Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

Lord Vishnu: ಆಹಾರವನ್ನು ತೆಗೆದುಕೊಳ್ಳದಿದ್ದರೆ ಜೀವ ಕಳೆದುಕೊಳ್ಳದ ಸನ್ನಿವೇಶದಲ್ಲಿ ಈ ಮೂವರಿಂದ ಊಟವನ್ನು ಪಡೆಯಬಾರದಂತೆ. ಯಾರು ಮೂವರು ಅಂತೀರಾ? ಇಲ್ಲಿದೆ ನೋಡಿ.

First published:

  • 18

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಹಸಿದವರಿಗೆ ಆಹಾರ ನೀಡುವ ಪ್ರತಿಯೊಬ್ಬರಿಗೆ ಸಾಕ್ಷಾತ್​ ಪರಮಾತ್ಮ ರಕ್ಷಣೆ ಮಾಡ್ತಾನೆ ಅಂತ ಹೇಳಿರುವುದನ್ನು ನಾವು ಕೇಳಿದ್ದೇವೆ. ಹಿರಿಯರು ಈ ಹಿಂದಿನಿಂದಲೂ ಇದನ್ನೆಲ್ಲಾ ಹೇಳಿಕೊಂಡೇ ಬಂದಿದ್ದಾರೆ.(ಸಾಂಕೇತಿಕ ಚಿತ್ರ)

    MORE
    GALLERIES

  • 28

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಆದರೆ ಈ ಮೂವರು ಆಹಾರ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಬೇಡಿ ಅಂತ ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆಯಂತೆ. ನೀನು ಹಸಿವಿನಿಂದ ಜೀವಕ್ಕೆ ಅಪಾಯ ಇಲ್ಲ ಅಂತ ಆದ್ರೆ ಈ ಮೂವರಿಂದ ಆಹಾರವನ್ನು ಪಡೆಯಬೇಡ ಎಂದು ಗರುಡ ಪುರಾಣ ಉಲ್ಲೇಖವಾಗಿದೆಯಂತೆ.(ಸಾಂಕೇತಿಕ ಚಿತ್ರ)

    MORE
    GALLERIES

  • 38

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಆಹಾರವನ್ನು ತೆಗೆದುಕೊಳ್ಳದಿದ್ದರೆ ಜೀವ ಕಳೆದುಕೊಳ್ಳದ ಸನ್ನಿವೇಶದಲ್ಲಿ ಈ ಮೂವರಿಂದ ಊಟವನ್ನು ಪಡೆಯಬಾರದಂತೆ. ಯಾರು ಮೂವರು ಅಂತೀರಾ? ಇಲ್ಲಿದೆ ನೋಡಿ.(ಸಾಂಕೇತಿಕ ಚಿತ್ರ)

    MORE
    GALLERIES

  • 48

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಮೊದಲಿಗೆ ಜಿಪುಣನಿಂದ ಯಾವುದೇ ಕಾರಣಕ್ಕೂ ಆಹಾವರವನ್ನು ಪಡೆಯಬಾರದು ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆಯಂತೆ. ಯಾಕೆಂದ್ರೆ ಜಿಪುಣ ಒಲ್ಲದ ಮನಸ್ಸಿನಿಂದ ಊಟ ಕೊಟ್ಟರೆ ಅದನ್ನು ತಿನ್ನುವುದರಿಂದ ನಮಗೂ ಅದೇ ರೀತಿಯ ಮನಸ್ಥಿತಿ ಬರಬಹುದು ಎಂದು ಹೇಳಲಾಗುತ್ತಂತೆ.(ಸಾಂಕೇತಿಕ ಚಿತ್ರ)

    MORE
    GALLERIES

  • 58

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಎರಡನೇಯದ್ದು ಶತ್ತುವಿನಿಂದ ಯಾವುದೇ ಕಾರಣಕ್ಕೂ ಆಹಾರವನ್ನು ಪಡೆಯಬಾರದಂತೆ. ಶತ್ರುವಿನ ಮನಸ್ಸಿನಲ್ಲಿ ಏನು ಇರುತ್ತೆ ಅಂತ ತಿಳಿದಿಕೊಳ್ಳುವುದು ಕಷ್ಟ. ಹೀಗಾಗಿ ಶತ್ರುವಿನಿಂದ ಆಹಾರ ಪಡೆಯಬಾರದು.(ಸಾಂಕೇತಿಕ ಚಿತ್ರ)

    MORE
    GALLERIES

  • 68

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಮೂರನೇಯದ್ದು ಸದುದ್ದೇಶವಿಲ್ಲದ ವ್ಯಕ್ತಿ ನೀಡುವ ಆಹಾರವನ್ನು ತಿರಸ್ಕರಿಬೇಕಂತೆ. ಮನಸ್ಸಿನಲ್ಲೇ ಒಳ್ಳೆಯದ್ದನ್ನು ಯೋಚಿಸುವ ವ್ಯಕ್ತಿ ಇನ್ನೂ ಅವರು ನೀಡುವ ಆಹಾರದಲ್ಲಿ ಎಷ್ಟು ಒಳ್ಳೆಯತನ ಇರುತ್ತೆ ಅಂತ ಯೋಚಿಸಬೇಕು. (ಸಾಂಕೇತಿಕ ಚಿತ್ರ)

    MORE
    GALLERIES

  • 78

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 88

    Garuda Purana: ಈ ಮೂವರು ಊಟ ಕೊಟ್ರೆ ಯಾವುದೇ ಕಾರಣಕ್ಕೂ ತಿನ್ನಲೇಬೇಡಿ! ಸ್ವತಃ ಭಗವಾನ್​ ವಿಷ್ಣು ಹೇಳಿದ ಮಾತಿದು!

    ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಅದೇ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ. (ಸಾಂಕೇತಿಕ ಚಿತ್ರ)

    MORE
    GALLERIES