ಈ ವೇಳೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ದೆಹಲಿಯ ಕೋಟೆ ಮೇಲೆ ಭಾಗವಾದ್ವಜ ಹಾರಿಸುವ ಹೇಳಿಕೆ ಕೊಟ್ರೂ ಸರ್ಕಾರ ಅವರ ಪರ ನಿಂತಿದೆ. ಇದು ವೈಯಕ್ತಿಕ ವಿಷವಾಗಿದ್ರೆ ಸುಮ್ಮನಾಗುತ್ತಿದ್ದೀವಿ.ಇದು ರಾಷ್ಟ್ರೀಯತೆಯ ವಿಷಯ. ಅವರು ರಾಜೀನಾಮೆ ಕೊಡಬೇಕು. ಸಿಎಂ ಕ್ಯಾಬಿನೆಟ್ ನಿಂದ ಡಿಸ್ಮಿಸ್ ಮಾಡಬೇಕು ಎಂದು ಆಗ್ರಹಿಸಿದರು.