Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

ಹೋಮ- ಹವನಕ್ಕೆ (Homa- Havana) ಹಿಂದೂ ಧರ್ಮದಲ್ಲಿ ವಿಶೇಷ ಶಕ್ತಿ ಹಾಗೂ ಮಾನ್ಯತೆ ಇದೆ. ಧಾರ್ಮಿಕ ಹಾಗೂ ವೈಜ್ಞಾನಿಕ ಪ್ರಾಮುಖ್ಯತೆ ಪಡೆದಿರುವ ಈ ಹೋಮ- ಹವನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಕರಾತ್ಮಕ ಶಕ್ತಿ ನಿವಾರಣೆಗೆ ಗ್ರಹಶಾಂತಿ ಸೇರಿದಂತೆ ಅನೇಕ ಪುಣ್ಯಗಳ ಪ್ರಾಪ್ತಿಗೆ ಈ ಹೋಮ ನಡೆಸಲಾಗುವುದು. ಹೋಮದಲ್ಲಿ ನಾವು ಅರ್ಪಿಸುವ ವಸ್ತುಗಳು, ಬೇಡಿಕೆಗಳನ್ನು ಅಗ್ನಿ ದೇವ ನೇರವಾಗಿ ದೇವರಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಹೋಮದಲ್ಲಿ ಅನೇಕ ವಿಧ ಇದ್ದು, ಯಾವ ಹೋಮ ಮಾಡಿದರೆ, ಯಾವ ಫಲ ಪ್ರಾಪ್ತಿಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

First published:

  • 18

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ಯಾವುದಾದರೂ ಗ್ರಹ ದೋಷ, ಅಥವಾ ಇಷ್ಟಾರ್ಥಕ್ಕೆ ಕೆಲವು ಹೋಮಗಳನ್ನು ಮಾಡಿಸುವುದು ಇಂದಿಗೂ ಹಿಂದೂ ಧರ್ಮದಲ್ಲಿ ರೂಢಿ ಇದೆ. ಇನ್ನು ಯಾವ ಹೋಮ ಯಾವ ದೇವರಿಗೆ ಅರ್ಪಣೆ ಮಾಡಿದರೆ ಪ್ರಸನ್ನನಾಗಲಿದ್ದಾನೆ ಗೊತ್ತೆ

    MORE
    GALLERIES

  • 28

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ಜೀವನದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲುತ್ತಿದ್ದರೆ, ಗಣ ಹೋಮ ನಡೆಸಬೇಕು. ಗಣಪತಿ ಅನುಗ್ರಹ ಪ್ರಾಪ್ತಿಗಾಗಿ ವಲ್ಲಭ ಗಣಪತಿ ಹೋಮ ಮಾಡಬೇಕು

    MORE
    GALLERIES

  • 38

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ವಿದ್ಯಾ ಪ್ರಾಪ್ತಿಯಲ್ಲಿ ಬರುತ್ತಿರುವ ದೋಷ ನಿವಾರಣೆಗಾಗಿ ನೀಲಾ ಸರಸ್ವತಿ ಹೋಮ, ದಕ್ಷಿಣಾ ಮೂರ್ತಿ ಹೋಮ ನಡೆಸಿದರೆ, ವಿದ್ಯಾ ಪ್ರಾಪ್ತಿಗಾಗಿ ಮೇಧಾ ಗಣಪತಿ ಹೋಮ, ಬುದ್ಧಿ ಗಣಪತಿ ಹೋಮ, ಸಿದ್ಧಿ ಗಣಪತಿ ಹೋಮ, ಅಷ್ಟ ದ್ರವ್ಯ ಗಣಹೋಮ ಮಾಡಬೇಕು

    MORE
    GALLERIES

  • 48

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ ಮಹಾ ಮ್ರತ್ಯುಂಜಯ ಹೋಮ, ಅಮೃತ ಮ್ರತ್ಯುಂಜಯ ಹೋಮ, ಅಭಯಾಯುಷ್ಯ ಹೋಮ ನಡೆಸಬೇಕು

    MORE
    GALLERIES

  • 58

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ರೋಗ ನಿವಾರಣೆಗೆ ಧನ್ವಂತರಿ ಹೋಮ, ಅಪಸ್ಮಾರ ದಕ್ಷಿಣಾಮೂರ್ತಿ ಹೋಮ, ನವಗ್ರಹ ಹೋಮ ಮಾಡಬೇಕು

    MORE
    GALLERIES

  • 68

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ವಿರೋಧಿಗಳು ಮಾಡುವ ಮಂತ್ರ, ತಂತ್ರ,ಯಂತ್ರಾದಿ ದುಷ್ಕರ್ಮ ಉಚ್ಛಾಟನೆಗಾಗಿ,ರಕ್ಷೆಗಾಗಿ : ಮಹಾ ಸುದರ್ಶನ ಹೋಮ, ಅಘೋರಾಸ್ತ್ರ ಹೋಮ, ಪ್ರತ್ಯಂಗಿರಾ ಹೋಮ, ಬಗಲಾಮುಖಿ ಹೋಮ ಮಾಡಬೇಕು

    MORE
    GALLERIES

  • 78

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಅದರ ನಿವಾರಣೆಗೆ ಋಣ ಹರಣ ಗಣಪತಿ ಹೋಮ, ಕ್ಷಿಪ್ರ ಗಣಪತಿ ಹೋಮ, ಸ್ವರ್ಣ ಗಣಪತಿ ಹೋಮ, ಸಂಕಟಹರ ಗಣಪತಿ ಹೋಮ ಮಾಡಬೇಕು

    MORE
    GALLERIES

  • 88

    Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

    ಲಕ್ಷ್ಮಿ ನಾರಾಯಣ ಹೃದಯ ಹೋಮ, ಕುಬೇರ ಲಕ್ಷ್ಮೀ ಹೋಮ, ಚಂಡಿಕಾ ಹೋಮ ನಡೆಸುವುದರಿಂದ ಲಕ್ಷ್ಮಿ ಕೃಪೆ ಸಿಗಲಿದ್ಧು ಆರ್ಥಿಕ ಕಷ್ಟದಿಂದ ಹೊರ ಬರಲು ಸಾಧ್ಯ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES