ಬೆಂಗಳೂರು ನಗರದ ದಿನೇ ದಿನೇ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಉಪನಗರ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಅನುಷ್ಠಾನದ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರು ಉಪನಗರ ಯೋಜನೆಗೆ ಎಂದು ಸುಮಾರು 15,000 ಮರಗಳನ್ನು ಕಡಿಯಲಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಬೆಂಗಳೂರು ಉಪನಗರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ ತನ್ನ ಪರಿಹಾರದ ಅರಣ್ಯೀಕರಣದ ಭಾಗವಾಗಿ 3 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲು ಭೂಮಿಯನ್ನು ಒದಗಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ.
4/ 7
ನಮ್ಮ ಮೆಟ್ರೋ ಜೊತೆಗೆ, ಉಪನಗರ ರೈಲ್ವೆ ಯೋಜನೆಯು ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣವನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ ಎಂಬ ಆಕ್ಷೇಪ ಪರಿಸರ ಪ್ರೇಮಿಗಳದ್ದಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಅಧಿಕಾರಿಗಳ ಪ್ರಕಾರ ಬೆಂಗಳೂರು ಉಪನಗರ ಯೋಜನೆಯಡಿ 149 ಕಿಲೋ ಮೀಟರ್ ನಾಲ್ಕು ಕಾರಿಡಾರ್ಗಳಲ್ಲಿ ಸುಮಾರು 15,000 ಮರಗಳಿವೆ. (ಸಾಂದರ್ಭಿಕ ಚಿತ್ರ)
6/ 7
ಈ ಪೈಕಿ ಕಾರಿಡಾರ್ 2 ಬೈಯ್ಯಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 3,145 ಮರಗಳನ್ನು ಕತ್ತರಿಸಲು ಬಿಬಿಎಂಪಿಯ ಅನುಮತಿ ಪಡೆಯಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಉಳಿದ ಮೂರು ಕಾರಿಡಾರ್ಗಳಲ್ಲಿ ಮರಗಳನ್ನು ಕಡಿಯಲು ಇನ್ನೂ ಅನುಮತಿ ಕೋರಲಾಗಿಲ್ಲ. ಎಲ್ಲಾ ಮರಗಳನ್ನು ಕತ್ತರಿಸಲು ಕರ್ನಾಟಕ ಹೈಕೋರ್ಟ್ನಿಂದದ ಬಿಬಿಎಂಪಿ ಮರದ ತಜ್ಞರ ಸಮಿತಿಯ ಅನುಮತಿ ಅಗತ್ಯವಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!
ಬೆಂಗಳೂರು ನಗರದ ದಿನೇ ದಿನೇ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಉಪನಗರ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಅನುಷ್ಠಾನದ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!
ಬೆಂಗಳೂರು ಉಪನಗರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ ತನ್ನ ಪರಿಹಾರದ ಅರಣ್ಯೀಕರಣದ ಭಾಗವಾಗಿ 3 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲು ಭೂಮಿಯನ್ನು ಒದಗಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ.
Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!
ನಮ್ಮ ಮೆಟ್ರೋ ಜೊತೆಗೆ, ಉಪನಗರ ರೈಲ್ವೆ ಯೋಜನೆಯು ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣವನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ ಎಂಬ ಆಕ್ಷೇಪ ಪರಿಸರ ಪ್ರೇಮಿಗಳದ್ದಾಗಿದೆ. (ಸಾಂದರ್ಭಿಕ ಚಿತ್ರ)
Bengaluru News: ಬೆಂಗಳೂರು ಉಪನಗರ ಯೋಜನೆಗೆ ಇಷ್ಟೊಂದು ಮರಗಳಿಗೆ ಕೊಡಲಿ!
ಉಳಿದ ಮೂರು ಕಾರಿಡಾರ್ಗಳಲ್ಲಿ ಮರಗಳನ್ನು ಕಡಿಯಲು ಇನ್ನೂ ಅನುಮತಿ ಕೋರಲಾಗಿಲ್ಲ. ಎಲ್ಲಾ ಮರಗಳನ್ನು ಕತ್ತರಿಸಲು ಕರ್ನಾಟಕ ಹೈಕೋರ್ಟ್ನಿಂದದ ಬಿಬಿಎಂಪಿ ಮರದ ತಜ್ಞರ ಸಮಿತಿಯ ಅನುಮತಿ ಅಗತ್ಯವಿದೆ. (ಸಾಂದರ್ಭಿಕ ಚಿತ್ರ)