Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

ಮೇ  13 ರಂದು ಬೆಳಗ್ಗೆ 6 ಗಂಟೆಯಿಂದ ನಿಷೇದಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಬೆಂಗಳೂರು ನಿವಾಸಿಗಳು ಈ ಸೂಚನೆಗಳನ್ನು ಅನುಸರಿಸಬೇಕಿದೆ.

First published:

  • 17

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಚುನಾವಣಾ ಫಲಿತಾಂಶ ಪ್ರಕಟವಾಗುವ ಕಾರಣ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಮತ ಎಣಿಕೆ ಸಮಯದಲ್ಲಿ ಸಮಾಜಘಾತುಕ ವ್ಯಕ್ತಿಗಳು, ಕಿಡಿಗೇಡಿಗಳು ಗೆದ್ದ ಹಾಗು ಸೋತ ಅಭ್ಯರ್ಥಿಗಳ ಪರವಾಗಿ ಪ್ರತಿಭಟನೆ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮತಗಟ್ಟೆಗಳ ಬಳಿ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಮದುವೆ ಹಾಗು ಶವಸಂಸ್ಕಾರವನ್ನ ಹೊರತುಪಡಿಸಿ ಉಳಿದೆಲ್ಲ ಕಾರ್ಯಕ್ರಮಗಳಿಗೂ ಪ್ರತಿಬಂಧಕಾಜ್ಞೆ ಅನ್ವಯವಾಗಲಿದೆ. ಅಲ್ಲದೇ ನಾಳೆ (ಮೇ 10) ರಂದು ಯಾವುದೇ ಮಾರಕಾಸ್ತ್ರಗಳನ್ನ ಒಯ್ಯುವುದನ್ನು ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಜೊತೆಗೆ ಪಟಾಕಿಯಂತಹ ಸ್ಪೋಟಕ ವಸ್ತುಗಳ ಸಾಗಾಟ, ಪಟಾಕಿ ಹೊಡೆಯುವುದು ನಿಷೇಧಿಸಿ ಆದೇಶಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಗುವುದು, ಸಂಗೀತ ನುಡಿಸುವುದು, ಸನ್ನೆ ಮಾಡುವುದು, ಭಿತ್ತಿಪತ್ರ ಪ್ರದರ್ಶನ ಕೂಡ ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಮೇ  13 ರಂದು ಬೆಳಗ್ಗೆ 6 ಗಂಟೆಯಿಂದ ನಿಷೇದಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಬೆಂಗಳೂರು ನಿವಾಸಿಗಳು ಈ ಸೂಚನೆಗಳನ್ನು ಅನುಸರಿಸಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ಗಮನಿಸಿ, ನಾಳೆ ಬೆಂಗಳೂರಲ್ಲಿ ಹೀಗೆಲ್ಲ ಮಾಡುವಂತಿಲ್ಲ

    ಒಟ್ಟಾರೆ ಮೇ 10ರಂದು ಕರ್ನಾಟಕದ ಮುಂದಿನ 5 ವರ್ಷದ ಭವಿಷ್ಯ ನಿರ್ಧಾರವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES