ಆತ್ಮಕ್ಕೆ ನನ್ನ ದೇಹದಿಂದ ಮುಂಡ ಬೇರ್ಪಟ್ಟಿದೆ ಎಂದು ಇದರಿಂದ ಗೊತ್ತಾಗುತ್ತಂತೆ. ಇನ್ನೂ ಮಹಿಳೆಯರು ಯಾಕೆ ಸ್ಮಶಾನಕ್ಕೆ ಬರಬಾರದು ಅಂದ್ರೆ ಮಹಿಳೆಯರು ಮೊದಲೇ ಮೃದು ಸ್ವಭಾವದರು ಚಿತೆಗೆ ಬೆಂಕಿಯಿಟ್ಟ ಬಳಿಕ ನೋವಿನಲ್ಲಿ ಹಿಂದೆ ತಿರುಗಿ ನೋಡಿದರೆ, ಆತ್ಮಕ್ಕೂ ದುಖಃ ಹೆಚ್ಚಾಗಿ ಹಿಂದೆಯೆ ಬರುತ್ತೆ ಅಂತಾರೆ ಹಿರಿಯರು.