ಅಷ್ಟೇ ಅಲ್ಲ, ಬೆಂಗಳೂರು ಉತ್ತರ ಪ್ರದೇಶದಲ್ಲಿ ನೆಲೆಸಿದವರು ಈ ಹಿಂದಿನಿಂದಲೂ ನೆಲಮಂಗಲದಿಂದ ವಯಾ ಬೆಳ್ಳೂರು ಕ್ರಾಸ್ ಪಾಂಡವಪುರ-ಮೈಸೂರು ರಸ್ತೆಯಲ್ಲೇ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಮಳೆ ನೀರು ನಿಂತು ಪ್ರಯಾಣಿಕರು ಪರದಾಡಿದ ನಂತರ ಈ ರಸ್ತೆ ಇದೀಗ ಹೆಚ್ಚು ಮುನ್ನೆಲೆಗೆ ಬಂದಿದೆ. (ಸಾಂದರ್ಭಿಕ ಚಿತ್ರ)