Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

ಕೇರಳ-ಕರ್ನಾಟಕದ ನಡುವೆ ಪ್ರಯಾಣಿಸುವವರಿಗೆ ಈ ರೈಲುಗಳು ಬೇಸಿಗೆ ರಜೆಯ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಿವೆ.

First published:

  • 17

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಬೇಸಿಗೆ ರಜೆ ಹಿನ್ನೆಲೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ವಿಶೇಷ ರೈಲುಗಳ ಓಡಾಟ ಆರಂಭಗೊಳ್ಳಲಿದೆ. ಇದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಹೆಚ್ಚು ಪ್ರಯಾಸಪಡದೇ ರೈಲ್ವೆ ಇಲಾಖೆ ಓಡಾಟ ನಡೆಸುವ ವಿಶೇಷ ರೈಲಿನಿಂದ ಆರಾಮದಾಯಕವಾಗಿ ಓಡಾಟ ನಡೆಸಬಹುದಾಗಿದೆ. ವಿಶೇಷವಾಗಿ ಕೇರಳ ಹಾಗೂ ಕರ್ನಾಟಕ ನಡುವೆ ಓಡಾಟ ನಡೆಸುವ ಪ್ರಯಾಣಿಕರಿಗಂತೂ ಈ ವಿಶೇಷ ರೈಲು ಸೇವೆ ಡಬಲ್ ಖುಷಿ ಅಂತೂ ಗ್ಯಾರಂಟಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಕೊಚುವೇಲಿ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಬೇಸಿಗೆ ವಿಶೇಷ ರೈಲುಗಳ ಹತ್ತು ಟ್ರಿಪ್​ಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಏಪ್ರಿಲ್ 25 ರಿಂದ ಜೂನ್ 27 ರವರೆಗೆ ಪ್ರತಿ ಮಂಗಳವಾರ ಕೊಚುವೇಲಿಯಿಂದ ಸಾಯಂಕಾಲ 6:05 ಗಂಟೆಗೆ ಹೊರಡುವ ಈ ವಿಶೇಷ ರೈಲು ಮರುದಿನ ಬೆಳಿಗ್ಗೆ 10:55 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ಗೆ ಆಗಮಿಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಇನ್ನು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕೊಚುವೇಲಿ ರೈಲು ಏಪ್ರಿಲ್ 26 ರಿಂದ ಜೂನ್ 28 ರವರೆಗೆ ಪ್ರತಿ ಬುಧವಾರ ಬೆಂಗಳೂರಿನಿಂದ ಮಧ್ಯಾಹ್ನ 12:45 ಗಂಟೆಗೆ ಹೊರಟು ರೈಲು ಮರುದಿನ ಬೆಳಿಗ್ಗೆ 6 ಗಂಟೆಗೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಈ ವಿಶೇಷ ರೈಲುಗಳು 20 ಬೋಗಿಗಳ ಸಂಯೋಜನೆ ಹೊಂದಿರಲಿದೆ. 16 - ಎಸಿ ತ್ರಿ ಟೈಯರ್ ಗರೀಬ್ ರಥ ಬೋಗಿಗಳು, 2-ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳು ಮತ್ತು 2 - ಜನರೇಟರ್ ಕಾರ್ನೊಂದಿಗೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಇರಲಿವೆ. ಈ ವಿಶೇಷ ರೈಲಿನ ದರವು ಸದ್ಯದ ದರಕ್ಕಿಂತ 1.3 ರಷ್ಟು ಹೆಚ್ಚಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Indian Railways: ಬೇಸಿಗೆ ಬಂಪರ್! ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು ಘೋಷಣೆ

    ಒಟ್ಟಾರೆ ಕೇರಳ-ಕರ್ನಾಟಕದ ನಡುವೆ ಪ್ರಯಾಣಿಸುವವರಿಗೆ ಈ ರೈಲುಗಳು ಬೇಸಿಗೆ ರಜೆಯ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES