Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

Weather Report: ರಾಜ್ಯದಲ್ಲಿ ಕಳೆದು 2 ವಾರಗಳಿಂದ ಮಳೆ ಆರ್ಭಣ ಹೆಚ್ಚಾಗಿದ್ದು, ಕೆಲವೆಡೆ ಸಾವು-ನೋವುಗಳು ಸಂಭವಿಸಿವೆ. ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಮಳೆಯ ಕಾರಣದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಹವಮಾನ ಇಲಾಖೆಯ ಪ್ರಕಾರ ಇನ್ನೆಷ್ಟು ದಿನ ಮಳೆ ಇರಲಿದೆ, ಎಲ್ಲೆಲ್ಲಿ ಮಳೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ರಾಜ್ಯದಲ್ಲಿ ಸಂಜೆಯಾದರೆ ಸಾಕು ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಬೆಂಗಳೂರು ನಗರದಲ್ಲಿ ಅನೇಕ ರೀತಿಯ ಸಮಸ್ಯೆಗಳಾಗುತ್ತಿದೆ. ಒಂದೆಡೆ ಟ್ರಾಫಿಕ್ ಆದರೆ, ಇನ್ನೊಂದೆಡೆ ಮಳೆಯ ರಭಸಕ್ಕೆ ಮನೆಯೊಳಗೆ ನೀರು ಸೇರಿಕೊಂಡು ಜನ ಪರದಾಡುತ್ತಿದ್ದಾರೆ.

    MORE
    GALLERIES

  • 27

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ವೇಳೆ ಪಕ್ಕದ ತಮಿಳುನಾಡಿನಲ್ಲಿ ಸುಳಿಗಾಳಿ ಉಂಟಾಗಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೆ ಸಹ ಪರಿಣಾಮ ಬೀರಲಿದೆ. ಈ ಸುಳಿಗಾಳಿಯ ಪರಿಣಾಮದಿಂದ ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ.

    MORE
    GALLERIES

  • 37

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ರಾಜ್ಯದಲ್ಲಿ ಮುಂದಿನ 28 ಗಂಟೆಗಳ ಕಾಲ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಸೇರಿ ಕರಾವಳಿ ಹಾಗೂ ಉತ್ತರ ಒಳನಾಡು ಭಾಗದಲ್ಲಿ ಸಹ ಗುಡುಗು ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    MORE
    GALLERIES

  • 47

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ಸದ್ಯ ಹವಾಮಾನ ಇಲಾಖೆಯ ಪ್ರಕಾರ ಶುಕ್ರವಾರದವರೆಗೆ ರಾಜ್ಯದಲ್ಲಿ ಮಳೆ ಆಗಲಿದ್ದು, ಕೆಲ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ವರುಣನ ಆರ್ಭಟವಿರಲಿದೆ. ಮಾಹಿತಿ ಪ್ರಕಾರ ಅಂದಾಜು ಗಂಟೆಗೆ 40 ರಿಂದ 50 ಕೀಮಿ ವೇಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಈ ಕಾರಣದಿಂದ ತಾಪಮಾನ ಸಹ ಏರಿಕೆ ಆಗಲಿದೆ.

    MORE
    GALLERIES

  • 57

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ತಮಿಳುನಾಡಿನಲ್ಲಿ ಸುಳಿಗಾಳಿಯ ಕಾರಣದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ತುಮಕೂರು, ರಾಮನಗರ ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    MORE
    GALLERIES

  • 67

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ಇಷ್ಟೇ ಅಲ್ಲದೇ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಮಲೆನಾಡು ಪ್ರದೇಶದ ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗೆಯೇ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಗಳಲ್ಲಿ ಸಹ ಮಳೆಯ ನಿರೀಕ್ಷೆ ಇದೆ.

    MORE
    GALLERIES

  • 77

    Bengaluru Rain: 28 ಗಂಟೆ ರಾಜ್ಯದಲ್ಲಿ ಮಳೆ ಆರ್ಭಟ, ಆರೆಂಜ್ ಅಲರ್ಟ್​ ಘೋಷಣೆ

    ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆ ಎಚ್ಚರಿಕೆ ನೀಡಲಾಗಿದೆ.

    MORE
    GALLERIES