• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BJP Candidate List: ಈ ಹಾಲಿ ಶಾಸಕರಿಗೆ ಶಾಕ್ ಕೊಡುತ್ತಾ ಹೈಕಮಾಂಡ್​? ಆಕಾಂಕ್ಷಿಗಳಲ್ಲಿ ಹೆಚ್ಚಾಯ್ತು ಆತಂಕ

BJP Candidate List: ಈ ಹಾಲಿ ಶಾಸಕರಿಗೆ ಶಾಕ್ ಕೊಡುತ್ತಾ ಹೈಕಮಾಂಡ್​? ಆಕಾಂಕ್ಷಿಗಳಲ್ಲಿ ಹೆಚ್ಚಾಯ್ತು ಆತಂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲವು ಹಿರಿಯ ಶಾಸಕರಿಗೆ ಕೊಕ್​ ಕೊಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವ ಚಿಂತನೆಯಲ್ಲಿ ಬಿಜೆಪಿ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • Share this:

ಬೆಂಗಳೂರು: ಬಿಜೆಪಿ ಮೊದಲ ಪಟ್ಟಿ ರಿಲೀಸ್‌ಗೆ (BJP Candidate List) ಕ್ಷಣಗಣನೆ ಆರಂಭವಾಗಿದೆ. ಈ ಸಂಬಂಧ ದೆಹಲಿಯಲ್ಲಿ ಸಭೆ ನಡೆಯುತ್ತಿದೆ. ಈ ಬಾರಿ ಬಿಜೆಪಿಯಲ್ಲಿ ಕೆಲವು ಹಾಲಿ ಶಾಸಕರಿಗೆ (Present MLAs) ಟಿಕೆಟ್ ಮಿಸ್ ಆಗುವ ಚರ್ಚೆಗಳು ಆರಂಭಗೊಂಡಿವೆ.15-20 ಕ್ಷೇತ್ರಗಳಲ್ಲಿ ಹಾಲಿಗಳಿಗೆ ಶಾಕ್ ಕೊಡಲು ಹೈಕಮಾಂಡ್ (BJP High Command) ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಎಸ್​ಎ ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ್ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಭ್ರಷ್ಟಾಚಾರ ಆರೋಪದಡಿಯಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲು ಸೇರಿದ್ದಾರೆ. ಇದರ ಜೊತೆಗೆ ಹಲವು ಹಿರಿಯ ಶಾಸಕರಿಗೆ ಕೊಕ್​ ಕೊಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡುವ ಚಿಂತನೆಯಲ್ಲಿ ಬಿಜೆಪಿ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಯಾರಿಗೆಲ್ಲಾ ಟಿಕೆಟ್ ಸಿಗೋದು ಡೌಟ್?


ಚನ್ನಗಿರಿ - ಮಾಡಾಳ್ ವಿರೂಪಾಕ್ಷಪ್ಪ


ಹಾವೇರಿ - ನೆಹರೂ ಓಲೆಕಾರ್


ಮೂಡಿಗೆರೆ - ಎಂ ಪಿ ಕುಮಾರಸ್ವಾಮಿ


ರಾಜಾಜಿನಗರ - ಸುರೇಶ್ ಕುಮಾರ್


ಚಿತ್ರದುರ್ಗ - ಜಿ ಎಚ್ ತಿಪ್ಪಾರೆಡ್ಡಿ


ಯಾದಗಿರಿ - ವೆಂಕಟರೆಡ್ಡಿ ಮುದ್ನಾಳ


ಕನಕಗಿರಿ - ಬಸವರಾಜ ದಡೇಸುಗೂರು


ಶಿವಮೊಗ್ಗ - ಕೆ ಎಸ್ ಈಶ್ವರಪ್ಪ


ಅಥಣಿ - ಮಹೇಶ್ ಕುಮಟಳ್ಳಿ


ರಾಣೆಬೆನ್ನೂರು - ಅರುಣ್ ಕುಮಾರ್ ಪೂಜಾರ್


ರಾಯಚೂರು - ಡಾ.ಶಿವರಾಜ್ ಪಾಟೀಲ್


ಪುತ್ತೂರು - ಸಂಜೀವ್ ಮಠಂದೂರು


ಉಡುಪಿ - ರಘುಪತಿ ಭಟ್


ಭಟ್ಕಳ - ಸುನೀಲ್ ನಾಯ್ಕ


ಸೊರಬ - ಕುಮಾರ್ ಬಂಗಾರಪ್ಪ


ಆಳಂದ - ಸುಭಾಷ್ ಗುತ್ತೇದಾರ್


ಇದನ್ನೂ ಓದಿ:  Tumakuru: ದೇವಾಲಯ ಪ್ರವೇಶಿಸಿದ್ದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ


ಹೊಸದುರ್ಗ - ಗೂಳಿಹಟ್ಟಿ ಶೇಖರ್


ಧಾರವಾಡ - ಅಮೃತ ದೇಸಾಯಿ


ದಾವಣಗೆರೆ ಉತ್ತರ - ಎಸ್ ಎ ರವೀಂದ್ರನಾಥ್


ಕಾಪು - ಲಾಲಾಜಿ ಮೆಂಡನ್


ಧಾರವಾಡ ಸೆಂಟ್ರಲ್ - ಜಗದೀಶ್ ಶೆಟ್ಟರ್




ಬಸವನಗುಡಿ - ರವಿ ಸುಬ್ರಹ್ಮಣ್ಯ


ಚಿಕ್ಕಪೇಟೆ - ಉದಯ್ ಗರುಡಾಚಾರ್


ವಿರಾಜಪೇಟೆ - ಕೆ ಜಿ ಬೋಪಯ್ಯ

top videos


    ಸುಳ್ಯ- ಅಂಗಾರ

    First published: