ಜಲಮಂಡಳಿ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ನೀರು ಹರಿದುಹೋಗುತ್ತದೆ. ಗಂಟೆಗಟ್ಟಲೆ, ಹಲವೆಡೆ ದಿನಗಟ್ಟಲೇ ಮೋರಿಗಳಲ್ಲಿ ಕುಡಿಯುವ ನೀರು ಹರಿಯುತ್ತದೆ. ಇಂಥದಕ್ಕೆ ಮೊದಲು ಕಡಿವಾಣ ಹಾಕಿ. ಕಾವೇರಿ ನೀರೇ ಸಮರ್ಪಕವಾಗಿ ಬರಲ್ಲ/ ಓವರ್ ಫ್ಲೋ ಆಗಿ ನೀರು ವ್ಯರ್ಥ ಮಾಡೋದು ತುಂಬ ವಿರಳ. ಇದು ಅವೈಜ್ಞಾನಿಕ ಯೋಜನೆ, ದಂಡ ಹಾಕೋದು ಸರಿಯಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದಾರೆ.