Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

Mahashivaratri 2023: ಶಿವ ಭಕ್ತರ ನೆಚ್ಚಿನ ದಿನ ಮಹಾಶಿವರಾತ್ರಿ. ಈ ದಿನ ಶಿವ ಆರಾಧನೆಯ ಮೂಲಕ ನೀವು ಬಯಸಿದ ವರವನ್ನು ಪಡೆಯಬಹುದು. ಹಾಗೆಯೇ, ಶಿವರಾತ್ರಿಯ ದಿನ ಕೆಲ ಕೆಲಸಗಳನ್ನು ಮಾಡುವುದರಿಂದ ಶನಿ ಹಾಗೂ ಕಾಳಸರ್ಪ ದೋಷ ನಿವಾರಣೆ ಆಗುತ್ತದೆ.

First published:

  • 17

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಸಂಪ್ರದಾಯದ ಪ್ರಕಾರ ಮಹಾಶಿವರಾತ್ರಿಯು ಶಿವನ ಆರಾಧನೆಗೆ ಬಹಳ ಪವಿತ್ರವಾಗಿದೆ. ಈ ಕಾರಣಕ್ಕಾಗಿಯೇ ಶಿವ ಭಕ್ತರು ವರ್ಷವಿಡೀ ಈ ಶುಭ ಸಂದರ್ಭಕ್ಕಾಗಿ ಕಾಯುತ್ತಾರೆ. ಹಿಂದೂ ನಂಬಿಕೆಯ ಪ್ರಕಾರ, ಮಹಾಶಿವರಾತ್ರಿಯಂದು ಮಾಡಿದ ಆರಾಧನೆಯು ಸಂಪೂರ್ಣ ಫಲಿತಾಂಶವನ್ನು ನೀಡುತ್ತದೆ, ಇದರಿಂದಾಗಿ ಜೀವನದ ತೊಂದರೆಗಳು ಕಣ್ಣು ಮಿಟುಕಿಸುವುದರಲ್ಲಿ ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 27

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಈ ದಿನ ಸರಿಯಾದ ರೀತಿ ಆರಾಧನೆ ಮಾಡುವುದರಿಂದ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. .ಪಂಚಾಂಗದ ಪ್ರಕಾರ, ಈ ವರ್ಷದ ಮಹಾಶಿವರಾತ್ರಿ ಹಬ್ಬವು ಶನಿ ದೋಷ ಹಾಗೂ ಕಾಳಸರ್ಪ ದೋಷಕ್ಕೆ ಪರಿಹಾರ ನೀಡುತ್ತದೆ ಎನ್ನಲಾಗುತ್ತಿದೆ.

    MORE
    GALLERIES

  • 37

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಶಿವ ಪೂಜೆಯು ಶನಿ ಸಂಬಂಧಿತ ದೋಷಗಳನ್ನು ನಿವಾರಣೆ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜಾತಕದಲ್ಲಿ ಶನಿ ದೋಷವು ನಿಮ್ಮ ತೊಂದರೆಗಳಿಗೆ ಮುಖ್ಯ ಕಾರಣವಾಗಿದ್ದರೆ, ಅದನ್ನು ತಪ್ಪಿಸಲು, ನೀವು ಈ ಮಹಾಶಿವರಾತ್ರಿಯಂದು ಮಹಾದೇವನ ಆರಾಧನೆಯನ್ನು ಮಾಡಬೇಕು. ಮಹಾಶಿವರಾತ್ರಿಯಂದು ಶಿವನ ಆರಾಧನೆಯಲ್ಲಿ ಶಮಿ ಎಲೆಯನ್ನ ಸಲ್ಲಿಸಿ, ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿದರೆ, ಶನಿ ದೋಷ ನಿವಾರಣೆ ಆಗುತ್ತದೆ.

    MORE
    GALLERIES

  • 47

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಮಹಾಶಿವರಾತ್ರಿಯಂದು ಶನಿ ದೋಷದಿಂದ ಪರಿಹಾರ ಪಡೆಯಲು ವಿಶೇಷವಾಗಿ ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು. ಕೆಲವು ಕಾರಣಗಳಿಂದ ನೀವು ಶಿವನಿಗೆ ರುದ್ರಾಭಿಷೇಕವನ್ನು ಮಾಡಲು ಸಾಧ್ಯವಾಗದಿದ್ದರೆ, ಮಹಾಶಿವರಾತ್ರಿಯಂದು ಶಿವನನ್ನ ಪೂಜಿಸುವಾಗ ರುದ್ರಾಕ್ಷ ಜಪದೊಂದಿಗೆ ಶಿವ ಸಹಸ್ರನಾಮ ಅಥವಾ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು.

    MORE
    GALLERIES

  • 57

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಶಿವನ ಆರಾಧನೆಯಿಂದ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ. ಹಾವನ್ನು ಭಗವಾನ್ ಶಿವನ ಕುತ್ತಿಗೆಗೆ ಹಾರ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಜಾತಕದಲ್ಲಿ ಕಾಳಸರ್ಪ ದೋಷ ಇದ್ದರೆ ಈ ಶಿವರಾತ್ರಿಯ ದಿನ ನೀವು ಮಾಡುವ ಪೂಜೆ ಸಹ ಸಹಾಯ ಮಾಡುತ್ತದೆ.

    MORE
    GALLERIES

  • 67

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಕಾಳಸರ್ಪ ದೋಷ ಇದ್ದರೆ ನಿಮ್ಮ ಜೀವನ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ತಪ್ಪಿಸಲು ನೀವು ಈ ಮಹಾಶಿವರಾತ್ರಿಯಂದು ಭಗವಾನ್ ಶಿವನನ್ನು ಪೂಜಿಸುವಾಗ ಕೆಲ ವಿಧಾನಗಳನ್ನು ಫಾಲೋ ಮಾಡಬೇಕು. ಯಾವುದೇ ತಪ್ಪು ಮಾಡದೇ ಪೂಜೆ ಮಾಡುವುದು ಸಹ ಮುಖ್ಯ.

    MORE
    GALLERIES

  • 77

    Mahashivaratri: ಶಿವರಾತ್ರಿ ದಿನ ಈ ಕೆಲಸ ಮಾಡಿದ್ರೆ ಶನಿ-ಕಾಳಸರ್ಪ ದೋಷ ನಿವಾರಣೆ ಆಗುತ್ತೆ

    ಮಹಾಶಿವರಾತ್ರಿಯಂದು ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರುದ್ರಾಭಿಷೇಕ ಮಾಡಿದರೆ ಜಾತಕಕ್ಕೆ ಸಂಬಂಧಿಸಿದ ಈ ದೋಷ ನಿವಾರಣೆಯಾಗುತ್ತದೆ. ಮಹಾಶಿವರಾತ್ರಿಯಂದು ಶಿವನಿಗೆ ಒಂದು ಜೋಡಿ ಬೆಳ್ಳಿ ಹಾವುಗಳನ್ನು ಅರ್ಪಿಸಿದರೆ ಕಾಳಸರ್ಪ ದೋಷ ಸಹ ನಿವಾರಣೆ ಆಗುತ್ತದೆ.

    MORE
    GALLERIES