Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

Astro Tips 2023: ಮನೆಯಲ್ಲಿರುವ ದೇವರ ಮನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪೂಜಾ ಸ್ಥಳದಲ್ಲಿ ಕೆಲವು ಚಿಹ್ನೆಗಳನ್ನು ಬಿಡಿಸುವುದು ತುಂಬಾ ಉತ್ತಮ ಎನ್ನಲಾಗುತ್ತದೆ. ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ ಯಾವ ವಸ್ತುಗಳು ಇರಬೇಕು ಎಂಬುದು ಇಲ್ಲಿದೆ.

First published:

  • 18

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ಪೂಜಾ ಮಂದಿರದಲ್ಲಿ ಇರುವ ವಸ್ತುಗಳು ನಿಮ್ಮ ಮನೆಯನ್ನು ಕಾಪಾಡುತ್ತದೆ ಎನ್ನುವ ನಂಬಿಕೆ ಇದೆ. ಪ್ರತಿದಿನ ದೇವರ ಮನೆಯನ್ನು ಸ್ವಚ್ಛ ಮಾಡಿ, ಪೂಜೆ ಮಾಡುವುದರಿಂದ ಸಂತೋಷ ಮತ್ತು ಧನಾತ್ಮಕ ವಾತಾವರಣ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂಜಾ ಸ್ಥಳವು ಯಾವಾಗಲೂ ಉತ್ತರ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿರುವ ಪೂಜಾ ಕೋಣೆಯು ಯಾವಾಗಲೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

    MORE
    GALLERIES

  • 28

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ಮತ್ತೊಂದೆಡೆ, ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಪೂಜಾ ಸ್ಥಳದಲ್ಲಿ ಕೆಲವು ಚಿಹ್ನೆಗಳನ್ನು ಬಿಡಿಸುವುದು ತುಂಬಾ ಮಂಗಳಕರ, ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆ ಚಿಹ್ನೆಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

    MORE
    GALLERIES

  • 38

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ಓಂ ಚಿಹ್ನೆ: ಮನೆಯಲ್ಲಿ ಪೂಜಾ ಸ್ಥಳದಲ್ಲಿ ಕುಂಕುಮ ಅಥವಾ ಶ್ರೀಗಂಧದಿಂದ ಓಂ ಚಿಹ್ನೆಯನ್ನು ಬಿಡಿಸಿ. ಇದು ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ ಎನ್ನಲಾಗುತ್ತದೆ. ಇದರಿಂದ ಕುಟುಂಬದಲ್ಲಿ ನಡೆಯುವ ಜಗಳ ಕಡಿಮೆ ಆಗುತ್ತದೆ ಹಾಗೂ ಮನೆ ನೆಮ್ಮದಿಯಾಗಿರುತ್ತದೆ.

    MORE
    GALLERIES

  • 48

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ಸ್ವಸ್ತಿಕ್ ಚಿಹ್ನೆ: ಪೂಜಾ ಸ್ಥಳ ಮತ್ತು ಮನೆಯ ಮುಖ್ಯ ಬಾಗಿಲು ಎರಡರ ಮೇಲೂ ಅರಿಶಿನದಿಂದ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ. ಹಾಗೆಯೇ ಇದನ್ನು ಬಿಡಿಸುವಾಗ ಅದರ ಉದ್ದ ಹಾಗೂ ಅಗಲ ಸರಿಯಾದ ಅಳತೆಯಲ್ಲಿ ಇರಬೇಕು ಎಂಬುದು ನೆನಪಿರಲಿ.

    MORE
    GALLERIES

  • 58

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ವಾಸ್ತು ಪ್ರಕಾರ, ಈ ರೀತಿ ಚಿಹ್ನೆ ಬಿಡಿಸುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಹಾಗೆಯೇ, ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 68

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ಶ್ರೀ ಚಿಹ್ನೆ: ಶ್ರೀ ಚಿಹ್ನೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಶ್ರೀ ಚಿಹ್ನೆಯನ್ನು ಬಿಡಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ನೀವು ಇದನ್ನು ಸಿಂಧೂರ ಅಥವಾ ಕೇಸರಿಯನ್ನು ಮಿಶ್ರಣ ಮಾಡಿ ಬಿಡಿಸಬಹುದು. ಇದನ್ನು ಬಿಡಿಸುವುದರಿಂದ ಮನೆಯಲ್ಲಿ ಯಾವತ್ತೂ ಸಂಪತ್ತಿಗೆ ಕೊರತೆಯಾಗುವುದಿಲ್ಲ ಮತ್ತು ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚುತ್ತದೆ.

    MORE
    GALLERIES

  • 78

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    ಮಂಗಳ ಕಲಶ: ಮನೆಯ ಪೂಜಾ ಸ್ಥಳದಲ್ಲಿ ಮಂಗಳ ಕಲಶದ ಮೇಲೆ ಸಿಂಧೂರದಿಂದ ಸ್ವಸ್ತಿಕ್ ಬರೆಯುವುದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತದೆ. ವಾಸ್ತು ಪ್ರಕಾರ ಮಂಗಳ ಕಲಶವನ್ನು ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿke ಇದೆ.

    MORE
    GALLERIES

  • 88

    Vastu Tips: ದೇವರಕೋಣೆಯಲ್ಲಿ ಈ ಚಿಹ್ನೆ ಇದ್ರೆ ನಿಮ್ಮ ಮನೆಯಲ್ಲಿ ಸಮಸ್ಯೆಯೇ ಬರಲ್ಲ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES