Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
Chandika Yaga: ಹಿಂದೂ ಧರ್ಮದಲ್ಲಿ ಅನೇಕ ಪೂಜೆಗಳು, ಹವನಗಳಿದೆ. ಒಂದೊಂದು ಹವನ ಹಾಗೂ ಹೋಮಗಳಿಗೆ ಅದರದ್ದೇ ಆದ ಅರ್ಥ ಹಾಗೂ ಮಹತ್ವವಿದೆ. ಇನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣೆಯ ಬೆನ್ನಲ್ಲೇ ಚಂಡಿಕಾ ಯಾಗ ಮಾಡಿಸಿದ್ದು, ಇದೀಗ ಸುದ್ದಿಯಾಗಿದೆ. ಇಷ್ಟಕ್ಕೂ ಈ ಚಂಡಿಕಾ ಯಾಗ ಎಂದರೇನು? ಅದರ ಮಹತ್ವೇನು ಎಂಬುದು ಇಲ್ಲಿದೆ.
ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಬೆಂಕಿಹೊತ್ತಿ ಉರಿಯುತ್ತಿದ್ದು, ಗೆಲುವಿಗಾಗಿ ಒಂದೆಲ್ಲಾ ಒಂದು ದಾರಿಯನ್ನು ಅನುಸರಿಸುತ್ತಿದ್ದಾರೆ. ಹಾಗೆಯೇ, ರಾಜಕಾರಣಿಗಳು ಅಧಿಕಾರಕ್ಕಾಗಿ ದೇವರ ಮೊರೆ ಹೋಗಿದ್ದು, ವಿವಿಧ ಪೂಜೆಗಳನ್ನು ಮಾಡಿಸುತ್ತಿದ್ದಾರೆ.
2/ 8
ಕಳೆದ ಕೆಲ ತಿಂಗಳ ಹಿಂದಷ್ಟೇ ಮಾಜಿ ಸಿಎಂ ಕುಮಾರಸ್ವಾಮಿ ಚಂಡಿಕಾ ಯಾಗವನ್ನು ಮಾಡಿಸಿದ್ದರು. ಈಗ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಶೃಂಗೇರಿಯಲ್ಲಿ ಈ ಚಂಡಿಕಾ ಯಾಗ ಮಾಡಿಸಿದ್ದು, ಗೆಲುವಿಗಾಗಿ ದೇವರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಚಂಡಿಕಾ ಯಾಗವನ್ನು ಯಾರು ಮಾಡಿಸಬೇಕು? ಇದರಿಂದ ಏನೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.
3/ 8
ಚಂಡಿಕಾ ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ ಸೇರಿದಂತೆ ಅನೇಕ ರಾಕ್ಷಸರನ್ನು ಲೋಕ ಕಲ್ಯಾಣ ಮಾಡಿದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಚಂಡಿಕಾ ದೇವಿಯನ್ನು ವರ್ಣಿಸುವ 700 ಶ್ಲೋಕಗಳಿದ್ದು, ಅದನ್ನು ಮಂತ್ರರೂಪಕವಾಗಿ ಹೇಳುತ್ತಾ ಮಾಡುವ ಯಜ್ಞವೇ ಈ ಚಂಡಿಕಾ ಯಾಗ.
4/ 8
ಚಂಡಿಕಾ ಯಾಗವನ್ನು ಯಾರು ಮಾಡಬೇಕು?: ಪುರಾಣಗಳ ಪ್ರಕಾರ ಈ ಯಾಗವನ್ನು ಸುಖಾಸುಮ್ಮನೆ ಮಾಡಲಾಗುವುದಿಲ್ಲ. ಶತ್ರು ಕಾಟ, ಮಾಟ ಮಂತ್ರದಿಂದ ಸಮಸ್ಯೆ ಆಗಿದ್ದರೆ, ಜೀವ ಭಯ ಇದ್ದರೆ ಇದನ್ನು ಮಾಡಬಹುದು. ಹಾಗೆಯೇ ಜ್ಯೋತಿಷಿಗಳ ಸಲಹೆ ಮೇರೆಗೆ ಬೇರೆ ಸಮಸ್ಯೆ ಇದ್ದರೂ ಸಹ ಈ ಯಾಗ ಮಾಡಿಸಬಹುದು.
5/ 8
ಈ ಯಾಗದ ವಿಧಗಳು: ಚಂಡಿಕಾ ಯಾಗದಲ್ಲಿ ಸಹ ಕೆಲ ವಿಧಗಳಿದೆ. ಶತ ಚಂಡಿಕಾ ಯಾಗ, ಪ್ರಯೂತ ಚಂಡಿಯಾಗ, ಆಯುತ ಚಂಡಿಯಾಗ ಎಂದು. ಪರಿಣಿತರ ಸಲಹೆ ಮೇರೆಗೆ ಈ ಯಾಗಗಳನ್ನು ಮಾಡಿಸಬೇಕು.
6/ 8
ಯಾವಾಗ ಈ ಯಾಗ ಮಾಡಬೇಕು? ಈ ಯಾಗವನ್ನು ಮಾಡಲು ಸಹ ಒಂದು ದಿನವಿರುತ್ತದೆ. ಎಲ್ಲಾ ದಿನಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಈ ಯಾಗವನ್ನು ಮಾಡಬಾರದು. ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ ದಿನ ಈ ಯಾಗವನ್ನು ಮಾಡಬಹುದು.
7/ 8
ಯಾಗದಿಂದ ಪ್ರಯೋಜನಗಳು: ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಿ ಜೀವನದಲ್ಲಿ ಶಾಂತಿ ಹೆಚ್ಚಿಸುತ್ತದೆ. ಮಾಟ ಮಂತ್ರದಿಂದ ಸಮಸ್ಯೆ ಆಗಿದ್ದರೆ ಅದಕ್ಕೆ ಸಹ ಇದರಿಂದ ಪರಿಹಾರ ಸಿಗುತ್ತದೆ. ಒಟ್ಟಾರೆ ಬದುಕಿನ ಅನೇಕ ಸಮಸ್ಯೆಗಳಿಗೆ ಇದು ಮುಕ್ತಿ ನೀಡುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಬೆಂಕಿಹೊತ್ತಿ ಉರಿಯುತ್ತಿದ್ದು, ಗೆಲುವಿಗಾಗಿ ಒಂದೆಲ್ಲಾ ಒಂದು ದಾರಿಯನ್ನು ಅನುಸರಿಸುತ್ತಿದ್ದಾರೆ. ಹಾಗೆಯೇ, ರಾಜಕಾರಣಿಗಳು ಅಧಿಕಾರಕ್ಕಾಗಿ ದೇವರ ಮೊರೆ ಹೋಗಿದ್ದು, ವಿವಿಧ ಪೂಜೆಗಳನ್ನು ಮಾಡಿಸುತ್ತಿದ್ದಾರೆ.
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
ಕಳೆದ ಕೆಲ ತಿಂಗಳ ಹಿಂದಷ್ಟೇ ಮಾಜಿ ಸಿಎಂ ಕುಮಾರಸ್ವಾಮಿ ಚಂಡಿಕಾ ಯಾಗವನ್ನು ಮಾಡಿಸಿದ್ದರು. ಈಗ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಶೃಂಗೇರಿಯಲ್ಲಿ ಈ ಚಂಡಿಕಾ ಯಾಗ ಮಾಡಿಸಿದ್ದು, ಗೆಲುವಿಗಾಗಿ ದೇವರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಚಂಡಿಕಾ ಯಾಗವನ್ನು ಯಾರು ಮಾಡಿಸಬೇಕು? ಇದರಿಂದ ಏನೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
ಚಂಡಿಕಾ ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ ಸೇರಿದಂತೆ ಅನೇಕ ರಾಕ್ಷಸರನ್ನು ಲೋಕ ಕಲ್ಯಾಣ ಮಾಡಿದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಚಂಡಿಕಾ ದೇವಿಯನ್ನು ವರ್ಣಿಸುವ 700 ಶ್ಲೋಕಗಳಿದ್ದು, ಅದನ್ನು ಮಂತ್ರರೂಪಕವಾಗಿ ಹೇಳುತ್ತಾ ಮಾಡುವ ಯಜ್ಞವೇ ಈ ಚಂಡಿಕಾ ಯಾಗ.
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
ಚಂಡಿಕಾ ಯಾಗವನ್ನು ಯಾರು ಮಾಡಬೇಕು?: ಪುರಾಣಗಳ ಪ್ರಕಾರ ಈ ಯಾಗವನ್ನು ಸುಖಾಸುಮ್ಮನೆ ಮಾಡಲಾಗುವುದಿಲ್ಲ. ಶತ್ರು ಕಾಟ, ಮಾಟ ಮಂತ್ರದಿಂದ ಸಮಸ್ಯೆ ಆಗಿದ್ದರೆ, ಜೀವ ಭಯ ಇದ್ದರೆ ಇದನ್ನು ಮಾಡಬಹುದು. ಹಾಗೆಯೇ ಜ್ಯೋತಿಷಿಗಳ ಸಲಹೆ ಮೇರೆಗೆ ಬೇರೆ ಸಮಸ್ಯೆ ಇದ್ದರೂ ಸಹ ಈ ಯಾಗ ಮಾಡಿಸಬಹುದು.
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
ಯಾವಾಗ ಈ ಯಾಗ ಮಾಡಬೇಕು? ಈ ಯಾಗವನ್ನು ಮಾಡಲು ಸಹ ಒಂದು ದಿನವಿರುತ್ತದೆ. ಎಲ್ಲಾ ದಿನಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಈ ಯಾಗವನ್ನು ಮಾಡಬಾರದು. ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ ದಿನ ಈ ಯಾಗವನ್ನು ಮಾಡಬಹುದು.
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
ಯಾಗದಿಂದ ಪ್ರಯೋಜನಗಳು: ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಿ ಜೀವನದಲ್ಲಿ ಶಾಂತಿ ಹೆಚ್ಚಿಸುತ್ತದೆ. ಮಾಟ ಮಂತ್ರದಿಂದ ಸಮಸ್ಯೆ ಆಗಿದ್ದರೆ ಅದಕ್ಕೆ ಸಹ ಇದರಿಂದ ಪರಿಹಾರ ಸಿಗುತ್ತದೆ. ಒಟ್ಟಾರೆ ಬದುಕಿನ ಅನೇಕ ಸಮಸ್ಯೆಗಳಿಗೆ ಇದು ಮುಕ್ತಿ ನೀಡುತ್ತದೆ.
Chandika Yaga ಮಾಡಿಸಿದ್ರೆ ಸಿಎಂ ಪಟ್ಟ ಗ್ಯಾರಂಟಿನಾ? ಡಿ ಕೆ ಶಿವಕುಮಾರ್ ಮಾಡಿಸಿದ ಈ ಪೂಜೆಯ ಮಹತ್ವವಿದು
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)