Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

ನರಸಿಂಹ ಜಯಂತಿಗೆ (Narasimha Jayanti ) ವಿಶೇಷ ಮಹತ್ವವಿದೆ. ಈ ದಿನ ವಿಷ್ಣುವಿನ (Vishnu) ಅವತಾರವಾದ ನರಸಿಂಹನನ್ನು ಪೂಜಿಸಲಾಗುತ್ತದೆ. ಈ ದಿನದಂದು ಪೂಜೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

First published:

  • 18

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ನರಸಿಂಹ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 14 ರಂದು ನರಸಿಂಹ ಜಯಂತಿ ಬಂದಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನದಂದು ವಿಷ್ಣುವು ನರಸಿಂಹನ ಅವತಾರ ತಾಳಿ ಹಿರಣ್ಯ ಕಶಿಪುವನ್ನು ಕೊಂದನು.

    MORE
    GALLERIES

  • 28

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ನರಸಿಂಹ ಜಯಂತಿಗೆ ವಿಶೇಷ ಮಹತ್ವವಿದೆ. ಈ ದಿನ ವಿಷ್ಣುವಿನ ಅವತಾರವಾದ ನರಸಿಂಹನನ್ನು ಪೂಜಿಸಲಾಗುತ್ತದೆ. ಈ ದಿನದಂದು ಪೂಜೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

    MORE
    GALLERIES

  • 38

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ಈ ದಿನ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ವಿಷ್ಣುವನ್ನು ನರಸಿಂಹನ ಅವತಾರದಲ್ಲಿ ಪೂಜಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು

    MORE
    GALLERIES

  • 48

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ದಂತಕಥೆಯ ಪ್ರಕಾರ, ಹಿರಣ್ಯಾಕ್ಷನ ಹತ್ಯೆಯ ಬಳಿಕ ಹಿರಣ್ಯಕಶಿಪುವನ್ನು ದೇವತೆಗಳ ಮೇಲೆ ಕೋಪಗೊಂಡಿತು ಅಲ್ಲದೇ, ವಿಷ್ಣುವನ್ನು ತನ್ನ ಶತ್ರು ಎಂದು ಪರಿಗಣಿಸಿದ್ದ.

    MORE
    GALLERIES

  • 58

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ಇದೇ ಕಾರಣಕ್ಕೆ ಆತ ಕಠಿಣ ತಪ್ಪಸ್ಸು ಮಾಡಿ ವರವನ್ನು ಪಡೆದಿದ್ದ ಅದರ ಅನುಸಾರ ದೇವತೆಗಳಿಂದಾಗಲಿ, ಪ್ರಾಣಿಗಳಿಂದಾಗಿ ಬೆಳಗ್ಗಿನ ಹೊತ್ತು ಆಗಲಿ, ರಾತ್ರಿ ಆಗಲಿ ಮನೆಯೊಳಗೆ ಆಗಲಿ ರಾತ್ರಿ ಆಗಲಿ ನನ್ನ ಸಾವು ಬರಬಾರದು ಎಂದು ಹಿರಣ್ಯ ಕಶಿಪು ವರ ಪಡೆದಿದ್ದ. ಈ ಹಿನ್ನಲೆ ವಿಷ್ಣುವು ಸಿಂಹನ ಅವತಾರ ತಾಳಿ ಮುಸ್ಸಂಜೆ ಅವಧಿಯಲ್ಲಿ ಹೊಸ್ತಿಲ ಮೇಲೆ ಬಲಿ ಪಡೆದ.

    MORE
    GALLERIES

  • 68

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ತನ್ನನ್ನು ತಾನು ದೇವರೆಂದು ಪರಿಗಣಿಸಲು ಪ್ರಾರಂಭಿಸಿದ ಆತ ಮೂರು ಲೋಕಗಳನ್ನು ಹಿಂಸಿಸಲು ಪ್ರಾರಂಭಿಸಿದನು. ಆತನ ಭಯದಿಂದ ದೇವತೆಗಳು ವಿಷ್ಣು ಮೊರೆ ಹೋದರು.

    MORE
    GALLERIES

  • 78

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ಹಿರಣ್ಯಕಶಿಪುವಿನ ಮಗ ಪ್ರಹ್ಲಾದನು ಬಾಲ್ಯದಿಂದಲೂ ವಿಷ್ಣುವಿನ ಭಕ್ತನಾಗಿದ್ದನು. ಆತನಿಗೆ ವಿಷ್ಣುವಿನ ಜಪಿಸದಂತೆ ಎಚ್ಚರಿಕೆ ನೀಡಿ ಸಾಕಷ್ಟು ಹಿಂಸಿಸಿದ. ಆದರೆ, ಅದು ಯಾವುದೂ ಯಶಸ್ವಿಯಾಗಲಿಲ್ಲ.

    MORE
    GALLERIES

  • 88

    Narasimha Jayanti: ಇದೇ ದಿನ ವಿಷ್ಣು ನರಸಿಂಹ ಅವತಾರ ತಾಳಿದ್ದು, ಪುರಾಣ ಕಥೆ ಮಾಹಿತಿ ಇಲ್ಲಿದೆ

    ಒಂದು ದಿನ ಹರಿನಾಮಸ್ಮರಣೆ ಮಾಡುವ ವಿಷ್ಣುವನ್ನು ತೋರಿಸುವಂತೆ ಪ್ರಹ್ಲಾದನಿಗೆ ಕೇಳಿ ಕಂಬ ಒಡೆದಾಗ ವಿಷ್ಣುವು ಉಗ್ರ ನರಸಿಂಹ ಅವತಾರದಲ್ಲಿ ಬಂದು ಆತನ ಕೊಂದನು.

    MORE
    GALLERIES