿ ನಿಲ್ಲಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ಅಷ್ಟೇ ಅಲ್ಲ, ಮಾರ್ಚ್ 4ರಿಂದ ಕುಂದಾಪುರದಲ್ಲಿ ತಿರುವಂತಪುರ–ನೇತ್ರಾವತಿ ಎಕ್ಸ್​ಪ್ರೆಸ್ ರೈಲು ನಿಲ್ಲಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ಕೊಚುವೆಲಿ–ಯಶವಂತಪುರ ಎಕ್ಸ್​ಪ್ರೆಸ್ ರೈಲು ಮಾರ್ಚ್ 4 ನೇ ತಾರೀಕಿನಿಂದ ಬಂಗಾರಪೇಟೆಯಲ್ಲಿ ನಿಲ್ಲಲಿದೆ. ಇದೇ ರೀತಿ ಹುಬ್ಬಳ್ಳಿ–ಕಾರಟಗಿ ಎಕ್ಸ್​ಪ್ರೆಸ್ ರೈಲು ಮಾರ್ಚ್ 7ರಿಂದ ಬನ್ನಿಕೊಪ್ಪ ನಿಲುಗಡೆ ಹೊಂದಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ತುಮಕೂರು, ಅರಸೀಕೆರೆ ಹಾಗೂ ದಾವಣಗೆರೆ ನಿಲ್ದಾಣದಲ್ಲಿ ಮಾತ್ರ ನಿಲ್ಲುತ್ತಿದ್ದ ಯಶವಂತಪುರ–ಬಾರ್ಮೆರ್ ಎಕ್ಸ್​ಪ್ರೆಸ್ ರೈಲು ಮಾರ್ಚ್ 4ರಿಂದ ಬೀರೂರು ನಿಲ್ದಾಣದಲ್ಲಿ ನಿಲ್ಲಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ

    ಈ ಮೂಲಕ ತಿರುಪತಿ ಪ್ರಯಾಣಿಕರಿಗೆ ಒಂದೇ ಅಲ್ಲದೇ, ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೂ ಭಾರತೀಯ ರೈಲ್ವೆ ಸೌಕರ್ಯ ಕಲ್ಪಿಸಿದಂತಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES