Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ವಿಭಿನ್ನ ಧಾರಾವಾಹಿ ಹಾಗೂ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಎಡೆಯೂರು ದೇವಾಲಯದ ಭಂಡಾರ ಪ್ರಸಾದವನ್ನು ಕರ್ನಾಟಕದಾದ್ಯಂತ ಮನೆ ಮೆನೆಗೆ ತಲುಪಿಸುವ ಕೆಲಸ ಆರಂಭಿಸಿದೆ.
ಇತ್ತೀಚಿನ ದಿನಗಳಲ್ಲಿ ಭಕ್ತಿ ಪ್ರಧಾನ ಧಾರಾವಾಹಿಗಳು ಹೆಚ್ಚಾಗುತ್ತಿವೆ. ಹಾಗೆಯೇ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕೂಡ ಇದರಲ್ಲಿ ಒಂದು. ಈ ಧಾರಾವಾಹಿಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದುಮ ಭರ್ಜರಿ '650 ಸಂಚಿಕೆಗಳನ್ನು ಮಗಿಸಿದೆ.
2/ 7
ಸದ್ಯ ಈ ಸ್ಟಾರ್ ಸುವರ್ಣ ವಾಹಿನಿ ಹೊಸ ಕೆಲಸವೊಂದನ್ನ ಆರಂಭಿಸಿದ್ದು, ನಿಜಕ್ಕೂ ಶ್ಲಾಘನೀಯ ಎನ್ನಬಹುದು. ಎಡೆಯೂರು ದೇವಾಲಯದ ಭಂಡಾರ ಪ್ರಸಾದವನ್ನು ರಾಜ್ಯದಾದ್ಯಂತ ಮನೆ ಮನೆಗೆ ತಲುಪಿಸುವ ಕೆಲಸ ಆರಂಬಿಸಿದ್ದು, ಜೊತೆಗೆ ಧಾರಾವಾಹಿಯ ಬಗ್ಗೆ ಸಹ ಹೆಚ್ಚಿನ ಮಾಹಿತಿ ಕೊಡುತ್ತಿದೆ.
3/ 7
ಇದು ನಿಜಕ್ಕೂ ವಿನೂತನ ಪ್ರಯೋಗವಾಗಿದ್ದು, ದೇವರ ಪ್ರಸಾದ ಜನರಿಗೆ ಸುಲಭವಾಗಿ ತಲುಪುವಂತಾಗಿದೆ. ಇದರಿಂದ ಅದೆಷ್ಟೋ ಭಕ್ತರಿಗೆ ಸಹಾಯವಾಗುವುದು ಮಾತ್ರವಲ್ಲದೇ, ಧಾರಾವಾಹಿಯ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತದೆ.
4/ 7
ಸಧ್ಯ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಈ ಧಾರಾವಾಹಿ, ಸಿದ್ದಲಿಂಗೇಶ್ವರರ ಜೀವನದ ಕಥೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಸಿದ್ಧಲಿಂಗೇಶ್ವರರ ಹುಟ್ಟು, ಬಾಲ್ಯ, ಬದುಕು ಹಾಗೂ ಪವಾಡಗಳನ್ನು ತೋರಿಸುತ್ತಿದೆ.
5/ 7
ಕನ್ನಡ ಕಿರುತೆರೆಯಲ್ಲೇ ಬಹಳ ವಿಭಿನ್ನವಾಗಿರುವ ಧಾರಾವಾಹಿ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ'. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಎಂದರೆ ತಪ್ಪಾಗಲಾರದು.
6/ 7
ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿಯಲ್ಲಿ ಘಟಾನುಘಟಿ ಕಲಾವಿದರೇ ಅಭಿನಯಿಸುತ್ತಿದ್ದು, ಸಿದ್ದಲಿಂಗ ಸ್ವಾಮಿಗಳ ಪಾತ್ರ ಮಾಡುತ್ತಿರುವ ನಟ ವಲ್ಲಭ ಸೂರಿಯವರ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.
7/ 7
ಇದೀಗ ಈ ವಾಹಿನಿಯ ಹೊಸ ಯೋಜನೆ ಸಹ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಮನೆ ಮನೆಗೆ ಪ್ರಸಾದ ತಲುಪಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
First published:
17
Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ಇತ್ತೀಚಿನ ದಿನಗಳಲ್ಲಿ ಭಕ್ತಿ ಪ್ರಧಾನ ಧಾರಾವಾಹಿಗಳು ಹೆಚ್ಚಾಗುತ್ತಿವೆ. ಹಾಗೆಯೇ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕೂಡ ಇದರಲ್ಲಿ ಒಂದು. ಈ ಧಾರಾವಾಹಿಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದುಮ ಭರ್ಜರಿ '650 ಸಂಚಿಕೆಗಳನ್ನು ಮಗಿಸಿದೆ.
Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ಸದ್ಯ ಈ ಸ್ಟಾರ್ ಸುವರ್ಣ ವಾಹಿನಿ ಹೊಸ ಕೆಲಸವೊಂದನ್ನ ಆರಂಭಿಸಿದ್ದು, ನಿಜಕ್ಕೂ ಶ್ಲಾಘನೀಯ ಎನ್ನಬಹುದು. ಎಡೆಯೂರು ದೇವಾಲಯದ ಭಂಡಾರ ಪ್ರಸಾದವನ್ನು ರಾಜ್ಯದಾದ್ಯಂತ ಮನೆ ಮನೆಗೆ ತಲುಪಿಸುವ ಕೆಲಸ ಆರಂಬಿಸಿದ್ದು, ಜೊತೆಗೆ ಧಾರಾವಾಹಿಯ ಬಗ್ಗೆ ಸಹ ಹೆಚ್ಚಿನ ಮಾಹಿತಿ ಕೊಡುತ್ತಿದೆ.
Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ಇದು ನಿಜಕ್ಕೂ ವಿನೂತನ ಪ್ರಯೋಗವಾಗಿದ್ದು, ದೇವರ ಪ್ರಸಾದ ಜನರಿಗೆ ಸುಲಭವಾಗಿ ತಲುಪುವಂತಾಗಿದೆ. ಇದರಿಂದ ಅದೆಷ್ಟೋ ಭಕ್ತರಿಗೆ ಸಹಾಯವಾಗುವುದು ಮಾತ್ರವಲ್ಲದೇ, ಧಾರಾವಾಹಿಯ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತದೆ.
Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ಸಧ್ಯ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಈ ಧಾರಾವಾಹಿ, ಸಿದ್ದಲಿಂಗೇಶ್ವರರ ಜೀವನದ ಕಥೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಸಿದ್ಧಲಿಂಗೇಶ್ವರರ ಹುಟ್ಟು, ಬಾಲ್ಯ, ಬದುಕು ಹಾಗೂ ಪವಾಡಗಳನ್ನು ತೋರಿಸುತ್ತಿದೆ.
Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ಕನ್ನಡ ಕಿರುತೆರೆಯಲ್ಲೇ ಬಹಳ ವಿಭಿನ್ನವಾಗಿರುವ ಧಾರಾವಾಹಿ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ'. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ಎಂದರೆ ತಪ್ಪಾಗಲಾರದು.
Yediyuru Siddhalingeshwara: ಮನೆ ಮನೆಗೆ ತಲುಪಲಿದೆ ಎಡೆಯೂರು ದೇವಾಲಯದ ಭಂಡಾರ ಪ್ರಸಾದ!
ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿಯಲ್ಲಿ ಘಟಾನುಘಟಿ ಕಲಾವಿದರೇ ಅಭಿನಯಿಸುತ್ತಿದ್ದು, ಸಿದ್ದಲಿಂಗ ಸ್ವಾಮಿಗಳ ಪಾತ್ರ ಮಾಡುತ್ತಿರುವ ನಟ ವಲ್ಲಭ ಸೂರಿಯವರ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.