ಶುಕ್ಲ ಪಕ್ಷದ ಚತುರ್ಥಿ ಶುಕ್ರವಾರದಂದು ಮಹಾಗಣಪತಿ ಹೋಮ ನಡೆಸುವುದು ವಿಶೇಷ ಫಲ ಎನ್ನುತ್ತಾರೆ. ಪ್ರತಿನಿತ್ಯ ಗಣೇಶನ ಆರಾಧನೆಯು ನಿಮ್ಮ ಜೀವನವನ್ನು ಶಾಂತಿಯಿಂದ ಮುನ್ನಡೆಸುತ್ತದೆ, ನಿಮ್ಮ ಜೀವನದಲ್ಲಿ ನಕಾರಾತ್ಮಕತೆಯನ್ನು ನಿವಾರಿಸುತ್ತದೆ ಮತ್ತು ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)