Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

Black Sesame Benefits: ರಾಹು ದೋಷ, ಶನಿ ದೋಷ , ಕಾಳ ಸರ್ಪದೋಷ ಹೀಗೆ ಅನೇಕ ಸಮಸ್ಯೆಗಳು ನಮ್ಮನ್ನ ಕಾಡುತ್ತವೆ. ಅದಕ್ಕಾಗಿ ನಾವು ಹಲವಾರು ಪರಿಹಾರ ಮಾಡುತ್ತೇವೆ. ಆದರೆ ಕೇವಲ ಒಂದು ವಸ್ತು ಇದ್ದರೆ ನಿಮ್ಮ ಈ ದೋಷಗಳಿಗೆ ಪರಿಹಾರ ಸಿಗುತ್ತದೆ. ಆ ವಸ್ತು ಯಾವುದು ಹಾಗೂ ಹೇಗೆ ಪರಿಹಾರ ನೀಡುತ್ತದೆ ಎಂಬುದು ಇಲ್ಲಿದೆ.

First published:

  • 18

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ನಮ್ಮ ಸಂಪ್ರದಾಯದಲ್ಲಿ ಕಪ್ಪು ಎಳ್ಳಿಗೆ ವಿಶೇಷವಾದ ಸ್ಥಾನವಿದೆ. ಬಹಳಷ್ಟು ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಕೆಲ ಪೂಜೆಗಳಿಗೆ ಈ ಕಪ್ಪು ಎಳ್ಳು ಬಹಳ ಅನಿವಾರ್ಯ ಕುಡ ಹೌದು. ಇದು ಅನೇಕ ರೀತಿಯಲ್ಲಿ ನಮಗೆ ಪ್ರಯೋಜನ ನೀಡುತ್ತದೆ.

    MORE
    GALLERIES

  • 28

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೇ ಅಮಾವಾಸ್ಯೆಯ ಸಮಯದಲ್ಲಿ ಸಹ ಈ ಎಳ್ಳನ್ನು ನಾವು ಬಳಸುತ್ತೇವೆ. ಈ ಎಳ್ಳನ್ನು ದಾನ ಮಾಡುವುದರಿಂದ ಸಹ ಹಲವಾರು ಪ್ರಯೋಜನಗಳಿದೆ ಎನ್ನಲಾಗುತ್ತದೆ. ಹಾಗೆಯೇ ಈ ಕಪ್ಪು ಎಳ್ಳು ಅನೇಕ ಗ್ರಹಗಳ ದೋಷಕ್ಕೆ ಪರಿಹಾರ ಸಹ ನೀಡುತ್ತದೆ.

    MORE
    GALLERIES

  • 38

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ಶನಿಯ ವಕ್ರ ಕಣ್ಣು ನಿಮ್ಮ ಮೇಲೆ ಇದ್ದರೆ ಸಮಸ್ಯೆ ಹೆಚ್ಚು ಎನ್ನಲಾಗುತ್ತದೆ. ಹಾಗಾಗಿ ಶನಿಯ ಆಶೀರ್ವಾದ ಪಡೆಯಲು ನೀವು ಕಪ್ಪು ಎಳ್ಳನ್ನು ಶನಿವಾರ ಅರಳಿ ಮರದ ಬುಡಕ್ಕೆ ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಉಂಟಾಗುವ ಕಿರಿಕಿರಿ ನಿವಾರಣೆಯಾಗುತ್ತದೆ.

    MORE
    GALLERIES

  • 48

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ನಿಮ್ಮ ವೃತ್ತಿ ಜೀವನದಲ್ಲಿ ನೀವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಈ ಕಪ್ಪು ಎಳ್ಳು ಪರಿಹಾರ ನೀಡುತ್ತದೆ. ನೀವು ಆಫೀಸ್ಗೆ ಹೋಗುವಾಗ ಒಂದು ಹಿಡಿ ಕಪ್ಪು ಎಳ್ಳನ್ನು ತೆಗೆದುಕೊಂಡು ಹೋಗಿ, ದಾರಿಯಲ್ಲಿ ಹರಿಯುವ ನದಿಗೆ ಹಾಕುವುದು ಉತ್ತಮ.

    MORE
    GALLERIES

  • 58

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ಶನಿದೋಷಕ್ಕೆ ಪರಿಹಾರ: ಸಾಡೇಸಾತಿಯ ಕಾರಣದಿಂದ ನೀವು ಜೀವನದಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅದಕ್ಕೆ ಈ ಕಪ್ಪು ಎಳ್ಳನ್ನು ಬಳಸಿ ಪರಿಹಾರ ಮಾಡಿ. ಶನಿವಾರ ಇರುವೆಗೆ ಹಾಗೂ ಶನಿ ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ಅರ್ಪಿಸಿ

    MORE
    GALLERIES

  • 68

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ಕಾಳಸರ್ಪ ದೋಷಕ್ಕೆ: ನಿಮಗೆ ಕಾಳಸರ್ಪ ದೋಷ ಇದ್ದರೆ ಪೂಜೆ ಮಾಡಿಸುವುದರ ಜೊತೆಗೆ ಕಪ್ಪು ಎಳ್ಳನ್ನು ಸಹ ದಾನ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಇಷ್ಟೇ ಅಲ್ಲದೇ ಈ ಎಳ್ಳು ರಾಹು ಮತ್ತು ಕೇತುಗಳ ದೋಷಕ್ಕೆ ಸಹ ಪರಿಹಾರ ನೀಡುತ್ತದೆ.

    MORE
    GALLERIES

  • 78

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    ಹಣಕಾಸಿನ ಸಮಸ್ಯೆಗೆ: ಶನಿವಾರ ಕಪ್ಪು ಎಳ್ಳು ಹಾಗೂ ಅದರ ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಇದನ್ನು ಸುಮಾರು 21 ಶನಿವಾರಗಳ ಕಾಲ ಮಾಡಬೇಕು.

    MORE
    GALLERIES

  • 88

    Dosha Remedy: ಕಾಳಸರ್ಪ ದೋಷಕ್ಕೆ ಪರಿಹಾರ ಈ ಕಾಳು, ಹೀಗೆ ಬಳಸಿ ನೆಮ್ಮದಿಯಾಗಿರಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES