ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ತಿಳಿಸದಿದ್ದರೂ ಈ ಶಿವನ ಮೂರ್ತಿಯನ್ನು ಪೂಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯ ಆಲದ ಮರದ ಕೆಳಗೆ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಸ್ಥಳೀಯ ನಿವಾಸಿ ನಾರಾಯಣ ಸಾಧು ಮಾತನಾಡಿ, ಏಳು ಜನ ಮನೆಗೆ ಕೊಂಡೊಯ್ದರೂ ಶಿವನನ್ನು ಇಡಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.