Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

No Compromise: ಜೀವನದಲ್ಲಿ ಕೆಲವೊಂದು ಸಮಯದಲ್ಲಿ, ಕೆಲ ವಿಚಾರವಾಗಿ ನಾವು ರಾಜಿಯಾಗಬೇಕಾಗುತ್ತದೆ. ಇದರಿಂದ ನಮಗೆ ಒಳ್ಳೆಯದಾಗಬಹುದು ಅಥವಾ ಕೆಟ್ಟದ್ದು. ಆದರೆ ಚಾಣಕ್ಯನ ಪ್ರಕಾರ ಅಪ್ಪಿ-ತಪ್ಪಿ ಈ 5 ವಿಚಾರಗಳಲ್ಲಿ ರಾಜಿ ಆಗಲೇಬಾರದು.

First published:

  • 18

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಆಚಾರ್ಯ ಚಾಣಕ್ಯರು ತನ್ನ ನೀತಿಗಳಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ ಎಂದರೆ ತಪ್ಪಲ್ಲ. ಅವರನ್ನು ಜನರು ರಾಜತಾಂತ್ರಿಕ ತಜ್ಞ ಮತ್ತು ಯಶಸ್ವಿ ಅರ್ಥಶಾಸ್ತ್ರಜ್ಞ ಎಂದು ನೆನಪಿಸಿಕೊಳ್ಳುತ್ತಾರೆ.

    MORE
    GALLERIES

  • 28

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಅವರು ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ಜೀವನ ವಿಧಾನಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಚಾಣಕ್ಯ ನೀತಿ ಜೀವನಕ್ಕೆ ಪಾಠ ಎನ್ನಬಹುದು.

    MORE
    GALLERIES

  • 38

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಹಾಗೆಯೇ ಈ ಚಾಣಕ್ಯ ನೀತಿಯ ಪ್ರಕಾರ ನಾವು ಕೆಲ ವಿಷಯಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಆಕಸ್ಮಿಕವಾಗಿ ರಾಜಿ ಮಾಡಿಕೊಂಡರೆ ನಮಗೆ ಯಶಸ್ಸು ಸಿಗುವುದಿಲ್ಲ. ಹಾಗಾದ್ರೆ ಯಾವ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬುದು ಇಲ್ಲಿದೆ.

    MORE
    GALLERIES

  • 48

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಯಾವಾಗಲೂ ನಾವು ಯಶಸ್ಸು ಸಾಧಿಸಲು ಸರಿಯಾದ ಕ್ರಮಗಳು ಮತ್ತು ಹಂತಗಳ ಮೇಲೆ ಗಮನ ಇಟ್ಟಿರಬೇಕು. ಸರಿಯಾದ ಕೆಲಸಕ್ಕಾಗಿ ಸರಿಯಾದ ಮಾರ್ಗ ಮತ್ತು ಸಮಯ ತುಂಬಾ ಮುಖ್ಯವಾಗಿದೆ ಏಕೆಂದರೆ ತಪ್ಪಾದ ಸ್ಥಳದಲ್ಲಿ ಮಾಡಿದ ಸರಿಯಾದ ಕೆಲಸ ಯಶಸ್ಸು ನೀಡುವುದಿಲ್ಲ.

    MORE
    GALLERIES

  • 58

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮಯಕ್ಕೆ ಬೆಲೆ ಕೊಡುವುದನ್ನ ಮೊದಲು ಕಲಿಯಬೇಕು. ಸಮಯವನ್ನು ಗೌರವಿಸದಿದ್ದರೆ, ಎಂದಿಗೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನ ಮರೆಯಬಾರದು.

    MORE
    GALLERIES

  • 68

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಜೀವನದಲ್ಲಿ ಯಶಸ್ಸು ಪಡೆಯಲು ಕಷ್ಟಪಡಬೇಕಾಗುತ್ತದೆ. ಬೇರೆಯವರ ಮಾತುಗಳನ್ನು ಕೇಳಬೇಕಾಗುತ್ತದೆ. ಆದರೆ ಎಂದಿಗೂ ಸ್ವಾಭಿಮಾನದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು. ಒಮ್ಮೆ ರಾಜಿ ಮಾಡಿಕೊಂಡರೆ ಜೀವನದಲ್ಲಿ ಮತ್ತೆ ಮತ್ತೆ ತಲೆಬಾಗಬೇಕಾಗುತ್ತದೆ. ಯಶಸ್ಸನ್ನು ಸಾಧಿಸಲು, ನೀವು ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವನ್ನು ಮಾತ್ರ ಅವಲಂಬಿಸಬೇಕು.

    MORE
    GALLERIES

  • 78

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ಜೀವನದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ ಎಂಬುದು ಮುಖ್ಯ. ಅದರಲ್ಲೂ ಯಶಸ್ಸು ಸಾಧಿಸಲು ಹಲವಾರು ಜನ ಇದನ್ನು ಪಾಲಿಸುವುದಿಲ್ಲ. ಆದರೆ ಯಶಸ್ಸು ಬೇಕು ಎಂದರೆ ಎಂದಿಗೂ ಪ್ರಾಮಾಣಿಕ ದಾರಿಯಲ್ಲಿ ಹೋಗುವುದು ಉತ್ತಮ.

    MORE
    GALLERIES

  • 88

    Chanakya Niti: ಯಾವ್ದೇ ಕಾರಣಕ್ಕೂ ಈ 5 ವಿಚಾರದಲ್ಲಿ ರಾಜಿಯಾಗ್ಬೇಡಿ, ಆದ್ರೆ ನಿಮ್ಮ ಸೋಲು ಗ್ಯಾರಂಟಿ

    ನಿಮ್ಮ ಜೀವನದಲ್ಲಿ ನಿಜವಾದ ಸ್ನೇಹಿತರ ವಿಚಾರದಲ್ಲಿ ರಾಜಿ ಆಗಲೇಬೇಡಿ. ಅವರನ್ನು ದೂರ ಮಾಡಿಕೊಂಡರೆ ನಿಮಗೇ ನಷ್ಟ ಎಂಬುದು ನೆನಪಿರಲಿ. ನಿಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದು, ಬೆನ್ನುತಟ್ಟಿ ಪ್ರೋತ್ಸಾಹಿಸುವ ಸ್ನೇಹಿತರು ಎಂದಿಗೂ ಬೇಕು.

    MORE
    GALLERIES