Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಆತ್ಮ ಗ್ರಹ ಎಂದು ಕರೆಯಲಾಗುತ್ತದೆ. ಸೂರ್ಯದೇವನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ಬದಲಾವಣೆಯು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

First published:

  • 17

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    ಮಾರ್ಚ್ 15ರವರೆಗೆ ಸೂರ್ಯ ಗೋಚರದ ಪ್ರಭಾವ ಇರುತ್ತದೆ. ಈ ಸಮಯದಲ್ಲಿ ಅನೇಕ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಿದರೆ, ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

    MORE
    GALLERIES

  • 27

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    ಫೆಬ್ರವರಿ 13ರವರೆಗೆ ಮಕರ ರಾಶಿಯಲ್ಲಿ ಸಂಚರಿಸಿದ ಸೂರ್ಯ ನಂತರ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಮಾರ್ಚ್ 15ರವರೆಗೆ ಕುಂಭ ರಾಶಿಯಲ್ಲೇ ಸೂರ್ಯನು ಇರುತ್ತಾರೆ. ಇದರಿಂದ ಯಾವೆಲ್ಲಾ ರಾಶಿಗಳಿಗೆ ಕಷ್ಟ ಕಾಲ ಇರಲಿದೆ ಎಂದು ಇಲ್ಲಿ ತಿಳಿಯೋಣ.

    MORE
    GALLERIES

  • 37

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    1) ಕನ್ಯಾ ರಾಶಿ: ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಶತ್ರುಗಳಿಂದ ತೊಂದರೆಗಳನ್ನು ಎದುರಿಸುವ ಅಪಾಯವಿದೆ. ಅಲ್ಲದೆ ಕುಟುಂಬದಲ್ಲಿ ಕಲಹಗಳು ಆಗಬಹುದು. ವಾಗ್ವಾದಗಳನ್ನು ಆದಷ್ಟು ತಪ್ಪಿಸುವುದು ಒಳಿತು.

    MORE
    GALLERIES

  • 47

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    2) ವೃಶ್ಚಿಕ ರಾಶಿ: ಉದ್ಯಮಿಗಳು ನಷ್ಟ ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಸಣ್ಣಪುಟ್ಟ ಅವಘಡ ಸಂಭವಿಸುವ ಸಾಧ್ಯತೆಯೂ ಇದೆ. ಮಾರ್ಚ್ 15ರವರೆಗೆ ಎಚ್ಚರದಿಂದ ಇರಬೇಕು.

    MORE
    GALLERIES

  • 57

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    3) ಕಟಕ ರಾಶಿ: ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ, ಆರೋಗ್ಯ ಹದಗೆಡಬಹುದು. ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸುವುದು ತುಂಬಾ ಒಳ್ಳೆಯದು. ಯಾವುದೇ ಶುಭ ಕಾರ್ಯಗಳನ್ನು ಈ ಸಮಯದಲ್ಲಿ ಆರಂಭಿಸಬೇಡಿ.

    MORE
    GALLERIES

  • 67

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    4) ಸಿಂಹ ರಾಶಿ: ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಕಾನೂನು ವಿಷಯಗಳಲ್ಲಿ ಹಿನ್ನಡೆಯಾಗುವ ಅಪಾಯವಿದೆ. ಕೋರ್ಟ್ ವ್ಯವಹಾರಗಳನ್ನು ಕೊಂಚ ಮುಂದೂಡಿ. ವ್ಯವಹಾರದಲ್ಲಿ ತೊಂದರೆಗಳು ಉಂಟಾಗುತ್ತವೆ ಎಚ್ಚರಿಕೆಯಿಂದ ಇರಬೇಕು.

    MORE
    GALLERIES

  • 77

    Astrology: ಮಾರ್ಚ್ 15ರವರೆಗೆ ಈ 4 ರಾಶಿಯವರಿಗೆ ಕಷ್ಟ ಕಾಲ, ಎಚ್ಚರಿಕೆಯಿಂದ ಇರಬೇಕು

    (Disclaimer: ಮೇಲಿನ ಲೇಖನ ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES