Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

ವಿಜಯನಗರದ ಅರಸ ಶ್ರೀಕೃಷ್ಣದೇವರಾಯರು ಸಹ ಈ ಮಾರ್ಗದ ಮೂಲಕ ತಿರುಮಲ ಬೆಟ್ಟ ಏರಿದ್ದರಂತೆ. ಅವರು ಸಹ ಈ ಬಂಡೆಗೆ ನಮಸ್ಕರಿಸಿಯೇ ಸುಲಭವಾಗಿ ತಿರುಮಲ ತಲುಪಿದರಂತೆ ಎನ್ನುತ್ತದೆ ಐತಿಹ್ಯ.

First published:

  • 17

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ತಿರುಮಲ ತಿರುಪತಿ ಎಂದರೆ ಭಕ್ತರ ಪಾಲಿನ ನೆಚ್ಚಿನ ತಾಣ. ವೆಂಕಟೇಶ್ವರನ ದರ್ಶನ ಮಾಡುವ ಮುನ್ನ ಆಂಜನೇಯ ಸ್ವಾಮಿಗೆ ಮಂಡಿಯೂರಿ ನಮಸ್ಕರಿಸಿ ತಿರುಮಲಕ್ಕೆ ಕಾಲಿಟ್ಟರೆ ಕಾಲು ನೋವು ಬರುವುದಿಲ್ಲ ಎಂಬುದು ಭಕ್ತರ ನಂಬಿಕೆ. ಈ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ಕೋಟಿಗಟ್ಟಲೆ ಭಕ್ತರಿಂದ ಪೂಜಿಸಲ್ಪಡುವ ವೈಕುಂಠನಾಥನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಭಕ್ತರು ನಿಯಮಿತವಾಗಿ ತಿರುಮಲ ದೇಗುಲಕ್ಕೆ ಆಗಮಿಸುತ್ತಾರೆ. ಸಾಕಷ್ಟು ಖರ್ಚು-ವೆಚ್ಚಗಳನ್ನು ಮಾಡಿ ಶ್ರೀನಿವಾಸನ ದಿವ್ಯ ಮಂಗಳ ಸ್ವರೂಪಕ್ಕಾಗಿ ಭಕ್ತರು ಗಂಟೆಗಟ್ಟಲೆ ದಿನಗಳನ್ನು ಕಳೆಯುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ಪ್ರತಿ ದಿನ 80 ಸಾವಿರದಿಂದ 100,000 ಜನರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಹೆಚ್ಚಿನವರು ಬಹಳ ಭಕ್ತಿಯಿಂದ ತಿರುಮಲ ಬೆಟ್ಟವನ್ನು ಏರುತ್ತಾರೆ. ಬೆಟ್ಟ ಹತ್ತುವಾಗ ಕರ್ಪೂರವನ್ನು ಬೆಳಗುತ್ತಾರೆ. ಗೋವಿಂದನ ನಾಮವನ್ನು ಜಪಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ಭಕ್ತಾದಿಗಳು ಕಷ್ಟಪಟ್ಟು ಏಳು ಬೆಟ್ಟಗಳನ್ನು ಏರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರೆ ತಮ್ಮ ಕಷ್ಟಗಳೆಲ್ಲ ಮುಗಿದು ಹೋಗುತ್ತವೆ ಎಂದು ನಂಬುತ್ತಾರೆ. ಹೀಗೆ ಬೆಟ್ಟ ಹತ್ತುವಾಗ ಅಲಿಪಿರಿ ಪಾದ ಮಂಟಪವನ್ನು ದಾಟಿದ  100 ಮೀಟರ್ ನಂತರ ಬಲಭಾಗದಲ್ಲಿ ತಲೆಯೇರು ಬಂಡೆ ಕಾಣಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ಈ ಬಂಡೆಯಲ್ಲಿ ಆಂಜನೇಯ ಸ್ವಾಮಿ ನೆಲೆಯೂರಿದ್ದಾನೆ ಎಂದು ನಂಬಲಾಗಿದೆ. ಬಂಡೆಗೆ ತಲೆಬಾಗಿ ಪ್ರಾರ್ಥಿಸಿದರೆ ಕಾಲು ನೋವು ನಿವಾರಣೆಯಾಗುತ್ತದೆ ಎಂದು ಭಕ್ತರು ತಿಳಿಸುತ್ತಾರೆ. ಆದ್ದರಿಂದಲೇ ಇಂದಿಗೂ ಇಲ್ಲಿನ ಭಕ್ತರು ಆಂಜನೇಯನಿಗೆ ಮಂಡಿಯೂರಿ, ತಲೆಬಾಗಿ ನಮಸ್ಕರಿಸಿ ತಿರುಮಲ ಬೆಟ್ಟ ಏರುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ವಿಜಯನಗರದ ಅರಸ ಶ್ರೀಕೃಷ್ಣದೇವರಾಯರು ಸಹ ಈ ಮಾರ್ಗದ ಮೂಲಕ ತಿರುಮಲ ಬೆಟ್ಟ ಏರಿದ್ದರಂತೆ. ಅವರು ಸಹ ಈ ಬಂಡೆಗೆ ನಮಸ್ಕರಿಸಿಯೇ ಸುಲಭವಾಗಿ ತಿರುಮಲ ತಲುಪಿದರಂತೆ ಎನ್ನುತ್ತದೆ ಐತಿಹ್ಯ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Tirumala: ತಿರುಮಲ ಬೆಟ್ಟ ಏರುವಾಗ ಕಾಲು ನೋಯದಿರಲು ಇದೇ ಕಾರಣ!

    ಒಟ್ಟಾರೆ ತಿರುಮಲ ತಿಮ್ಮಪ್ಪನ ಭಕ್ತಾದಿಗಳು ಸುಲಭವಾಗಿ ಬೆಟ್ಟ ಏರಲು ತಲೆಯೇರು ಬಂಡೆಯು ನೀಡುವ ಆತ್ಮವಿಶ್ವಾಸ ಕಡಿಮೆಯದ್ದಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES