Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

Mangal Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹ ಸಂಚಾರ ಮಾಡಿದಾಗ ಅದರಿಂದ ಎಲ್ಲಾ ರಾಶಿಗಳು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದರೆ ಇದರಿಂದ ಕೆಲ ರಾಶಿಯವರ ಜೀವನದಲ್ಲಿ ಯಶಸ್ಸು ಲಭಿಸಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    ಜ್ಯೋತಿಷ್ಯದಲ್ಲಿ.. ಮಂಗಳ ಗ್ರಹವನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಮಾರ್ಚ್ 13, 2023 ರಂದು ಮಂಗಳವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಮಂಗಳ ಗ್ರಹ 10 ಮೇ 2023 ರವರೆಗೆ ಅದೇ ರಾಶಿಯಲ್ಲಿ ಇರುತ್ತದೆ. ನಂತರ ಮೇ 10, 2023 ರಂದು ಅಂದರೆ ಇಂದು  ಕಟಕ ರಾಶಿಯನ್ನು ಪ್ರವೇಶಿಸುತ್ತದೆ.

    MORE
    GALLERIES

  • 27

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳಿಗೆ ಮಂಗಳದ ಈ ಸಂಚಾರ ಪ್ರಯೋಜನಕಾರಿಯಾಗಿಎಲಿದೆ. ಜ್ಯೋತಿಷಿಗಳ ಪ್ರಕಾರ ಈ ಮಂಗಳ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    ಕುಂಭ ರಾಶಿ: ಕುಂಭ ರಾಶಿಯವರು ಈ ಸಂಚಾರದಿಂದ ಉತ್ತಮ ಫಲಿತಾಂಶ ಸಿಗಲಿದೆ. ಈ ಸಮಯದಲ್ಲಿ ಕುಂಭ ರಾಶಿಯವರು ತಮ್ಮ ಶತ್ರುಗಳನ್ನು ಗೆಲ್ಲುತ್ತಾರೆ. ನಿಮ್ಮ ಕೆಲಸವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಆದರೆ ಹಣ ಲಾಭವಿದೆ.

    MORE
    GALLERIES

  • 47

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    ಕನ್ಯಾ ರಾಶಿ: ಈ ಸಂಚಾರದಿಂದ ಕನ್ಯಾ ರಾಶಿಯವರು ಸಹ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ನೀವು ಯಾವುದೇ ಹೊಸ ಯೋಜನೆಗಳನ್ನು ಮಾಡಿದರೆ, ಅವು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶವಿರುತ್ತದೆ. ಅನಗತ್ಯ ಚರ್ಚೆಗಳಲ್ಲಿ ತೊಡಗಬೇಡಿ.

    MORE
    GALLERIES

  • 57

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    ಧನು ರಾಶಿ: ಧನು ರಾಶಿಯವರಿಗೆ ಮಂಗಳ ಸಂಚಾರ ಉತ್ತಮವಾಗಿರಲಿದೆ. ಧನು ರಾಶಿಯವರು ಈ ಅವಧಿಯಲ್ಲಿ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಆದಾಯ ಹೆಚ್ಚಾಗುತ್ತವೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

    MORE
    GALLERIES

  • 67

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    ಮೀನ ರಾಶಿ: ಮಂಗಳ ಸಂಚಾರವು ಮೀನ ರಾಶಿಯ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ. ಈ ಅವಧಿಯಲ್ಲಿ ಮೀನ ರಾಶಿಯವರು ಯಶಸ್ಸನ್ನು ಪಡೆಯುತ್ತಾರೆ. ವಿದೇಶದಲ್ಲಿ ಓದುವ ಕನಸು ಕಂಡರೆ ಅದು ನನಸಾಗುತ್ತದೆ. ಹಲವು ದಿನಗಳಿಂದ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ

    MORE
    GALLERIES

  • 77

    Mangal Gochar: ಜುಲೈ ತನಕ ಈ ರಾಶಿಗಳದ್ದೇ ರಾಜ್ಯಭಾರ, ಕುಬೇರನ ಖಜಾನೆ ಸಿಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES