ನಂತರ ಸಮಯನಾಯ್ಕ್ ರ ಪುತ್ರ ಮಂಜುನಾಥ್ ನನ್ನ ಠಾಣೆಗೆ ಕರೆದೊಯ್ಯೋದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡಿದ್ರು. ಮಹಾಲಕ್ಷ್ಮಿ ಲೇಔಟ್, BEL ಸರ್ಕಲ್, ಎಂ.ಎಸ್.ಪಾಳ್ಯ ಸುತ್ತಾಡಿಸಿದ್ರು. ಈ ವೇಳೆ 20 ಲಕ್ಷ ಹಣ ಕೊಟ್ರೆ ಜಫ್ತಿ ಮಾಡಿದ ಕ್ಯಾಶ್ ಒಡವೆ ಕೊಟ್ಟು ಬಿಟ್ಟು ಬಿಡುತ್ತೇವೆ ಕೇಸ್ ಹಾಕಲ್ಲ ಅಂತ ಬೇರೆ ಆಫರ್ ಕೊಟ್ಟಿದ್ದಾರೆ.