Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

Chankya Niti: ನೀವು ಕೆಲವು ಕೆಲಸಗಳಿಗೆ ಹಣವನ್ನು ಖರ್ಚು ಮಾಡಬೇಕಾದರೆ ಬಹಳ ಯೋಚನೆ ಮಾಡಬೇಕಾಗುತ್ತದೆ. ಅದರಿಂದ ನಮಗೇ ನಷ್ಟವಾಗುತ್ತದೆ ಎಂದು ಅನಿಸುತ್ತದೆ. ಆದರೆ ಕೆಲವು ವಿಚಾರಕ್ಕೆ ಹಣ ಖರ್ಚು ಮಾಡಿದ ನಂತರವೂ ವ್ಯಕ್ತಿಯ ಸಂಪತ್ತು ಬೆಳೆಯುತ್ತಲೇ ಇರುತ್ತದೆ ಎನ್ನುತ್ತಾರೆ ಚಾಣಕ್ಯರು.

First published:

  • 17

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    ಚಾಣಕ್ಯ ನೀತಿ ಹೊಸ ಆಲೋಚನೆಗಳೊಂದಿಗೆ ಮುಂದುವರಿಯುವ ಮತ್ತು ಜೀವನದ ಅಂಶಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತದೆ. ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯ ಅವರು ಚಾಣಕ್ಯ ನೀತಿಯಲ್ಲಿ ಹಣವನ್ನು ಗಳಿಸಲು, ಖರ್ಚು ಮಾಡಲು ಮತ್ತು ಉಳಿಸಲು ಸರಿಯಾದ ಮಾರ್ಗಗಳ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.

    MORE
    GALLERIES

  • 27

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    ಆಚಾರ್ಯ ಚಾಣಕ್ಯರು, ಚಾಣಕ್ಯ ನೀತಿಯಲ್ಲಿ ಅಂತಹ ಕೆಲವು ಸ್ಥಳಗಳು ಮತ್ತು ಸನ್ನಿವೇಶಗಳ ಬಗ್ಗೆ ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಕೆಲ ವಿಚಾರಕ್ಕೆ ಹಣವನ್ನು ಖರ್ಚು ಮಾಡುವುದರಲ್ಲಿ ಹಿಂದೆ ಬೀಳಬಾರದಂತೆ, ಹಣವನ್ನು ಮುಕ್ತವಾಗಿ ಖರ್ಚು ಮಾಡಬೇಕಂತೆ.

    MORE
    GALLERIES

  • 37

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಚಾಣಕ್ಯನಿಗೆ ಉತ್ತಮ ಜ್ಞಾನವಿದೆ. ಸಂಪತ್ತನ್ನು ಹೆಚ್ಚಿಸಲು, ಕೆಲವು ಸ್ಥಳಗಳಲ್ಲಿ ವೆಚ್ಚವನ್ನು ಹೆಚ್ಚಿಸಲು ಚಾಣಕ್ಯರು ಹೇಳಿದ್ದಾರೆ. ಈ ರೀತಿ ಖರ್ಚು ಮಾಡುವುದರಿಂದ ನಿಮ್ಮ ಆದಾಯ ಮಾತ್ರವಲ್ಲದೇ ಸಮೃದ್ಧಿಯೂ ಹೆಚ್ಚುತ್ತದೆ

    MORE
    GALLERIES

  • 47

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    ದೇವಸ್ಥಾನ ಅಥವಾ ಧಾರ್ಮಿಕ ಸ್ಥಳ: ದೇವಸ್ಥಾನದಲ್ಲಿ ಹಣ ನೀಡುವ ಮೊದಲು ಸ್ವಲ್ಪವೂ ಯೋಚಿಸಬೇಡಿ. ದೇವಸ್ಥಾನದಲ್ಲಿ ಹಣ ಕೊಟ್ಟರೆ ದೇವರ ಕೃಪೆ ಸಿಗುತ್ತದೆ. ಇದು ಸಂಪತ್ತನ್ನು ಹೆಚ್ಚಿಸುತ್ತದೆ. ಧಾರ್ಮಿಕ ಕಾರ್ಯಗಳಿಗೆ ನಿಯತಕಾಲಿಕವಾಗಿ ಹಣವನ್ನು ನೀಡುವುದರಿಂದ ಬಡತನ ಬರುವುದಿಲ್ಲ.

    MORE
    GALLERIES

  • 57

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    ರೋಗಿಗಳಿಗೆ ಸಹಾಯ ಮಾಡುವುದು: ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಕುಷ್ಠ ರೋಗಿಗಳಿಗೆ ಅಥವಾ ಇನ್ನಾವುದೇ ಕಾಯಿಲೆ ಇರುವ ವ್ಯಕ್ತಿಗೆ ಸಹಾಯ ಮಾಡುವ ವ್ಯಕ್ತಿ ಎಂದಿಗೂ ಬಡವನಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅವನ ಸಂಪತ್ತು ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಕುಷ್ಠರೋಗಿಗಳು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಈ ಆರ್ಥಿಕ ಸಹಾಯದಿಂದ ಅವರು ಸಂತೋಷಪಡುತ್ತಾರೆ. ಇದರಿಂದಾಗಿ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 67

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    ಬಡವರ ಶಿಕ್ಷಣಕ್ಕೆ: ನೀವು ಸಮರ್ಥರಾಗಿದ್ದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ಪಡೆಯಲು ನೀವು ಆರ್ಥಿಕ ಸಹಾಯವನ್ನು ನೀಡಬೇಕು. ಇದು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ. ನಿಮ್ಮ ಸಂಪಾದನೆಯ ಒಂದು ಭಾಗವನ್ನು ಬೇರೆಯವರ ವಿದ್ಯಾಭ್ಯಾಸಕ್ಕೆ ತೊಡಗಿಸಿದರೆ, ಲಕ್ಷ್ಮಿಯ ಕೃಪೆಯಿಂದ ಮುಂದಿನ ಅವಧಿಯಲ್ಲಿಯೂ ನಿಮ್ಮ ಸಂಪತ್ತು ಹೆಚ್ಚುತ್ತದೆ.

    MORE
    GALLERIES

  • 77

    Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್​ ಜಾಸ್ತಿ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES