Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

Vastu Tips: ವಾಸ್ತು ಶಾಸ್ತ್ರದಲ್ಲಿ ಮುಖ್ಯ ಬಾಗಿಲಿನ ದಿಕ್ಕು ಮತ್ತು ಆಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಾಗಿದ್ರೆ ಮನೆಯಲ್ಲಿ ಮುಖ್ಯ ಬಾಗಿಲು ಯಾವ ರೀತಿ ಇರಬೇಕು. ಇದರಿಂದ ಮನೆಯಲ್ಲಾಗುವ ಬದಲಾವಣೆಗಳೇನು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

First published:

  • 18

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲು ಕುಟುಂಬದ ಸದಸ್ಯರ ಆರೋಗ್ಯ, ಪ್ರಗತಿ ಮತ್ತು ಇತರ ಅನೇಕ ವಿಷಯಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸಲು ಮನೆಯ ಮುಖ್ಯ ಬಾಗಿಲು ಅತ್ಯಂತ ಮುಖ್ಯವಾಗಿದೆ.

    MORE
    GALLERIES

  • 28

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ಅದಕ್ಕಾಗಿಯೇ ವಾಸ್ತು ಶಾಸ್ತ್ರದಲ್ಲಿ ಮುಖ್ಯ ಬಾಗಿಲಿನ ದಿಕ್ಕು ಮತ್ತು ಆಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮತ್ತೊಂದೆಡೆ, ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ದ್ವಾರವನ್ನು ನಿರ್ಮಿಸದವರು ಆತಂಕಪಡಬೇಕಾಗಿಲ್ಲ. ಆದರೆ ನಿಮ್ಮ ಮನೆಯಿಂದ ವಾಸ್ತು ದೋಷಗಳನ್ನು ತೊಡೆದುಹಾಕಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

    MORE
    GALLERIES

  • 38

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ವಾಸ್ತವವಾಗಿ, ಮನೆಯ ಮುಖ್ಯ ಬಾಗಿಲು ಸೇರಿದಂತೆ ಮನೆಯ ವಾಸ್ತು ದೋಷಗಳನ್ನು ತೆಗೆದುಹಾಕಲು ಅರಿಶಿನ ನೀರಿನ ಪರಿಹಾರವನ್ನು ತೆಗೆದುಕೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿದೆ. ಅರಿಶಿನದ ನೀರನ್ನು ಬಳಸೋದ್ರಿಂದ ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಹೌದು, ವಾಸ್ತವವಾಗಿ ಅರಿಶಿನವು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅದೇ ರೀತಿ ಜ್ಯೋತಿಷ್ಯದಲ್ಲೂ ಇದರ ಗುಣಲಕ್ಷಣಗಳನ್ನು ಸಹ ಚರ್ಚಿಸಲಾಗಿದೆ.

    MORE
    GALLERIES

  • 48

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ಮುಖ್ಯ ದ್ವಾರದ ಮೇಲೆ ಹಳದಿ ನೀರನ್ನು ಚಿಮುಕಿಸುವುದರಿಂದ ಮನೆಯಲ್ಲಿ ಧನಾತ್ಮಕ ಮತ್ತು ಮಾನಸಿಕ ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಮನೆಯ ಮುಖ್ಯದ್ವಾರಕ್ಕೆ ಹಳದಿ ನೀರನ್ನು ಸುರಿಯುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರವಿರುತ್ತವೆ. ಕುಟುಂಬದಲ್ಲಿರುವಂತಹ ಎಲ್ಲಾ ತೊಂದರೆಗಳು ದೂರವಾಗುತ್ತವೆ.

    MORE
    GALLERIES

  • 58

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮನೆಯ ಪ್ರವೇಶದ್ವಾರವು ರಾಹುಗೆ ಸಂಬಂಧಿಸಿರುವುದರಿಂದ, ಮನೆಯ ಮುಖ್ಯದ್ವಾರದ ಮೇಲೆ ಅರಿಶಿನ ನೀರನ್ನು ಸಿಂಪಡಿಸುವುದರಿಂದ ವಾಸ್ತು ದೋಷಗಳು, ಗ್ರಹ ದೋಷಗಳು, ವಿಶೇಷವಾಗಿ ರಾಹುವಿನ ದುಷ್ಪರಿಣಾಮಗಳು ದೂರವಾಗುತ್ತವೆ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಆದಾಯ ಹೆಚ್ಚಾಗುತ್ತದೆ.

    MORE
    GALLERIES

  • 68

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯ ಮುಖ್ಯದ್ವಾರದಲ್ಲಿ ಒಂದು ರೂಪಾಯಿ ನಾಣ್ಯಕ್ಕೆ ಅರಿಶಿನ ನೀರನ್ನು ಹಾಕಿ ಮತ್ತು ನಂತರ ದೇವರ ರೂಮ್​ನಲ್ಲಿ ನಾಣ್ಯವನ್ನು ಇರಿಸಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಹಣದ ಕೊರತೆ ಇರುವುದಿಲ್ಲ.

    MORE
    GALLERIES

  • 78

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ ಬರೆದು ಪ್ರತಿದಿನ ಅರಿಶಿನ ನೀರನ್ನು ಚಿಮುಕಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕಟಾಕ್ಷ ಸದಾ ಇರುತ್ತದೆ ಎಂಬುದು ವಾಸ್ತು ಶಾಸ್ತ್ರ ತಜ್ಞರ ನಂಬಿಕೆಯಾಗಿದೆ.

    MORE
    GALLERIES

  • 88

    Vastu Tips: ಅರಿಶಿನ ನೀರು ಮತ್ತು ನಾಣ್ಯವನ್ನು ಹೀಗೆ ಮಾಡಿ, ನೀವು ಆಗರ್ಭ ಶ್ರೀಮಂತರಾಗ್ತೀರಿ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES