Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

ಹಿಂದೂ ಧರ್ಮದಲ್ಲಿ, ಪೂಜೆಯ ಸಮಯದಲ್ಲಿ (Worship) ಸುಗಂಧವನ್ನು ವಿಶೇಷ ಪ್ರಾಮುಖ್ಯತೆ ಎಂದು ಪರಿಗಣಿಸಲಾಗುತ್ತದೆ. ದೈನಂದಿನ ಪೂಜೆ ಅಥವಾ ಯಾವುದೇ ಆಚರಣೆಯನ್ನು ಮಾಡುವಾಗ ಪೂಜೆ ವೇಳೆ ಕರ್ಪೂರದ (Camphor) ಆರತಿ ಅಥವಾ ಅಗರಬತ್ತಿಯನ್ನು (Agarbatti) ಬೆಳಗಿಸಲಾಗುವುದು. ಈ ರೀತಿ ಮಾಡುವುದರಿಂದ ದೇವರು ಸಂತುಷ್ಟರಾಗುತ್ತಾರೆ ಎಂಬುದು ಧಾರ್ಮಿಕ ನಂಬಿಕೆ ಇದೆ.

First published:

  • 16

    Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ಪೂಜೆ ವೇಳೆ ವಿವಿಧ ಸುಗಂಧಗಳನ್ನು ಹೊಂದಿರುವ ಧೂಪದ್ರವ್ಯವನ್ನು ಬಳಸಲಾಗುತ್ತದೆ. ಈ ರೀತಿ ಕರ್ಪೂರದ ಆರತಿ ಅಥವಾ ಅಗರಬತ್ತಿ ಬೆಳಗುವುದರಿಂದ ಪೂಜೆ ಇನ್ನಷ್ಟು ಭಕ್ತಿಮಯವಾಗುತ್ತದೆ . ದೇವರ ಪೂಜೆ ಮೇಲೆ ಹೆಚ್ಚಿನ ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಪೂಜೆ ಮಾಡುವಾಗ ಧೂಪವನ್ನು ಸುಡುವುದರಿಂದ ಆಧ್ಯಾತ್ಮಿಕ ಪ್ರಯೋಜನಗಳ ಜೊತೆಗೆ, ಇತರ ಆರೋಗ್ಯಕರ ಪ್ರಯೋಜನವೂ ಇದೆ

    MORE
    GALLERIES

  • 26

    Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ವಾಸ್ತು ಪ್ರಕಾರ, ಧೂಪ ಅಥವಾ ಕರ್ಪೂರವನ್ನು ಸುಡುವುದು ತುಂಬಾ ಒಳ್ಳೆಯದು. ಧೂಪ ಅಥವಾ ಕರ್ಪೂರವನ್ನು ಸುಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.

    MORE
    GALLERIES

  • 36

    Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ಧನಾತ್ಮಕ ಶಕ್ತಿಯಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಪ್ರಗತಿ ಆಗಲಿದೆ. ಮನೆಯಲ್ಲಿ ಸಕಾರಾತ್ಮಕತೆಯ ಅಂಶ ಹೆಚ್ಚಲಿದೆ. ಈ ಹಿನ್ನಲೆ ಪ್ರತಿದಿನ ಧೂಪ ಅಥವಾ ಕರ್ಪೂರವನ್ನು ಹಚ್ಚಬೇಕು ಎನ್ನಲಾಗುತ್ತದೆ.

    MORE
    GALLERIES

  • 46

    Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ಅಗರಬತ್ತಿ ಅಥವಾ ಕರ್ಪೂರವನ್ನು ಸುಟ್ಟಾಗ ಸುಗಂಧ ಹರಡುತ್ತದೆ, ಇದರಿಂದ ಮನಸ್ಸು ಶಾಂತ ಮತ್ತು ಸಂತೋಷವಾಗುತ್ತದೆ. ಇದು ಒತ್ತಡದಲ್ಲೂ ಪರಿಹಾರ ನೀಡುತ್ತದೆ. ಮನೆಯಲ್ಲಿ ಉದ್ವಿಗ್ನ ವಾತಾವರಣವಿದ್ದರೆ, ಬೆಳಿಗ್ಗೆ ಮತ್ತು ಸಂಜೆ ಪೂಜಾ ಕೋಣೆಯಲ್ಲಿ ಧೂಪದ್ರವ್ಯವನ್ನು ಬೆಳಗಿಸಬೇಕು.

    MORE
    GALLERIES

  • 56

    Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ಮನೆಯಲ್ಲಿ ಪ್ರತಿದಿನ ಧೂಪ ಅಥವಾ ಕರ್ಪೂರವನ್ನು ಸುಡುವುದರಿಂದ, ಪರಿಸರದಲ್ಲಿರುವ ಸೂಕ್ಷ್ಮ ಬ್ಯಾಕ್ಟೀರಿಯಾ ಇತ್ಯಾದಿಗಳು ಸಹ ನಿವಾರಣೆಯಾಗುತ್ತವೆ. ಪೂಜೆಗಾಗಿ ಮಾಡಿದ ಅಗರಬತ್ತಿಗಳಲ್ಲಿ ಹಲವು ಬಗೆಯ ವಸ್ತುಗಳನ್ನು ಬಳಸುತ್ತಾರೆ.

    MORE
    GALLERIES

  • 66

    Puja Significance: ಪೂಜೆ ಸಮಯದಲ್ಲಿ ಕರ್ಪೂರ-ಅಗರಬತ್ತಿ ಬಳಸುವ ಹಿಂದಿನ ಕಾರಣ ಇದು!

    ಧೂಪವನ್ನು ಸುಡುವುದರಿಂದ ಹೊರಬರುವ ಹೊಗೆಯು ಕೀಟಗಳು ಮತ್ತು ಪತಂಗಗಳು ಮನೆಯಿಂದ ಹೊರ ಹೋಗುತ್ತದೆ. ಇಂದು ಅನೇಕ ವಸ್ತುಗಳು ಅಗರಬತ್ತಿಗಳಲ್ಲಿ ಕಲಬೆರಕೆಯಾಗಲು ಪ್ರಾರಂಭಿಸಿವೆ, ಆದ್ದರಿಂದ ಖರೀದಿಸುವ ಮೊದಲು ಅದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.

    MORE
    GALLERIES