Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

Narasimha Jayanti 2023: ವೈಶಾಖ ಮಾಸದ ಶುಕ್ಲ ಪಕ್ಷ ಚತುರ್ದಶಿ ತಿಥಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನರಸಿಂಹ ಜಯಂತಿಯು ಗುರುವಾರ, ಮೇ 04 ರಂದು ಬಂದಿದ್ದು, ಈ ದಿನ ದೇವರಿಗೆ ಕೆಲ ವಸ್ತುಗಳನ್ನು ಅರ್ಪಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    ಈ ವರ್ಷ ವೈಶಾಖ ಶುಕ್ಲ ಚತುರ್ದಶಿ ತಿಥಿಯು ಮೇ 03 ರಿಂದ 11:49 ರಿಂದ ಪ್ರಾರಂಭವಾಗುತ್ತದೆ. ಮರುದಿನ ಮೇ 04 ರಂದು ರಾತ್ರಿ 11:44 ರವರೆಗೆ ಇರುತ್ತದೆ. ನರಸಿಂಹನನ್ನು ವಿಷ್ಣುವಿನ ಉಗ್ರ ಅವತಾರವೆಂಬ ನಂಬಿಕೆ ಇದ್ದು, ಈ ದಿನದಂದು ಹಿರಣ್ಯ ಕಶಿಪುವಿನ ವಧೆ ಆಗಿದ್ದು ಎನ್ನಲಾಗುತ್ತದೆ.

    MORE
    GALLERIES

  • 27

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    ಈ ನರಸಿಂಹ ಜಯಂತಿಯಂದು ಕೆಲ ವಸ್ತುಗಳನ್ನು ಅರ್ಪಿಸಿದ್ರೆ ಸಂಪತ್ತು ಹೆಚ್ಚಾಗುತ್ತದೆ ಹಾಗೂ ಅನೇಕ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಮುಖ್ಯವಾಗಿ ನರಸಿಂಹ ಉಗ್ರ ರೂಪ ಆಗಿರುವುದರಿಂದ, ತಂಪಾದ ವಸ್ತುಗಳನ್ನು ಅರ್ಪಿಸುವುದು ಬಹಳ ಮುಖ್ಯ.

    MORE
    GALLERIES

  • 37

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    ನವಿಲು ಗರಿ: ನೀವು ಗಮನಿಸಿರಬಹುದು ವಿಷ್ಣುವಿಗೆ ನವಿಲು ಗರಿ ಎಂದರೆ ಬಹಳ ಇಷ್ಟ. ಹಾಗಾಗಿ ನರಸಿಂಹ ಜಯಂತಿಯಂದು ದೇವರಿಗೆ ನವಿಲು ಗರಿಯನ್ನು ಅರ್ಪಿಸಿದರೆ ಕಾಳಸರ್ಪ ದೋಷದಿಂದ ಪರಿಹಾರ ಸಿಗುತ್ತದೆ.

    MORE
    GALLERIES

  • 47

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    ತಣ್ಣೀರು: ಉದ್ರ ಸ್ವರೂಪಿ ನರಸಿಂಹನಿಗೆ ತಣ್ಣೀರಿನಿಂದ ಅಭಿಷೇಕ ಮಾಡಬೇಕು ಎನ್ನಲಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ ಇದು ನಿಮ್ಮ ಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ.

    MORE
    GALLERIES

  • 57

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    ಹಾಲು ಮತ್ತು ಮೊಸರು: ನರಸಿಂಹನಿಗೆ ಹಾಲು ಅಥವಾ ಮೊಸರಿನ ಅಭಿಷೇಕ ಮಾಡುವುದು ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ನಿಮಗೆ ಯಾವುದೇ ಕೆಲಸದಲ್ಲಿ ಪದೇ ಪದೇ ಸಮಸ್ಯೆ ಆಗುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ.

    MORE
    GALLERIES

  • 67

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    ನಾಗಕೇಸರ ಹೂವು: ನಿಮ್ಮ ಜೀವನದಲ್ಲಿ ಸಂಪತ್ತು ಹೆಚ್ಚಾಗಬೇಕು ಅಂದ್ರೆ ನರಸಿಂಹ ದೇವರಿಗೆ ನಾಗ ಕೇಸರ ಹೂವನ್ನು ಅರ್ಪಿಸಬೇಕು ಎನ್ನಲಾಗುತ್ತದೆ. ಅಲ್ಲದೇ, ಈ ಹೂವನ್ನು ನಿಮ್ಮ ಲಾಕರ್ ಅಥವಾ ಹಣ ಇಡುವ ಜಾಗದಲ್ಲಿ ಸಹ ಇಡಬೇಕು.

    MORE
    GALLERIES

  • 77

    Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES