ಆಲದ ಮರ: ಈ ಮರವನ್ನು ಬ್ರಹ್ಮ, ವಿಷ್ಣು ಮತ್ತು ಶಿವನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಮರದ ತೊಗಟೆಯಲ್ಲಿ ವಿಷ್ಣು, ಬೇರುಗಳಲ್ಲಿ ಬ್ರಹ್ಮ ಮತ್ತು ಕೊಂಬೆಗಳಲ್ಲಿ ಶಿವನಿದ್ದಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಮರಕ್ಕೆ ನಿತ್ಯವೂ ಪೂಜೆಯನ್ನು ಮಾಡಿದರೆ ಜೀವನದಲ್ಲಿನ ಅಡೆತಡೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಅಲ್ಲದೇ, ಈ ಮರವನ್ನು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.