ಪ್ರತಿ ವರ್ಷ ಸೀತಾ ನವಮಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ರಾಮ ನವಮಿಯಾದ ಒಂದು ತಿಂಗಳ ನಂತರ ಆಚರಿಸಲಾಗುತ್ತದೆ.
2/ 8
ವೈಶಾಖ ಶುಕ್ಲ ನವಮಿ ದಿನಾಂಕದಂದು ಸೀತಾ ಭೂಮಿಯೊಳಗಿನಿಂದ ಜನಕ ಮಹಾರಾಜನಿಗೆ ಸಿಕ್ಕಿದ್ದಳು ಎಂಬ ನಂಬಿಕೆ ಇದೆ, ಆದ್ದರಿಂದ ಇದನ್ನು ಜಾನಕಿ ಜಯಂತಿ ಅಥವಾ ಸೀತಾ ನವಮಿ ಎಂದು ಕರೆಯಲಾಗುತ್ತದೆ.
3/ 8
ವೈಶಾಖ ಮಾಸದ ಶುಕ್ಲ ಪಕ್ಷದ ಈ ದಿನ ಸ್ವಯಂಪೂರ್ಣ ಅಬುಜ ಮುಹೂರ್ತ. ಈ ಅಪರೂಪದ ಕಾಕತಾಳೀಯ ಸಂದರ್ಭದಲ್ಲಿ, ಸೀತಾದೇವಿಯೊಂದಿಗೆ ರಾಮನನ್ನು ಪೂಜಿಸುವುದರಿಂದ ಅನೇಕ ಮಂಗಳ ಉಂಟಾಗಲಿದೆ.
4/ 8
ರಾಮನವಮಿಯನ್ನು ಅತ್ಯಂತ ಮಂಗಳಕರ ಹಬ್ಬವಾಗಿ ಆಚರಿಸುವಂತೆಯೇ ಸೀತಾ ನವಮಿಯನ್ನು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರೀರಾಮನನ್ನು ವಿಷ್ಣು ಮತ್ತು ತಾಯಿ ಸೀತೆಯನ್ನು ಲಕ್ಷ್ಮಿಯ ರೂಪವೆಂದು ಹೇಳಲಾಗುತ್ತದೆ.
5/ 8
ದಂತಕಥೆಯ ಪ್ರಕಾರ, ಒಮ್ಮೆ ಮಿಥಿಲಾ ರಾಜ ಜನಕ ಮಹಾರಾಜರಿಗೆ ಅನೇಕ ವರ್ಷಗಳ ಕಾಲ ಮಕ್ಕಳಿರಲಿಲ್ಲ. ಅವರಿಗೆ ಒಮ್ಮೆ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ, ಆ ಸಮಯದಲ್ಲಿ ಅವನು ಮಗು ಸಿಕ್ಕಿತು. ಆ ಮಗುವನ್ನು ಜನಕ ಮಗಳಾಗಿ ಸ್ವೀಕರಿಸಿದ.
6/ 8
ಸೀತಾ ದೇವಿಯು ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾಳೆ ಎಂದು ನಂಬಲಾಗಿದೆ. ಈ ದಿನದಂದು ಉಪವಾಸ ಮತ್ತು ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಈ ದಿನ ಸೀತೆಯನನು ನೆನೆಯುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ, ದೀರ್ಘಾಯುಷ್ಯ ಮತ್ತು ಶಾಂತಿ ನೆಲೆಯೂರುತ್ತದೆ ಎಂಬ ನಂಬಿಕೆ ಇದೆ.
7/ 8
ಸೀತಾ ನವಮಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಎಲ್ಲಾ ಕೆಲಸ ಮುಗಿಸಿ ಸ್ನಾನ ಮಾಡಿ. ಅದರ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಸೀತೆ ಹಾಗೂ ರಾಮನ ಪೂಜಿಸಬೇಕು.
8/ 8
ಈಗ ಸೀತಾಮಾತೆಯನ್ನು ಸ್ಮರಿಸುತ್ತಾ 'ಶ್ರೀ ಸೀತಾಯೈ ನಮಃ' ಮತ್ತು 'ಶ್ರೀ ಸೀತಾ-ರಾಮಾಯ ನಮಃ' ಮಂತ್ರಗಳನ್ನು ಜಪಿಸಿ ದೇವಿಯ ಆರಾಧನೆ ಮಾಡಬೇಕು.
First published:
18
Sita navami: ಇಂದು ಸೀತಾ ನವಮಿ; ಏನು ಈ ದಿನದ ವಿಶೇಷ?
ಪ್ರತಿ ವರ್ಷ ಸೀತಾ ನವಮಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ರಾಮ ನವಮಿಯಾದ ಒಂದು ತಿಂಗಳ ನಂತರ ಆಚರಿಸಲಾಗುತ್ತದೆ.
ವೈಶಾಖ ಶುಕ್ಲ ನವಮಿ ದಿನಾಂಕದಂದು ಸೀತಾ ಭೂಮಿಯೊಳಗಿನಿಂದ ಜನಕ ಮಹಾರಾಜನಿಗೆ ಸಿಕ್ಕಿದ್ದಳು ಎಂಬ ನಂಬಿಕೆ ಇದೆ, ಆದ್ದರಿಂದ ಇದನ್ನು ಜಾನಕಿ ಜಯಂತಿ ಅಥವಾ ಸೀತಾ ನವಮಿ ಎಂದು ಕರೆಯಲಾಗುತ್ತದೆ.
ರಾಮನವಮಿಯನ್ನು ಅತ್ಯಂತ ಮಂಗಳಕರ ಹಬ್ಬವಾಗಿ ಆಚರಿಸುವಂತೆಯೇ ಸೀತಾ ನವಮಿಯನ್ನು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರೀರಾಮನನ್ನು ವಿಷ್ಣು ಮತ್ತು ತಾಯಿ ಸೀತೆಯನ್ನು ಲಕ್ಷ್ಮಿಯ ರೂಪವೆಂದು ಹೇಳಲಾಗುತ್ತದೆ.
ದಂತಕಥೆಯ ಪ್ರಕಾರ, ಒಮ್ಮೆ ಮಿಥಿಲಾ ರಾಜ ಜನಕ ಮಹಾರಾಜರಿಗೆ ಅನೇಕ ವರ್ಷಗಳ ಕಾಲ ಮಕ್ಕಳಿರಲಿಲ್ಲ. ಅವರಿಗೆ ಒಮ್ಮೆ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ, ಆ ಸಮಯದಲ್ಲಿ ಅವನು ಮಗು ಸಿಕ್ಕಿತು. ಆ ಮಗುವನ್ನು ಜನಕ ಮಗಳಾಗಿ ಸ್ವೀಕರಿಸಿದ.
ಸೀತಾ ದೇವಿಯು ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾಳೆ ಎಂದು ನಂಬಲಾಗಿದೆ. ಈ ದಿನದಂದು ಉಪವಾಸ ಮತ್ತು ಮೂರ್ತಿಗಳನ್ನು ಪೂಜಿಸಲಾಗುತ್ತದೆ. ಈ ದಿನ ಸೀತೆಯನನು ನೆನೆಯುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ, ದೀರ್ಘಾಯುಷ್ಯ ಮತ್ತು ಶಾಂತಿ ನೆಲೆಯೂರುತ್ತದೆ ಎಂಬ ನಂಬಿಕೆ ಇದೆ.