ಪ್ರತಿ ಶನಿವಾರ ಬಿಳಿ ಅನ್ನದಲ್ಲಿ ಎಳ್ಳನ್ನು ಬೆರೆಸಿ ಬೆಳಗ್ಗೆ ಕಾಗೆಗೆ ಇಡಿ. ಮನಃಪೂರ್ವಕವಾಗಿ ಶನಿಯ ಪ್ರಾರ್ಥನೆ ಮಾಡಬೇಕೆಂದರೆ ಮನೆಯ ಪೂಜಾ ಕೋಣೆಯಲ್ಲಿ ಎಳ್ಳು ಬೆಲ್ಲದ ದೀಪವನ್ನು ಹಚ್ಚಿ ಕಾಗೆಗೆ ಊಟ ಹಾಕಿದರೆ ಒಳ್ಳೆಯದು. ಇದನ್ನು ವಾರದ ದಿನಗಳು ಮತ್ತು ಶನಿವಾರದಂದು ನಿಯಮಿತವಾಗಿ ಮಾಡಬೇಕು. ಈ ಪರಿಹಾರವನ್ನು ಮುಂದುವರಿಸಿದರೆ ನಿಮ್ಮ ಕಷ್ಟಗಳು ಕಡಿಮೆಯಾಗುತ್ತವೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)