ಪ್ರಚಾರದ ವೇಳೆ ನರೇಂದ್ರ ಸ್ವಾಮಿ ಬದಲಿ ನರೇಂದ್ರ ಮೋದಿ ಎಂದ ಸಿಎಂ ಸಿದ್ದರಾಮಯ್ಯ
Updated:May 8, 2018, 3:16 PM IST
Updated: May 8, 2018, 3:16 PM IST
ನ್ಯೂಸ್ 18 ಕನ್ನಡ
ಮಂಡ್ಯ: ಮಳವಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಹೆಸರು ಹೇಳುವ ಬದಲು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿರುವ ಸಿದ್ದರಾಮಯ್ಯರ ವೀಡಿಯೋ ವೈರಲ್ ಆಗಿದೆ.
ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಅಭರ್ಥಿ ನರೇಂದ್ರ ಸ್ವಾಮಿ ಪರ ರೋಡ್ ಶೋ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಆ ಪ್ರದೇಶದಲ್ಲಿದ ಬೆಳವಣಿಗೆ ಕುರಿತು ಸಾಕಷ್ಟು ಹೇಳಿಕೊಳ್ಳುತ್ತಿದ್ದರು. ಆದರೆ ಮಾತಿನ ಮಧ್ಯೆ ಬಾಯಿ ತಪ್ಪಿ ಇಲ್ಲಿನ ಅಭಿವೃದ್ಧಿ, ಎಲ್ಲವೂ ನರೇಂದ್ರ ಮೋದಿಯಿಂದ, ನರೇಂದ್ರ ಮೋದಿಗೆ ಮತ ಕೊಟ್ಟರೆ ನನಗೆ ಕೊಟ್ಟ ಹಾಗೆ ಎಂದು ಹೇಳಿದ್ದಾರೆ.
ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ಶೇರ್ ಆಗಿದ್ದು, ತಮ್ಮ ತಪ್ಪಿನ ಅರಿವಾಗಿ ಕೂಡಲೇ ಸಿಎಂ, ನರೇಂದ್ರ ಮೋದಿ ಮಿತ್ಯ, ನರೇಂದ್ರ ಸ್ವಾಮಿ ಸತ್ಯ ಎಂದು ಹೇಳಿದ್ದಾರೆ.
ಮಂಡ್ಯ: ಮಳವಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಹೆಸರು ಹೇಳುವ ಬದಲು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿರುವ ಸಿದ್ದರಾಮಯ್ಯರ ವೀಡಿಯೋ ವೈರಲ್ ಆಗಿದೆ.
ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಅಭರ್ಥಿ ನರೇಂದ್ರ ಸ್ವಾಮಿ ಪರ ರೋಡ್ ಶೋ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಆ ಪ್ರದೇಶದಲ್ಲಿದ ಬೆಳವಣಿಗೆ ಕುರಿತು ಸಾಕಷ್ಟು ಹೇಳಿಕೊಳ್ಳುತ್ತಿದ್ದರು. ಆದರೆ ಮಾತಿನ ಮಧ್ಯೆ ಬಾಯಿ ತಪ್ಪಿ ಇಲ್ಲಿನ ಅಭಿವೃದ್ಧಿ, ಎಲ್ಲವೂ ನರೇಂದ್ರ ಮೋದಿಯಿಂದ, ನರೇಂದ್ರ ಮೋದಿಗೆ ಮತ ಕೊಟ್ಟರೆ ನನಗೆ ಕೊಟ್ಟ ಹಾಗೆ ಎಂದು ಹೇಳಿದ್ದಾರೆ.
ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ಶೇರ್ ಆಗಿದ್ದು, ತಮ್ಮ ತಪ್ಪಿನ ಅರಿವಾಗಿ ಕೂಡಲೇ ಸಿಎಂ, ನರೇಂದ್ರ ಮೋದಿ ಮಿತ್ಯ, ನರೇಂದ್ರ ಸ್ವಾಮಿ ಸತ್ಯ ಎಂದು ಹೇಳಿದ್ದಾರೆ.
Loading...