Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
Rahu Mahadasha Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೆ ಜಾತಕದಲ್ಲಿ ಇರುವ ಒಂಬತ್ತು ಗ್ರಹಗಳ ಪ್ರಭಾವಇರುತ್ತದೆ. ಈ ಗ್ರಹವು ಶುಭ ಸ್ಥಾನದಲ್ಲಿದ್ದರೆ, ಉತ್ತಮ ಫಲಿತಾಂಶ ಸಿಗುತ್ತದೆ. ಗ್ರಹವು ದೋಷಪೂರಿತ ಸ್ಥಾನದಲ್ಲಿದ್ದರೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಅನೇಕರಿಗೆ ಈ ರಾಹು ಮಹಾದಶಾದ ಬಗ್ಗೆ ಅನೇಕ ಗೊಂದಲವಿದೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹುವಿನ ಮಹಾದಶಾ ವ್ಯಕ್ತಿಯ ಜೀವನದಲ್ಲಿ 18 ವರ್ಷಗಳವರೆಗೆ ಇರುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಅದೃಷ್ಟ ಹೆಚ್ಚಾಗುತ್ತದೆ. ಇದಲ್ಲದೇ, ಜಾತಕದಲ್ಲಿ ಪ್ರಬಲವಾದ ರಾಹು ಈ ಜನರ ಬುದ್ಧಿವಂತರನ್ನಾಗಿ ಮಾಡುತ್ತದೆ ಎನ್ನಲಾಗುತ್ತದೆ.
2/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ ಮತ್ತು ನೋಟದಲ್ಲಿ ಸುಂದರನಾಗಿರುತ್ತಾನೆ. ಜಾತಕದಲ್ಲಿ ರಾಹು ಮೇಲ್ಮನೆಯಲ್ಲಿದ್ದರೆ ಆ ವ್ಯಕ್ತಿ ಸಮಾಜದಲ್ಲಿ ಪ್ರಭಾವಶಾಲಿಯಾಗುತ್ತಾನೆ.
3/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ರಾಹು ಅಶುಭವಾಗಿದ್ದರೆ, ವ್ಯಕ್ತಿಯು ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾನೆ. ಇದಲ್ಲದೆ, ರಾಹು ಆ ವ್ಯಕ್ತಿಗೆ ಬಹಳ ಹಿಂಸೆ ನೀಡುತ್ತದೆ. ಇದರಿಂದ ಬರೀ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಎಚ್ಚರಿಕೆ ಬಹಳ ಅಗತ್ಯ.
4/ 8
ರಾಹುವಿನ ದುಷ್ಪರಿಣಾಮದಿಂದಾಗಿ ಈ ಜನರು ನಾಸ್ತಿಕರಾಗಬಹುದು. ದೋಷಯುಕ್ತ ಈರಾಹು ಹುಚ್ಚುತನ, ಕರುಳಿನ ಸಮಸ್ಯೆಗಳು, ಬಿಕ್ಕಳಿಕೆ, ಅಲ್ಸರ್, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡಬಹುದು.
5/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ರಾಹು ದೋಷವಿದ್ದರೆ, ಶಿವ ಮತ್ತು ನಾರಾಯಣನನ್ನು ಪೂಜಿಸುವುದರಿಂದ ಸಮಸ್ಯೆಗಳು ಕಡಿಮೆ ಆಗುತ್ತದೆ. ರಾಹು ದೋಷವನ್ನು ಕಡಿಮೆ ಮಾಡಲು ಕಪ್ಪು ನಾಯಿಗೆ ಬುಧವಾರ ಸಿಹಿ ರೊಟ್ಟಿಯನ್ನು ತಿನ್ನಿಸಬೇಕು.
6/ 8
ಜ್ಯೋತಿಷ ಶಾಸ್ತ್ರದ ಪ್ರಕಾರ, ರಾಹು ದೋಷವನ್ನು ಕಡಿಮೆ ಮಾಡಲು ಸ್ನಾನದ ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಪ್ರತಿದಿನ ಸ್ನಾನ ಮಾಡಬೇಕು. ಇದರಿಂದ ರಾಹು ದೋಷ ಮಾತ್ರವಲ್ಲದೇ ಶನಿ ದೋಷ ಸಹ ಕಡಿಮೆ ಆಗುತ್ತದೆ.
7/ 8
ರಾಹುವಿನ ಮಂತ್ರ ಓಂ ರಾ ರಹ್ವೇ ನಮಃ ಅನ್ನು ನಿಯಮಿತವಾಗಿ ಜಪಿಸಬೇಕು. ಇದರಿಂದ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರ ಸಿಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಕೆಟ್ಟ ಚಟಕ್ಕೆ ಬಲಿಯಾಗಬಾರದು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹುವಿನ ಮಹಾದಶಾ ವ್ಯಕ್ತಿಯ ಜೀವನದಲ್ಲಿ 18 ವರ್ಷಗಳವರೆಗೆ ಇರುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಅದೃಷ್ಟ ಹೆಚ್ಚಾಗುತ್ತದೆ. ಇದಲ್ಲದೇ, ಜಾತಕದಲ್ಲಿ ಪ್ರಬಲವಾದ ರಾಹು ಈ ಜನರ ಬುದ್ಧಿವಂತರನ್ನಾಗಿ ಮಾಡುತ್ತದೆ ಎನ್ನಲಾಗುತ್ತದೆ.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ರಾಹು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ ಮತ್ತು ನೋಟದಲ್ಲಿ ಸುಂದರನಾಗಿರುತ್ತಾನೆ. ಜಾತಕದಲ್ಲಿ ರಾಹು ಮೇಲ್ಮನೆಯಲ್ಲಿದ್ದರೆ ಆ ವ್ಯಕ್ತಿ ಸಮಾಜದಲ್ಲಿ ಪ್ರಭಾವಶಾಲಿಯಾಗುತ್ತಾನೆ.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ರಾಹು ಅಶುಭವಾಗಿದ್ದರೆ, ವ್ಯಕ್ತಿಯು ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾನೆ. ಇದಲ್ಲದೆ, ರಾಹು ಆ ವ್ಯಕ್ತಿಗೆ ಬಹಳ ಹಿಂಸೆ ನೀಡುತ್ತದೆ. ಇದರಿಂದ ಬರೀ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಎಚ್ಚರಿಕೆ ಬಹಳ ಅಗತ್ಯ.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ರಾಹುವಿನ ದುಷ್ಪರಿಣಾಮದಿಂದಾಗಿ ಈ ಜನರು ನಾಸ್ತಿಕರಾಗಬಹುದು. ದೋಷಯುಕ್ತ ಈರಾಹು ಹುಚ್ಚುತನ, ಕರುಳಿನ ಸಮಸ್ಯೆಗಳು, ಬಿಕ್ಕಳಿಕೆ, ಅಲ್ಸರ್, ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡಬಹುದು.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ರಾಹು ದೋಷವಿದ್ದರೆ, ಶಿವ ಮತ್ತು ನಾರಾಯಣನನ್ನು ಪೂಜಿಸುವುದರಿಂದ ಸಮಸ್ಯೆಗಳು ಕಡಿಮೆ ಆಗುತ್ತದೆ. ರಾಹು ದೋಷವನ್ನು ಕಡಿಮೆ ಮಾಡಲು ಕಪ್ಪು ನಾಯಿಗೆ ಬುಧವಾರ ಸಿಹಿ ರೊಟ್ಟಿಯನ್ನು ತಿನ್ನಿಸಬೇಕು.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ಜ್ಯೋತಿಷ ಶಾಸ್ತ್ರದ ಪ್ರಕಾರ, ರಾಹು ದೋಷವನ್ನು ಕಡಿಮೆ ಮಾಡಲು ಸ್ನಾನದ ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಪ್ರತಿದಿನ ಸ್ನಾನ ಮಾಡಬೇಕು. ಇದರಿಂದ ರಾಹು ದೋಷ ಮಾತ್ರವಲ್ಲದೇ ಶನಿ ದೋಷ ಸಹ ಕಡಿಮೆ ಆಗುತ್ತದೆ.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ರಾಹುವಿನ ಮಂತ್ರ ಓಂ ರಾ ರಹ್ವೇ ನಮಃ ಅನ್ನು ನಿಯಮಿತವಾಗಿ ಜಪಿಸಬೇಕು. ಇದರಿಂದ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರ ಸಿಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಕೆಟ್ಟ ಚಟಕ್ಕೆ ಬಲಿಯಾಗಬಾರದು.
Rahu Mahadasha: 18 ವರ್ಷ ಬೆಂಬಿಡದೇ ಕಾಡುತ್ತೆ ಈ ರಾಹು, ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)