Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

Vastu Tips: ಜ್ಯೋತಿಷ್ಯವು ಆರ್ಥಿಕ, ಸಾಮಾಜಿಕ ಮತ್ತು ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಹೊಂದಿದೆ. ಅದರಂತೆ ಈ ಕೆಳಗಿನ ಕೆಲ ಪರಿಹಾರಗಳನ್ನು ಮಾಡುವುದರಿಂದ ಜೀವನ ಬದಲಾಗಲಿದೆಯಂತೆ.

First published:

  • 17

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಸಮಸ್ಯೆಗಳು ಇರುತ್ತದೆ. ಆದರೆ ಕೆಲವೊಂದು ಸಮಸ್ಯೆಗಳೂ ಜೀವನವೇ ಸಾಕು ಅನಿಸಿಬಿಡುವಷ್ಟು ಕಾಡುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಮ್ಮ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಆ ಪರಿಹಾರಗಳೇನು ಎಂಬುದು ಇಲ್ಲಿದೆ.

    MORE
    GALLERIES

  • 27

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    ಈ ಸಮಸ್ಯೆಗಳಲ್ಲಿ ಕೆಲವು ಜೀವನಶೈಲಿಯೊಂದಿಗೆ ಸಂಬಂಧ ಹೊಂದಿರುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ನಮ್ಮ ಆಹಾರ ಪದ್ಧತಿ ಸಹ ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರ ಕೂಡ ಹೌದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

    MORE
    GALLERIES

  • 37

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಮತ್ತು ಶ್ರೀಗಂಧ ಬಹಳ ಮಂಗಳಕರ. ನೀವು ಗಮನಿಸಿರಬಹುದು, ಮನೆಯಲ್ಲಿ ಪೂಜೆ ಮಾಡುವಾಗ ಬೆಳ್ಳಿ ದೀಪ ಹಚ್ಚುತ್ತೇವೆ. ಹಾಗೆಯೇ ಪೂಜೆ ಮಾಡುವಾಗ ಶ್ರೀಗಂಧವನ್ನು ಸಹ ಬಳಸುತ್ತೇವೆ. ಏಕೆಂದರೆ ಈ 2 ವಸ್ತುಗಳು ಬಹಳ ಒಳ್ಳೆಯದು.

    MORE
    GALLERIES

  • 47

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    ಜ್ಯೋತಿಷ್ಯದಲ್ಲಿ, ಸೂರ್ಯನ ಕೃಪೆ ಪಡೆಯಲು ಕೆಂಪು ಚಂದನವನ್ನು ಬಳಸಬಹುದು. ಮಂಗಳನ ಕೃಪೆ ಪಡೆಯಲು ಬಿಳಿಚಂದನವನ್ನು ಬಳಸಬೇಕು. ಶುಕ್ರನನ್ನು ತೃಪ್ತಿಪಡಿಸಲು ಅರಿಶಿನ ಶ್ರೀಗಂಧ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಇದನ್ನು ಬಳಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ

    MORE
    GALLERIES

  • 57

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡಿದರೂ ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ ಶುಕ್ಲಪಕ್ಷದ ಸಮಯದಲ್ಲಿ ಮತ್ತು ಶುಕ್ರವಾರದಂದು ಬೆಳ್ಳಿಯ ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.

    MORE
    GALLERIES

  • 67

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    ಒಂದು ವೇಳೆ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಬೆರಳುಗಳಿಗೆ ಬೆಳ್ಳಿಯ ಉಂಗುರ ಧರಿಸುವುದು ತುಂಬಾ ಪ್ರಯೋಜನಕಾರಿ. ಹಾಗೆಯೇ ಶುಕ್ರವಾರದಂದು ಬೆಳ್ಳಿಯ ಪಾತ್ರೆಯಲ್ಲಿ ಕುಂಕುಮ ಹಾಕಿ, ಅದನ್ನು ನೀವು ಹಚ್ಚಿಕೊಂಡರೆ ಜೀವನದಲ್ಲಿ ಸುಖ, ಸಂಪತ್ತು, ಸೌಭಾಗ್ಯ ಲಭಿಸುತ್ತದೆ.

    MORE
    GALLERIES

  • 77

    Vastu Tips: ಈ 2 ವಸ್ತು ಇದ್ರೆ ಸಾಕು, ದುರದೃಷ್ಟ ಕೂಡ ಅದೃಷ್ಟವಾಗಿ ಬದಲಾಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES