Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

ಬೆಂಗಳೂರು: ತಂದೆ, ಮಗ ಇಬ್ಬರೂ ಒಟ್ಟಿಗೆ ಸಾವಿನ ಮನೆ ಸೇರಿರುವ ಕರುಣಾಜನಕ ಕಥೆ ನಗರದಲ್ಲಿ ಇಂದು ನಡೆದಿದೆ. ತಂದೆಯ ಬಳಿ ಓಡಿ ಬಂದ 10 ವರ್ಷ ಬಾಲಕ ತಂದೆಯೊಂದಿಯೇ ಪ್ರಾಣ ಬಿಟ್ಟಿದ್ದಾನೆ.

First published:

  • 14

    Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

    ಬೆಂಗಳೂರಿನಲ್ಲಿ ಸಂಪ್ ಗೆ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಆರ್ ಟಿನಗರದ ಸುಲ್ತಾನ್ ಪಾಳ್ಯದಲ್ಲಿ ನಡೆದಿದೆ.

    MORE
    GALLERIES

  • 24

    Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

    ತಂದೆ ರಾಜು (36), ಮಗ ಸೈನತ್ (10) ಮೃತ ದುರ್ದೈವಿಗಳು. ಆರ್ ಟಿ ನಗರದ ರಾಮಕೃಷ್ಣ ಅಪಾರ್ಟ್ ಮೆಂಟ್ ನಲ್ಲಿ ಬೆಳಗ್ಗೆ ನಡೆದಿರೋ ಘಟನೆಯಲ್ಲಿ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ.

    MORE
    GALLERIES

  • 34

    Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

    ಸಂಪ್ ಕ್ಲೀನ್ ಮಾಡೋಕೆ ಹೋಗಿದ್ದಾಗ ಕರೆಂಟ್ ಶಾಕ್ ಹೊಡೆದಿದ್ದು, ರಾಜು ಚೀರಾಡಿದ್ದಾರೆ. ಅಪ್ಪನ ಚೀರಾಟ ಕಂಡು ಸಂಪ್ ಬಳಿ 11 ವರ್ಷದ ಬಾಲಕ ಸಾಯಿ ಕೂಡ ಹೋಗಿದ್ದಾನೆ.

    MORE
    GALLERIES

  • 44

    Bengaluru: ಕರೆಂಟ್ ಶಾಕ್​​ಗೆ ತುತ್ತಾದ ಅಪ್ಪನ ಬಳಿ ಓಡಿ ಬಂದ ಬಾಲಕ.. ವಿಧಿಯಾಟಕ್ಕೆ ಇಬ್ಬರೂ ಬಲಿ!

    ಈ ವೇಳೆ ಆತನಿಗೂ ಕರೆಂಟ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ದಾಖಲಾಗಿದೆ.

    MORE
    GALLERIES