Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

Lord Ganesha: ಹಿಂದೂ ಧರ್ಮದಲ್ಲಿ ಪ್ರತಿದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಆದರೆ ಯಾವುದೇ ಪೂಜೆಯಲ್ಲಿ ಮೊದಲು ಗಣಪತಿಯನ್ನು ಪೂಜಿಸಲಾಗಿದ್ದರೂ, ಬುಧವಾರದ ಗಣೇಶನ ಪೂಜೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಈ ದಿನ ಕೆಲ ವಿಶೇಷ ವಸ್ತುಗಳನ್ನು ಅರ್ಪಣೆ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ.

First published:

  • 18

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ಹಿಂದೂ ಧರ್ಮದಲ್ಲಿ ಗಣೇಶ ಪೂಜೆಗೆ ಬಹಳ ಮಹತ್ವವಿದೆ. ನಂಬಿಕೆಗಳ ಪ್ರಕಾರ, ಗಣೇಶನನ್ನು ಆದಿ ದೇವರು ಎಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಕಾರ್ಯ ಅಥವಾ ಪೂಜೆಯಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಪ್ರತಿ ದಿನವನ್ನು ವಿಭಿನ್ನ ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಅದೇ ರೀತಿ ಬುಧವಾರ ಗಣೇಶನಿಗೆ.

    MORE
    GALLERIES

  • 28

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ನಿಯಮಾನುಸಾರ ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ದಿನ ಬೆಳಗ್ಗೆ ಸ್ನಾನದ ನಂತರ ಗಣೇಶನನ್ನು ಪೂಜಿಸಲಾಗುತ್ತದೆ. ಇಂದು ಗಣೇಶನ ಪೂಜೆ ಮಾಡುವಾಗ ವಿಶೇಷ ನೈವೇದ್ಯವನ್ನು ಅರ್ಪಿಸುವುದರಿಂದ ಗಣಪತಿಯನ್ನು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ.

    MORE
    GALLERIES

  • 38

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ಗರಿಕೆ: ಗಣೇಶನಿಗೆ ಗರಿಕೆ ಎಂದರೆ ತುಂಬಾ ಇಷ್ಟ. ಇದನ್ನು ಅರ್ಪಿಸುವ ಸಂಪ್ರದಾಯ ಬಹಳ ಪ್ರಾಚೀನವಾದುದು. 3 ಅಥವಾ 5 ಗರಿಕೆಯನ್ನು ಅರ್ಪಿಸಿದರೆ ಬಹಳ ಶ್ರೇಷ್ಠ ಎನ್ನಲಾಗುತ್ತದೆ. ನೀವು ಗಣೇಶನ ದೇವಸ್ಥಾನಕ್ಕೆ ಹೋದಾಗಲೆಲ್ಲಾ ಇದ್ದನ್ನು ಅರ್ಪಣೆ ಮಾಡಬಹುದು.

    MORE
    GALLERIES

  • 48

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ಹೂವುಗಳು: ದೇವರ ಪೂಜೆಯಲ್ಲಿ ಹೂವುಗಳನ್ನು ಖಂಡಿತವಾಗಿ ಅರ್ಪಿಸಲಾಗುತ್ತದೆ. ಗಣೇಶನಿಗೂ ಹೂವುಗಳೆಂದರೆ ತುಂಬಾ ಇಷ್ಟ. ಗಣೇಶನಿಗೆ ಕಮಲದ ಹೂವು ಎಂದರೆ ತುಂಬಾ ಪ್ರಿಯ ಎನ್ನಲಾಗುತ್ತದೆ. ಆದರೆ ಪೂಜೆಯ ಸಮಯದಲ್ಲಿ ಯಾವ ಹೂವನ್ನು ಅರ್ಪಿಸಿದರೂ ಲಂಬೋದರನಿಗೆ ಬಹಳ ಸಂತೋಷವಾಗುತ್ತದೆ.

    MORE
    GALLERIES

  • 58

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ಮೋದಕ: ಲಡ್ಡು ಅಥವಾ ಮೋದಕ ಗಣೇಶನಿಗೆ ತುಂಬಾ ಇಷ್ಟವಾಗುತ್ತದೆ. ಗಣೇಶನ ಪೂಜೆಯಲ್ಲಿ ಮೋದಕವನ್ನು ಖಂಡಿತವಾಗಿ ಅರ್ಪಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲಿ ಗಣೇಶನ ಪೂಜೆಗೆ ವಿಶೇಷವಾಗಿ ವಿವಿಧ ರೀತಿಯ ಮೋದಕವನ್ನು ಅರ್ಪಿಸಲಾಗುತ್ತದೆ. ಮೋದಕದ ಜೊತೆಗೆ ಗಣೇಶನಿಗೆ ಮೋತಿಚೂರು ಲಡ್ಡೂ ತುಂಬಾ ಇಷ್ಟ.

    MORE
    GALLERIES

  • 68

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ಸಿಂಧೂರ: ಸಿಂಧೂರ ಕೂಡ ಗಣೇಶನಿಗೆ ತುಂಬಾ ಇಷ್ಟವಾಗುತ್ತದೆ. ಇದು ಮಂಗಳನ ಸಂಕೇತ ಎನ್ನಲಾಗುತ್ತದೆ. ಗಣಪತಿಗೆ ಸಿಂಧೂರವನ್ನು ಅರ್ಪಿಸಿದರೆ ಬಹಳ ಶ್ರೇಷ್ಠವಂತೆ. ಗಣೇಶ ಪೂಜೆಯ ಸಮಯದಲ್ಲಿ ಅದನ್ನು ಭಗವಂತನಿಗೆ ಅರ್ಪಿಸುವುದರೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 78

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    ಬಾಳೆಹಣ್ಣು: ಗಣೇಶನಿಗೆ ಬಾಳೆಹಣ್ಣು ಕೂಡ ಬಹಳ ಪ್ರಿಯ ಎನ್ನಲಾಗುತ್ತದೆ. ಗಣೇಶನಿಗೆ ಯಾವಾಗಲೂ ಬಾಳೆಹಣ್ಣನ್ನು ಅರ್ಪಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಗಣೇಶನಿಗೆ ಬಾಳೆಹಣ್ಣುಗಳನ್ನು ಯಾವಾಗಲೂ ಜೋಡಿಯಾಗಿ ಅರ್ಪಿಸಬೇಕು.

    MORE
    GALLERIES

  • 88

    Lord Ganesha: ನಿಮ್ಮ ಸಂಪತ್ತು ಹೆಚ್ಚಾಗಬೇಕು ಅಂದ್ರೆ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿ ಸಾಕು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES