Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
Zodiac Signs: ಫೆಬ್ರವರಿ 15, 2023 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನರಾಶಿಯಲ್ಲಿ ಶುಕ್ರ ಸಂಚಾರದಿಂದ ಅಪರೂಪದ ಮಾಲವ್ಯ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗವು ಐದು ರಾಶಿಗಳ ಬದುಕಲ್ಲಿ ಮಹತ್ತರವಾದ ಬದಲಾವಣೆ ತರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ವೈಭವ, ಸಂಪತ್ತು, ಐಶ್ವರ್ಯ, ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ, ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿದಾಗ, ಕೆಲವು ರಾಶಿಯ ಜನರು ವಿಶೇಷವಾಗಿ ಪ್ರಯೋಜನವನ್ನು ಪಡೆಯುತ್ತಾರೆ.
2/ 9
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಶುಕ್ರನು ಪ್ರೀತಿ, ಪ್ರಣಯ, ಐಷಾರಾಮಿ ಜೀವನ ಮತ್ತು ಸಂಪತ್ತಿನ ಅಧಿಪತಿ. ಫೆಬ್ರವರಿ 15, 2023 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
3/ 9
ಇದರಿಂದ ಮಾಲವ್ಯ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದ್ದು, ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ರಾಜಯೋಗವು ಐದು ರಾಶಿಗಳ ಬದುಕನ್ನು ಬದಲಾಯಿಸಲಿದೆ.
4/ 9
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಶುಕ್ರ ಸಂಚಾರದಿಂದ ಉಂಟಾಗುವ ಮಾಲವ್ಯ ರಾಜಯೋಗವು ಲಾಭದಾಯಕವಾಗಿruರತ್ತದೆ. ದೊಡ್ಡ ಹಣವನ್ನು ಗಳಿಸುವ ಅವಕಾಶ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸಂಗಾತಿಯೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ವಿದೇಶ ಪ್ರವಾಸ ಹೋಗುವ ಸಾಧ್ಯತೆ ಇದೆ.
5/ 9
ಧನು ರಾಶಿ: ಶುಕ್ರ ಸಂಚಾರದಿಂದ ಉಂಟಾಗುವ ಮಾಲವ್ಯ ರಾಜಯೋಗವು ಧನು ರಾಶಿಯವರ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ. ಐಷಾರಾಮಿ ಜೀವನವನ್ನು ನಡೆಸುವ ಅವಕಾಶ ಬರುತ್ತದೆ. ನೀವು ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಯಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ಉನ್ನತ ಹುದ್ದೆಯನ್ನು ಪಡೆಯುವ ಸಾಧ್ಯತೆ ಹೆಚ್ಚು.
6/ 9
ಕುಂಭ: ಕುಂಭ ರಾಶಿಯವರಿಗೆ ಶುಕ್ರ ಸಂಚಾರ ಲಾಭದಾಯಕವಾಗಿರಲಿದೆ. ಏಕೆಂದರೆ ಶುಕ್ರನು ಈ ರಾಶಿಯ ಎರಡನೇ ಮನೆಗೆ ಬರುತ್ತಿದ್ದಾನೆ. ಇದನ್ನು ಹಣದ ಜನ್ಮಸ್ಥಳ ಎಂದು ಕರೆಯಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ತುಂಬಾ ಉತ್ತಮಗೊಳಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
7/ 9
ಮಿಥುನ: ಶುಕ್ರ ರಾಶಿಯ ಈ ಬದಲಾವಣೆಯು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ ಎಂದು ಹೇಳಬಹುದು. ಏಕೆಂದರೆ ಶುಕ್ರವು ನಿಮ್ಮ ಹತ್ತನೇ ಮನೆಗೆ ಬರುತ್ತಿದ್ದಾನೆ. ಇದನ್ನು ಕೆಲಸದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ವ್ಯಾಪಾರ ಮಾಡುವವರು ಈ ಉತ್ತಮ ಲಾಭವನ್ನು ಪಡೆಯಬಹುದು.
8/ 9
ಕಟಕ: ಶುಕ್ರ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಶುಕ್ರನು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಇದು ಅದೃಷ್ಟ, ವಿದೇಶಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ಅದೃಷ್ಟ ನಿಮ್ಮನ್ನ ಹುಡುಕಿ ಬರಲಿದೆ.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
19
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ವೈಭವ, ಸಂಪತ್ತು, ಐಶ್ವರ್ಯ, ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ, ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿದಾಗ, ಕೆಲವು ರಾಶಿಯ ಜನರು ವಿಶೇಷವಾಗಿ ಪ್ರಯೋಜನವನ್ನು ಪಡೆಯುತ್ತಾರೆ.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಶುಕ್ರನು ಪ್ರೀತಿ, ಪ್ರಣಯ, ಐಷಾರಾಮಿ ಜೀವನ ಮತ್ತು ಸಂಪತ್ತಿನ ಅಧಿಪತಿ. ಫೆಬ್ರವರಿ 15, 2023 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಇದರಿಂದ ಮಾಲವ್ಯ ಮಹಾಪುರುಷ ರಾಜಯೋಗ ರೂಪುಗೊಳ್ಳುತ್ತಿದ್ದು, ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ರಾಜಯೋಗವು ಐದು ರಾಶಿಗಳ ಬದುಕನ್ನು ಬದಲಾಯಿಸಲಿದೆ.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಶುಕ್ರ ಸಂಚಾರದಿಂದ ಉಂಟಾಗುವ ಮಾಲವ್ಯ ರಾಜಯೋಗವು ಲಾಭದಾಯಕವಾಗಿruರತ್ತದೆ. ದೊಡ್ಡ ಹಣವನ್ನು ಗಳಿಸುವ ಅವಕಾಶ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸಂಗಾತಿಯೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ವಿದೇಶ ಪ್ರವಾಸ ಹೋಗುವ ಸಾಧ್ಯತೆ ಇದೆ.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಧನು ರಾಶಿ: ಶುಕ್ರ ಸಂಚಾರದಿಂದ ಉಂಟಾಗುವ ಮಾಲವ್ಯ ರಾಜಯೋಗವು ಧನು ರಾಶಿಯವರ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ. ಐಷಾರಾಮಿ ಜೀವನವನ್ನು ನಡೆಸುವ ಅವಕಾಶ ಬರುತ್ತದೆ. ನೀವು ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಯಿದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ಉನ್ನತ ಹುದ್ದೆಯನ್ನು ಪಡೆಯುವ ಸಾಧ್ಯತೆ ಹೆಚ್ಚು.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಕುಂಭ: ಕುಂಭ ರಾಶಿಯವರಿಗೆ ಶುಕ್ರ ಸಂಚಾರ ಲಾಭದಾಯಕವಾಗಿರಲಿದೆ. ಏಕೆಂದರೆ ಶುಕ್ರನು ಈ ರಾಶಿಯ ಎರಡನೇ ಮನೆಗೆ ಬರುತ್ತಿದ್ದಾನೆ. ಇದನ್ನು ಹಣದ ಜನ್ಮಸ್ಥಳ ಎಂದು ಕರೆಯಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ತುಂಬಾ ಉತ್ತಮಗೊಳಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಮಿಥುನ: ಶುಕ್ರ ರಾಶಿಯ ಈ ಬದಲಾವಣೆಯು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ ಎಂದು ಹೇಳಬಹುದು. ಏಕೆಂದರೆ ಶುಕ್ರವು ನಿಮ್ಮ ಹತ್ತನೇ ಮನೆಗೆ ಬರುತ್ತಿದ್ದಾನೆ. ಇದನ್ನು ಕೆಲಸದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ವ್ಯಾಪಾರ ಮಾಡುವವರು ಈ ಉತ್ತಮ ಲಾಭವನ್ನು ಪಡೆಯಬಹುದು.
Mahapurush Rajyoga: ಕೇವಲ ಒಂದು ದಿನದಲ್ಲಿ ಬದಲಾಗಲಿದೆ 5 ರಾಶಿಯವರ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ
ಕಟಕ: ಶುಕ್ರ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಶುಕ್ರನು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಇದು ಅದೃಷ್ಟ, ವಿದೇಶಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ಅದೃಷ್ಟ ನಿಮ್ಮನ್ನ ಹುಡುಕಿ ಬರಲಿದೆ.