'@sriramulubjp ಅವರೇ, ನನ್ನನ್ನು ಡಿಸಿಎಂ ಮಾಡು ಎಂದು ದೇವರಿಗೆ ಲೆಟರ್ ಬರೆದಿದ್ದು ನೀವೇ ಅಲ್ಲವೇ?
ಹಿಂದುಳಿದ ವರ್ಗದವನು ಎಂದು ನನ್ನನ್ನು ಬಿಜೆಪಿಯವರೇ ಸೋಲಿಸಿದರು ಎಂದು ಹೇಳಿದ್ದು ನೀವೇ ಅಲ್ಲವೇ?
ದೇವರಿಗೆ ಅಷ್ಟೇ ಅಲ್ಲ ಮೋದಿಯವರಿಗೆ ಲೆಟರ್ ಬರೆದರೂ ನಿಮ್ಮನ್ನು ಡಿಸಿಎಂ ಮಾಡುವುದಿಲ್ಲ @BJP4Karnataka ಪಕ್ಷ.
1/2 pic.twitter.com/AubJVSFcwx
— Karnataka Congress (@INCKarnataka) April 5, 2021
ಅವಕಾಶ ಸಿಕ್ಕರೆ ಸೂಪರ್ ಸಿಎಂ @BYVijayendra ಅವರನ್ನು ಡೆಪ್ಯುಟಿ ಸಿಎಂ ಮಾಡಬಲ್ಲರು ಹೊರತು ನಿಮ್ಮನ್ನು ಮಾಡುವುದಿಲ್ಲ!
ಇದೆಲ್ಲ ಬಿಟ್ಟು ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್ನಲ್ಲಿ ತೀವ್ರ ಅನ್ಯಾಯವಾಗಿದೆ, ಅದರ ಬಗ್ಗೆ ಧ್ವನಿ ಎತ್ತಿ.
ಇಲ್ಲವಾದಲ್ಲಿ ಸಿಎಂ ಪುತ್ರನ ಸೇವೆ ಮಾಡಿಕೊಂಡಿರಿ,
ಅವರು ಬೆಳೆಯುತ್ತಾರೆ, ನೀವು ಅಳಿಯುತ್ತೀರಿ!
2/2
— Karnataka Congress (@INCKarnataka) April 5, 2021
ಸಿಕ್ಕಾಗ ಸಮರ್ಥ ಆಡಳಿತ ಕೊಟ್ಟಿದ್ದಿದ್ದರೆ, ಇವತ್ತು ಡಿಸಿಎಂ ನಾನೋ ಮತ್ತೊಬ್ಬರೋ ಎಂದು ಅವರಿವರ ವಿರುದ್ಧ ಎತ್ತಿಕಟ್ಟುವ ಇಂಥ ದುರ್ಗತಿ @INCkarnatakaಗೆ ಬರುತ್ತಿರಲಿಲ್ಲ. ಇದರಿಂದ ನಮ್ಮ ಒಗ್ಗಟ್ಟು ಒಡೆಯಬಹುದು ಎಂದುಕೊಂಡಿದ್ದರೆ, ನಿಮ್ಮ ರಾಹುಲ್ ಗಾಂಧಿಯಷ್ಟೇ ಪಕ್ಷದ ಬುದ್ಧಿಮತ್ತೆಯೂ ಇದೆ ಎಂದು ತಿಳಿಯುತ್ತದೆ.
Better luck next time! https://t.co/tIvWn2oVFb
— B Sriramulu (@sriramulubjp) April 5, 2021
@INCKarnatakaದ್ದು ಧೃತರಾಷ್ಟ್ರ ಪ್ರೇಮ. ವಿಪಕ್ಷದಲ್ಲಿ ಕುಂತಾಗ ಹಿಂದುಳಿದ ವರ್ಗದ ಬಗ್ಗೆ ಅದೇನು ಪ್ರೀತಿ-ಕಾಳಜಿ? ಅಧಿಕಾರ ಇದ್ದಾಗ ಮಾಡುವ ಕೆಲಸ ಮಾಡಿದ್ದಿದ್ದರೆ ಇವತ್ತು ಜನರು ಮೂಲೆಗೆ ಕೂರಿಸುತ್ತಿದ್ದರೆ?
ಸರ್ವಾಧಿಕಾರ ಕಳೆದುಕೊಂಡ ಮೇಲೆ ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ನಿಮ್ಮ ಪಕ್ಷಕ್ಕೆ ಜನರಿಗಿಂತ ವೈದ್ಯರ ಅವಶ್ಯಕತೆ ತುಂಬ ಇದೆ.
— B Sriramulu (@sriramulubjp) April 5, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ