ಇನ್ನು ಹಲವಾರು ಜನರಿಗೆ ಕಾಶಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹೋದವರ ಬಳಿ ಸ್ವಲ್ಪ ನೀರನ್ನು ತರಿಸುತ್ತಾರೆ.ಅ ದು ಅದು ಹೆಚ್ಚು ಸಮಯ ಬರುವುದಿಲ್ಲ. ಖಾಲಿ ಆಗುತ್ತದೆ. ಆದರೆ ಇನ್ನು ಮುಂದೆ ಈ ಚಿಂತೆ ನಿಮಗೆ ಇರುವುದಿಲ್ಲ. ಕಾಶಿಗೆ ಹೋಗಲು ಸಾಧ್ಯವಾಗದವರಿಗೆ ಗುಡ್ ನ್ಯೂಸ್ ನೀಡಿದ ಉತ್ತರ ಪ್ರದೇಶ ಸರ್ಕಾರ. ಹೌದು, ಗಂಗಾಜಲ ಇನ್ನು ಮುಂದೆ ಲೀಟರ್ ಬಾಟಲಿ ರೂಪದಲ್ಲಿ ಸಿಗಲಿದೆ.