Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
Naild Cutting: ನೀವು ಗಮನಿಸಿರಬಹುದು ಸಾಮಾನ್ಯವಾಗಿ ಹಿರಿಯರು ರಾತ್ರಿ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಇದಕ್ಕೆ ಜ್ಯೋತಿಷ್ಯದ ಪ್ರಕಾರ ಹಾಗೂ ವೈದ್ಯಕೀಯವಾಗಿ ಸಹ ಅನೇಕ ಕಾರಣಗಳಿದೆ. ಹಾಗಾದ್ರೆ ಏಕೆ ರಾತ್ರಿ ಉಗುರು ಕತ್ತರಿಸಬಾರದು ಎಂಬುದು ಇಲ್ಲಿದೆ.
ನಮ್ಮ ಹಿರಿಯರು ಸುಮ್ಮನೇ ಯಾವುದೇ ವಿಚಾರವನ್ನು ಹೇಳುವುದಿಲ್ಲ. ಪ್ರತಿಯೊಂದರ ಹಿಂದೆ ಒಂದೊಂದು ಕಾರಣವಿರುತ್ತದೆ. ಉದಾಹರಣೆಗೆ ಉಗುರು ಕತ್ತರಿಸುವುದು. ಕೆಲವೊಂದು ದಿನಗಳು ನಿಮ್ಮ ಉಗುರು ಕತ್ತರಿಸಬಾರದು ಎನ್ನಲಾಗುತ್ತದೆ.
2/ 8
ಹಾಗೆಯೇ ಸಂಜೆಯ ನಂತರ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಆದರೆ ಈಗಿನ ಸಮಯವಿಲ್ಲದ ಜಗತ್ತಿನಲ್ಲಿ ಜನ ರಾತ್ರಿ ಬಂದು ಉಗುರು ಕತ್ತರಿಸುತ್ತಾರೆ. ಆದರೆ ಇದರಿಂದ ಬಹಳ ಸಮಸ್ಯೆ ಆಗಲಿದೆ.
3/ 8
ಲಕ್ಷ್ಮಿಗೆ ಕೋಪ ಬರುತ್ತದೆ: ರಾತ್ರಿ ಉಗುರು ಕತ್ತರಿಸುವುದರಿಂದ ಲಕ್ಷ್ಮಿಗೆ ನಿಮ್ಮ ಮೇಲೆ ಕೋಪ ಬರುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಬಡತನ ಸಹ ನಿಮ್ಮನ್ನ ಕಾಡಬಹುದು. ಅಲ್ಲದೇ ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ. ಈ ಸಮಯದಲ್ಲಿ ಕಸವನ್ನು ಹೊರ ಹಾಕುವುದು ಸರಿಯಲ್ಲ.
4/ 8
ಲಕ್ಷ್ಮೀ ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತ ಹಾಗಾಗಿ ಹಿರಿಯರು ಸಂಜೆ ಲಕ್ಷ್ಮಿ ಬರುವ ಸಮಯದಲ್ಲಿ ಬಾಗಿಲು ತೆರೆದಿಡುವಂತೆ ಹೇಳುತ್ತಾರೆ. ಅಲ್ಲದೇ, ಈ ಸಮಯದಲ್ಲಿ ಉಗುರು ಮಾತ್ರವಲ್ಲದೇ ಕೂದಲನ್ನು ಸಹ ಕತ್ತರಿಸಬಾರದು ಎನ್ನಲಾಗುತ್ತದೆ.
5/ 8
ಮಾಟ, ಮಂತ್ರದ ಭಯ: ಈಗಿನ ಕಾಲದಲ್ಲಿ ಸಹ ಮಾಟ-ಮಂತ್ರದ ಭಯ ಹಲವಾರು ಜನರಲ್ಲಿದೆ. ಇದನ್ನು ಮಾಡಲು ಜನರ ಕೂದಲು, ಉಗುರು ಅಥವಾ ಬಟ್ಟೆಯನ್ನು ಬಳಸುತ್ತಾರೆ. ಹಾಗಾಗಿ ರಾತ್ರಿ ಉಗುರು ಕತ್ತರಿಸಿದಾಗ ಕೆಳಗೆ ಚೂರುಗಳು ಬಿದ್ದು ಅದು ಕಾಣದಿದ್ದರೆ ಅದರಿಂದ ಸಹ ಸಮಸ್ಯೆ ಆಗಬಹುದು ಎಂಬುದು ಹಿರಿಯರ ನಂಬಿಕೆ.
6/ 8
ಆರೋಗ್ಯಕ್ಕೆ ಅಪಾಯ: ಇನ್ನು ಹಿಂದಿನ ಕಾಲದಲ್ಲಿ ಈ ರೀತಿ ವಿದ್ಯುತ್ ಇರಲಿಲ್ಲ. ಹಾಗಾಗಿ ರಾತ್ರಿ ಉಗುರು ಕತ್ತರಿಸಿದಾ ಅದರ ಚೂರುಗಳು ಕೆಳಗೆ ಬೀಳುತ್ತವೆ. ಅದನ್ನು ಸರಿಯಾಗಿ ಗುಡಿಸಲು ಸಹ ಕಾಣುವುದಿಲ್ಲ. ಇದರಿಂದ ಆ ಚೂರುಗಳು ಅಲ್ಲಿಯೇ ಉಳಿದು ಅದು ಆಹಾರಗಳಿಗೆ ಸೇರಿ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ.
7/ 8
ಗಾಯವಾಗಬಹುದು: ಮೊದಲೇ ಹೇಳಿದಂತೆ ಆಗಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ಅಲ್ಲದೇ, ಉಗುರು ಕತ್ತರಿಸಲು ಈಗಿನ ರೀತಿ ಸಾಧನಗಳಿರಲಿಲ್ಲ. ಹರಿತವಾದ ಸಾಧನೆಗಳನ್ನು ಬಳಸುತ್ತಿದ್ದರೆ. ಕತ್ತರಿನಲ್ಲಿ ಇದರಿಂದ ಗಾಯಗಳಾಗಬಹುದು ಎನ್ನುವ ಕಾರಣದಿಂದ ರಾತ್ರಿ ಉಗುರು ಕತ್ತರಿಸಬಾರದು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ನಮ್ಮ ಹಿರಿಯರು ಸುಮ್ಮನೇ ಯಾವುದೇ ವಿಚಾರವನ್ನು ಹೇಳುವುದಿಲ್ಲ. ಪ್ರತಿಯೊಂದರ ಹಿಂದೆ ಒಂದೊಂದು ಕಾರಣವಿರುತ್ತದೆ. ಉದಾಹರಣೆಗೆ ಉಗುರು ಕತ್ತರಿಸುವುದು. ಕೆಲವೊಂದು ದಿನಗಳು ನಿಮ್ಮ ಉಗುರು ಕತ್ತರಿಸಬಾರದು ಎನ್ನಲಾಗುತ್ತದೆ.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ಹಾಗೆಯೇ ಸಂಜೆಯ ನಂತರ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ. ಆದರೆ ಈಗಿನ ಸಮಯವಿಲ್ಲದ ಜಗತ್ತಿನಲ್ಲಿ ಜನ ರಾತ್ರಿ ಬಂದು ಉಗುರು ಕತ್ತರಿಸುತ್ತಾರೆ. ಆದರೆ ಇದರಿಂದ ಬಹಳ ಸಮಸ್ಯೆ ಆಗಲಿದೆ.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ಲಕ್ಷ್ಮಿಗೆ ಕೋಪ ಬರುತ್ತದೆ: ರಾತ್ರಿ ಉಗುರು ಕತ್ತರಿಸುವುದರಿಂದ ಲಕ್ಷ್ಮಿಗೆ ನಿಮ್ಮ ಮೇಲೆ ಕೋಪ ಬರುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ. ಬಡತನ ಸಹ ನಿಮ್ಮನ್ನ ಕಾಡಬಹುದು. ಅಲ್ಲದೇ ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ. ಈ ಸಮಯದಲ್ಲಿ ಕಸವನ್ನು ಹೊರ ಹಾಕುವುದು ಸರಿಯಲ್ಲ.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ಲಕ್ಷ್ಮೀ ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತ ಹಾಗಾಗಿ ಹಿರಿಯರು ಸಂಜೆ ಲಕ್ಷ್ಮಿ ಬರುವ ಸಮಯದಲ್ಲಿ ಬಾಗಿಲು ತೆರೆದಿಡುವಂತೆ ಹೇಳುತ್ತಾರೆ. ಅಲ್ಲದೇ, ಈ ಸಮಯದಲ್ಲಿ ಉಗುರು ಮಾತ್ರವಲ್ಲದೇ ಕೂದಲನ್ನು ಸಹ ಕತ್ತರಿಸಬಾರದು ಎನ್ನಲಾಗುತ್ತದೆ.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ಮಾಟ, ಮಂತ್ರದ ಭಯ: ಈಗಿನ ಕಾಲದಲ್ಲಿ ಸಹ ಮಾಟ-ಮಂತ್ರದ ಭಯ ಹಲವಾರು ಜನರಲ್ಲಿದೆ. ಇದನ್ನು ಮಾಡಲು ಜನರ ಕೂದಲು, ಉಗುರು ಅಥವಾ ಬಟ್ಟೆಯನ್ನು ಬಳಸುತ್ತಾರೆ. ಹಾಗಾಗಿ ರಾತ್ರಿ ಉಗುರು ಕತ್ತರಿಸಿದಾಗ ಕೆಳಗೆ ಚೂರುಗಳು ಬಿದ್ದು ಅದು ಕಾಣದಿದ್ದರೆ ಅದರಿಂದ ಸಹ ಸಮಸ್ಯೆ ಆಗಬಹುದು ಎಂಬುದು ಹಿರಿಯರ ನಂಬಿಕೆ.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ಆರೋಗ್ಯಕ್ಕೆ ಅಪಾಯ: ಇನ್ನು ಹಿಂದಿನ ಕಾಲದಲ್ಲಿ ಈ ರೀತಿ ವಿದ್ಯುತ್ ಇರಲಿಲ್ಲ. ಹಾಗಾಗಿ ರಾತ್ರಿ ಉಗುರು ಕತ್ತರಿಸಿದಾ ಅದರ ಚೂರುಗಳು ಕೆಳಗೆ ಬೀಳುತ್ತವೆ. ಅದನ್ನು ಸರಿಯಾಗಿ ಗುಡಿಸಲು ಸಹ ಕಾಣುವುದಿಲ್ಲ. ಇದರಿಂದ ಆ ಚೂರುಗಳು ಅಲ್ಲಿಯೇ ಉಳಿದು ಅದು ಆಹಾರಗಳಿಗೆ ಸೇರಿ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
ಗಾಯವಾಗಬಹುದು: ಮೊದಲೇ ಹೇಳಿದಂತೆ ಆಗಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ಅಲ್ಲದೇ, ಉಗುರು ಕತ್ತರಿಸಲು ಈಗಿನ ರೀತಿ ಸಾಧನಗಳಿರಲಿಲ್ಲ. ಹರಿತವಾದ ಸಾಧನೆಗಳನ್ನು ಬಳಸುತ್ತಿದ್ದರೆ. ಕತ್ತರಿನಲ್ಲಿ ಇದರಿಂದ ಗಾಯಗಳಾಗಬಹುದು ಎನ್ನುವ ಕಾರಣದಿಂದ ರಾತ್ರಿ ಉಗುರು ಕತ್ತರಿಸಬಾರದು.
Nail Cutting: ಉಗುರು ಕತ್ತರಿಸುವಾಗ ಹಿರಿಯರ ಈ ಮಾತು ಕಡೆಗಣಿಸಿದ್ರೆ ಬೀದಿಗೆ ಬರ್ತೀರ
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)