Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
Money: ಎಲ್ಲರಿಗೂ ಶ್ರೀಮಂತರಾಗಬೇಕು ಎನ್ನುವ ಬಯಕೆ ಇರುತ್ತದೆ. ಅದಕ್ಕಾಗಿ ಬಹಳ ಕಷ್ಟಪಟ್ಟು ದುಡಿಯುತ್ತಾರೆ. ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಕೆಲವೊಮ್ಮೆ ಗಳಿಸಿದ್ದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಚಾಣಕ್ಯನ ಕೆಲ ನಿಯಮಗಳನ್ನು ಫಾಲೋ ಮಾಡಿದರೆ ಹಣವನ್ನು ಉಳಿಸಿ ಶ್ರೀಮಂತರಾಗಬಹುದು.
ಮಹಾಗುರು ಚಾಣಕ್ಯ ಆದಾಯ, ಖರ್ಚು, ಬಳಕೆ ಮತ್ತು ಹೂಡಿಕೆಯ ಬಗ್ಗೆ ತಮ್ಮ ನೀತಿಯಲ್ಲಿ ವಿವಿರಿಸಿದ್ದಾರೆ. ಚಾಣಕ್ಯನ ಪ್ರಕಾರ, ಹಣವನ್ನು ಖರ್ಚು ಮಾಡುವುದು ಎಷ್ಟು ಮುಖ್ಯವೋ ಅದನ್ನು ಗಳಿಸುವುದು ಅಷ್ಟೇ ಮುಖ್ಯ,
2/ 8
ಹಾಗಾಗಿ ಚಾಣಕ್ಯ ನೀತಿಯಲ್ಲಿ ಹಣದ ಬಗ್ಗೆ ಯಾವಾಗ ಮತ್ತು ಎಲ್ಲಿ ಜಾಗರೂಕರಾಗಿರಬೇಕು ಎಂಬುದನ್ನ ಬಹಳ ಸುಂದರವಾಗಿ ವಿವರಿಸಿದ್ದಾರೆ. ಅವುಗಳನ್ನು ಅನುಸರಿಸುವುದರಿಂದ ನೀವು ಆರ್ಥಿಕವಾಗಿ ಸದೃಢರಾಗುವುದು ಮಾತ್ರವಲ್ಲ, ಯಶಸ್ವಿಯೂ ಆಗಬಹುದು.
3/ 8
ಒಬ್ಬ ವ್ಯಕ್ತಿಯು ಶ್ರೀಮಂತನಾಗಲು ಬಯಸಿದರೆ, ಅವನು ಹಣದ ವೆಚ್ಚ ಮಾಡುವ ಮತ್ತು ಅದನ್ನು ಉಳಿಸುವ ಮಾರ್ಗಗಳನ್ನು ತಿಳಿದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಉಳಿಸುವುದು ಸೂಕ್ತವಲ್ಲ. ಉದಾಹರಣೆಗೆ ಕೆರೆಯ ನೀರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ನಿಂತರೆ ಕೊಳೆಯುತ್ತದೆ. ಇದು ಕೂಡ ಹೀಗಿಯೆ.
4/ 8
ಹಾಗೆಯೇ ಹಣವನ್ನು ದೀರ್ಘಕಾಲ ಇಟ್ಟುಕೊಳ್ಳುವುದರಿಂದ ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಹಣವನ್ನು ಖರ್ಚು ಮಾಡಲು ದಾನವು ಉತ್ತಮ ಮಾರ್ಗವಾಗಿದೆ. ದಾನವು ಹಣವನ್ನು ಕಡಿಮೆ ಮಾಡುವುದಿಲ್ಲ ಆದರೆ ಅದನ್ನು ದ್ವಿಗುಣಗೊಳಿಸುತ್ತದೆ.
5/ 8
ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು, ಆದರೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಗಳಿಕೆಯ ಒಂದು ಭಾಗವನ್ನು ದಾನ ಮಾಡಿ ಮತ್ತು ಹಣವನ್ನು ಹೂಡಿಕೆಗೆ ಬಳಸಿ. ಇಂದಿನಂತೆ, ವಿಮೆ, ಆರೋಗ್ಯ ಯೋಜನೆಗಳು, ಶಿಕ್ಷಣ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.
6/ 8
ಹಣದ ದುರಾಸೆ ಮತ್ತು ಅಹಂಕಾರ ಇರಬಾರದು: ಹಣದ ದುರಾಸೆ ಇದ್ದರೆ ಮನುಷ್ಯ ದಾರಿ ತಪ್ಪುತ್ತಾನೆ. ಹಣವನ್ನು ಸಂಪಾದಿಸಲು ಅವನು ಯಾವುದೇ ಹಂತಕ್ಕೂ ಹೋಗಲು ಸಿದ್ಧನಿದ್ದಾನೆ.ಈ ರೀತಿಯ ವ್ಯಕ್ತಿಯು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ಹಣ ಸಿಕ್ಕಾಗ ಹೆಮ್ಮೆ ಪಡಬೇಡಿ ಎನ್ನುತ್ತಾರೆ ಚಾಣಕ್ಯ.
7/ 8
ಹಣವನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಗಳಿಸಬೇಕು, ಏಕೆಂದರೆ ತಪ್ಪಾದ ರೀತಿಯಲ್ಲಿ ಗಳಿಸಿದ ಹಣವು ಅಲ್ಪಾವಧಿಗೆ ಮಾತ್ರ ಸಂತೋಷ ನೀಡುತ್ತದೆ. ಚಾಣಕ್ಯನ ಪ್ರಕಾರ, ಅನೈತಿಕ ಗಳಿಕೆಗಳು ಬೇಗನೆ ನಾಶವಾಗುತ್ತವೆ. ಹಾಗಾಗಿ ಸರಿಯಾದ ಮಾರ್ಗದಲ್ಲಿ ಹಣ ಗಳಿಸುವುದು ಸೂಕ್ತ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಮಹಾಗುರು ಚಾಣಕ್ಯ ಆದಾಯ, ಖರ್ಚು, ಬಳಕೆ ಮತ್ತು ಹೂಡಿಕೆಯ ಬಗ್ಗೆ ತಮ್ಮ ನೀತಿಯಲ್ಲಿ ವಿವಿರಿಸಿದ್ದಾರೆ. ಚಾಣಕ್ಯನ ಪ್ರಕಾರ, ಹಣವನ್ನು ಖರ್ಚು ಮಾಡುವುದು ಎಷ್ಟು ಮುಖ್ಯವೋ ಅದನ್ನು ಗಳಿಸುವುದು ಅಷ್ಟೇ ಮುಖ್ಯ,
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಹಾಗಾಗಿ ಚಾಣಕ್ಯ ನೀತಿಯಲ್ಲಿ ಹಣದ ಬಗ್ಗೆ ಯಾವಾಗ ಮತ್ತು ಎಲ್ಲಿ ಜಾಗರೂಕರಾಗಿರಬೇಕು ಎಂಬುದನ್ನ ಬಹಳ ಸುಂದರವಾಗಿ ವಿವರಿಸಿದ್ದಾರೆ. ಅವುಗಳನ್ನು ಅನುಸರಿಸುವುದರಿಂದ ನೀವು ಆರ್ಥಿಕವಾಗಿ ಸದೃಢರಾಗುವುದು ಮಾತ್ರವಲ್ಲ, ಯಶಸ್ವಿಯೂ ಆಗಬಹುದು.
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಒಬ್ಬ ವ್ಯಕ್ತಿಯು ಶ್ರೀಮಂತನಾಗಲು ಬಯಸಿದರೆ, ಅವನು ಹಣದ ವೆಚ್ಚ ಮಾಡುವ ಮತ್ತು ಅದನ್ನು ಉಳಿಸುವ ಮಾರ್ಗಗಳನ್ನು ತಿಳಿದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಉಳಿಸುವುದು ಸೂಕ್ತವಲ್ಲ. ಉದಾಹರಣೆಗೆ ಕೆರೆಯ ನೀರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ನಿಂತರೆ ಕೊಳೆಯುತ್ತದೆ. ಇದು ಕೂಡ ಹೀಗಿಯೆ.
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಹಾಗೆಯೇ ಹಣವನ್ನು ದೀರ್ಘಕಾಲ ಇಟ್ಟುಕೊಳ್ಳುವುದರಿಂದ ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಹಣವನ್ನು ಖರ್ಚು ಮಾಡಲು ದಾನವು ಉತ್ತಮ ಮಾರ್ಗವಾಗಿದೆ. ದಾನವು ಹಣವನ್ನು ಕಡಿಮೆ ಮಾಡುವುದಿಲ್ಲ ಆದರೆ ಅದನ್ನು ದ್ವಿಗುಣಗೊಳಿಸುತ್ತದೆ.
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು, ಆದರೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಗಳಿಕೆಯ ಒಂದು ಭಾಗವನ್ನು ದಾನ ಮಾಡಿ ಮತ್ತು ಹಣವನ್ನು ಹೂಡಿಕೆಗೆ ಬಳಸಿ. ಇಂದಿನಂತೆ, ವಿಮೆ, ಆರೋಗ್ಯ ಯೋಜನೆಗಳು, ಶಿಕ್ಷಣ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಹಣದ ದುರಾಸೆ ಮತ್ತು ಅಹಂಕಾರ ಇರಬಾರದು: ಹಣದ ದುರಾಸೆ ಇದ್ದರೆ ಮನುಷ್ಯ ದಾರಿ ತಪ್ಪುತ್ತಾನೆ. ಹಣವನ್ನು ಸಂಪಾದಿಸಲು ಅವನು ಯಾವುದೇ ಹಂತಕ್ಕೂ ಹೋಗಲು ಸಿದ್ಧನಿದ್ದಾನೆ.ಈ ರೀತಿಯ ವ್ಯಕ್ತಿಯು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ಹಣ ಸಿಕ್ಕಾಗ ಹೆಮ್ಮೆ ಪಡಬೇಡಿ ಎನ್ನುತ್ತಾರೆ ಚಾಣಕ್ಯ.
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
ಹಣವನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಗಳಿಸಬೇಕು, ಏಕೆಂದರೆ ತಪ್ಪಾದ ರೀತಿಯಲ್ಲಿ ಗಳಿಸಿದ ಹಣವು ಅಲ್ಪಾವಧಿಗೆ ಮಾತ್ರ ಸಂತೋಷ ನೀಡುತ್ತದೆ. ಚಾಣಕ್ಯನ ಪ್ರಕಾರ, ಅನೈತಿಕ ಗಳಿಕೆಗಳು ಬೇಗನೆ ನಾಶವಾಗುತ್ತವೆ. ಹಾಗಾಗಿ ಸರಿಯಾದ ಮಾರ್ಗದಲ್ಲಿ ಹಣ ಗಳಿಸುವುದು ಸೂಕ್ತ.
Chanakya Niti: ಈ ಟಿಪ್ಸ್ ಫಾಲೋ ಮಾಡಿದ್ರೆ ನೀವ್ ಶ್ರೀಮಂತರಾಗೋದು ಗ್ಯಾರಂಟಿ
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)